ಭುಸಾವಳದಲ್ಲಿ ಹಿಂದೂ ಯುವತಿಯ ಬಲವಂತದ ಮತಾಂತರ ಮತ್ತು ವಿವಾಹ ಮಾಡಿದ ಮತಾಂಧನ ಬಂಧನ
ಹಿಂದೂ ಯುವತಿಯರೂ ಸಹ ಏಕಾಂತದಲ್ಲಿ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವಾಗ ಜಾಗರೂಕರಾಗಿರಬೇಕು ! ಇಲ್ಲದಿದ್ದರೆ ಇಂತಹ ಘಟನೆಗಳಿಂದಾಗಿ ಮತಾಂತರ ಮತ್ತು ವಂಚನೆಗೆ ಒಳಗಾಗಿ ಜೀವನವೇ ಧ್ವಂಸವಾಗುತ್ತದೆ !
ಹಿಂದೂ ಯುವತಿಯರೂ ಸಹ ಏಕಾಂತದಲ್ಲಿ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವಾಗ ಜಾಗರೂಕರಾಗಿರಬೇಕು ! ಇಲ್ಲದಿದ್ದರೆ ಇಂತಹ ಘಟನೆಗಳಿಂದಾಗಿ ಮತಾಂತರ ಮತ್ತು ವಂಚನೆಗೆ ಒಳಗಾಗಿ ಜೀವನವೇ ಧ್ವಂಸವಾಗುತ್ತದೆ !
ಬ್ರಿಟಿಷ್ ವೃತ್ತಪತ್ರಿಕೆ ‘ದ ಟೆಲಿಗ್ರಾಫ್’ ವರದಿಯ ಪ್ರಕಾರ, ಮಾರ್ಚ್ನಲ್ಲಿ ಅಮೇರಿಕಾ ಮತ್ತು ಇಸ್ರೇಲ್ ಇರಾನ್ ಮೇಲೆ ಆಕ್ರಮಣ ಮಾಡಿ ಇರಾನ್ನ ಸರ್ವೋಚ್ಚ ನಾಯಕ ಅಲಿ ಖಾಮಿನಿ ಅವರ ಹತ್ಯೆ ಮಾಡಿದ ಘಟನೆಯ ಆಧಾರದ ಮೇಲೆ ಈ ಬದಲಾವಣೆ ಮಾಡಲಾಗಿದೆ.
ಬಾಂಗ್ಲಾದೇಶಿ ಟಿವಿ ವಾಹಿನಿ ‘ಫೇಸ್ ದ ಪೀಪಲ್’ಗೆ ನೀಡಿದ ಸಂದರ್ಶನದಲ್ಲಿ ಕಬೀರ್ ಅವರು, ಒಂದೊಮ್ಮೆ ಶುಭೇಂದು ಅವರು ಒಬ್ಬನೇ ಒಬ್ಬ ಮುಸಲ್ಮಾನನ ಮೇಲೆ ಕೈ ಇಟ್ಟರೂ ನಾವು ಅವರನ್ನು ಕೊಲ್ಲುತ್ತೇವೆ ಎಂದು ಹೇಳಿದ್ದಾರೆ.
ಶಂಕರಾಚಾರ್ಯರಿಗೆ ಈ ಹಿಂದೆಯೂ ಹಲವು ಬಾರಿ ಬೆದರಿಕೆಗಳು ಬಂದಿದ್ದವು. ಗೋರಕ್ಷಾ ಅಭಿಯಾನದಿಂದಾಗಿ ಕೆಲವರು ಅಸಮಾಧಾನಗೊಂಡಿದ್ದಾರೆ, ಇದೇ ಕಾರಣಕ್ಕಾಗಿ ಅವರನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರ ಬೆಂಬಲಿಗರು ಹೇಳುತ್ತಾರೆ.
ಭಾರತದ ಜೊತೆಗೆ ಇದುವರೆಗಿನ ಎಲ್ಲಾ ಯುದ್ಧಗಳಲ್ಲಿ ಸೋತಿದ್ದರೂ, ಹಾಗೆಯೇ ತನ್ನದೇ ಒಂದು ಭಾಗ (ಬಾಂಗ್ಲಾದೇಶ) ಬೇರೆಯಾಗಿದ್ದರೂ ಪಾಕಿಸ್ತಾನದ ಭಾರತ ದ್ವೇಷದ ಚಾಳಿ ಕಡಿಮೆಯಾಗಿಲ್ಲ. ಪಾಕಿಸ್ತಾನದ ಜನರಿಗೂ ಈಗ ತಮ್ಮ ಸೈನ್ಯದ ನಿಜವಾದ ‘ಸಾಮರ್ಥ್ಯ’ ಏನೆಂಬುದು ತಿಳಿದಿದೆ.
ಬಂಗಾಳದಲ್ಲಿ ಕಳೆದ 15 ವರ್ಷಗಳ ಟಿಎಂಸಿ ಆಡಳಿತಾವಧಿಯಲ್ಲಿ ಭಾಜಪದ 150ಕ್ಕೂ ಹೆಚ್ಚು ಕಾರ್ಯಕರ್ತರ ಹತ್ಯೆಯಾಗಿದೆ. ಇದಕ್ಕೆ ತೃಣಮೂಲ ಕಾಂಗ್ರೆಸ್ ಅನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಮುಲ್ಲಾ ಅವರ ಈ ಹೇಳಿಕೆಯನ್ನು ಗಮನಿಸಿದರೆ ಇದು ನಿಜವೆಂದೇ ಹೇಳಬೇಕಾಗುತ್ತದೆ!
ಹಿಂದೆ ಮುಸ್ಲಿಂ ಆಕ್ರಮಣಕಾರರು ಹಿಂದೂ ಮಹಿಳೆಯರನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದರು. ಇಂದು ಕೂಡ ಮತಾಂಧ ಮುಸ್ಲಿಮರು ಇಂತಹದ್ದೇ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇವರನ್ನು ಹತೋಟಿಗೆ ತರಲು ಪೊಲೀಸರು ಯಾವ ಕ್ರಮ ಕೈಗೊಳ್ಳಲಿದ್ದಾರೆ?
ಮಂಗಳೂರಿನ ಪಬ್ ಗಳಲ್ಲಿ ನಡೆಯುವ ಅಪಕೃತ್ಯಗಳನ್ನು ವಿರೋಧಿಸಿದ ಹಿಂದುತ್ವನಿಷ್ಠ ಪ್ರಮೋದ ಮುತಾಲಿಕ್ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರ ಮೇಲೆ ಒತ್ತಡ ಹೇರುವ ಪ್ರಗತಿ(ಅಧೋ)ಪರರು, ಈಗ ಕ್ರೈಸ್ತ ತಂದೆ-ಮಗ ಹಿಂದೂ ಬಾಲಕನ ಮೇಲೆ ಮಾಡಿದ ಹಲ್ಲೆಯ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂಬುದನ್ನು ಗಮನಿಸಬೇಕು !
ಉತ್ತರ ಪ್ರದೇಶದ ಅಯೋಧ್ಯೆ ಸೇರಿದಂತೆ 19 ಜಿಲ್ಲೆಗಳ ಸರಕಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಭದ್ರತೆ ಬಿಗಿಗೊಳಿಸಿ, ಬಾಂಬ್ ಮತ್ತು ಶ್ವಾನ ದಳಗಳನ್ನು ನಿಯೋಜಿಸಲಾಗಿದೆ; ಪೊಲೀಸರು ಸಂಪೂರ್ಣ ಎಚ್ಚರಿಕೆಯಲ್ಲಿ ಇದ್ದಾರೆ.
ಇರಾನ್ ಸಶಸ್ತ್ರ ಪಡೆಗಳ ವಕ್ತಾರ ಜನರಲ್ ಅಬೋಲ್ಫಜಲ್ ಶೆಕರ್ಚಿ ಅವರು, “ನಮ್ಮ ಪರಮೋಚ್ಚ ನಾಯಕನ ವಿರುದ್ಧ ಯಾರಾದರೂ ಆಕ್ರಮಣಕಾರಿ ರೀತಿಯಲ್ಲಿ ಕೈ ಹಾಕಿದರೆ, ನಾವು ಅಂತಹವರ ಕೈಗಳನ್ನು ಕತ್ತರಿಸುತ್ತೇವೆ. ಅಲ್ಲದೆ ಅವರ ಜಗತ್ತಿಗೆ ನಾವು ಬೆಂಕಿ ಹಚ್ಚುತ್ತೇವೆ” ಎಂದು ಹೇಳಿಕೆ ನೀಡಿದ್ದರು.