“ಮುಂದಿನ ಚುನಾವಣೆಯಲ್ಲಿ ಮುಂಬ್ರಾ ಅನ್ನು ಹಸಿರು ಬಣ್ಣ ಬಳಿದು ವಿರೋಧಕರನ್ನು ಓಡಿಸುತ್ತೇವೆ!”(ಅಂತೆ)
ಇಂದು ಕೇವಲ ಮುಂಬ್ರಾ ಪ್ರದೇಶದ ಬಗ್ಗೆ ಈ ಹೇಳಿಕೆ ನೀಡಲಾಗಿದೆ, ನಾಳೆ ಎಂಐಎಂನ ಪ್ರತಿಯೊಬ್ಬ ನಗರಸೇವಕರೂ ಇಂತಹ ದ್ವೇಷಪೂರಿತ ಪ್ರಚಾರ ಮಾಡಿದರೆ, ಮಹಾರಾಷ್ಟ್ರದ ಹಿಂದೂಗಳಿಗೆ ಅಪಾಯದ ಮುನ್ಸೂಚನೆಯಾಗಲಿದೆ!
ಇಂದು ಕೇವಲ ಮುಂಬ್ರಾ ಪ್ರದೇಶದ ಬಗ್ಗೆ ಈ ಹೇಳಿಕೆ ನೀಡಲಾಗಿದೆ, ನಾಳೆ ಎಂಐಎಂನ ಪ್ರತಿಯೊಬ್ಬ ನಗರಸೇವಕರೂ ಇಂತಹ ದ್ವೇಷಪೂರಿತ ಪ್ರಚಾರ ಮಾಡಿದರೆ, ಮಹಾರಾಷ್ಟ್ರದ ಹಿಂದೂಗಳಿಗೆ ಅಪಾಯದ ಮುನ್ಸೂಚನೆಯಾಗಲಿದೆ!
ಮುಂಬಯಿ ಭಯೋತ್ಪಾದನೆಯಿಂದ ಮುಕ್ತವಾಗುವುದು ಯಾವಾಗ? ಚುನಾವಣೆಗಾಗಿ ಪ್ರಾಣವನ್ನೆ ಪಣಕ್ಕಿಡುತ್ತಿರುವ ಜನಪ್ರತಿನಿಧಿಗಳು ಅಥವಾ ರಾಜಕೀಯ ಪಕ್ಷಗಳು ಈ ಪ್ರಶ್ನೆಗೆ ಉತ್ತರ ನೀಡುವರೇ?
ಬಂಗಾಳ ಎಂದರೆ ಎರಡನೇ ಬಾಂಗ್ಲಾದೇಶವಾಗಿದೆ. “ಬಂಗಾಳದಲ್ಲಿ ಯಾವುದೇ ಕ್ರಮ ಕೈಗೊಳ್ಳದ ಸರಕಾರವು ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿಯೂ ಏನನ್ನೂ ಮಾಡುತ್ತಿಲ್ಲ!”
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಆಳವಾದ ಪರಿಶೀಲನೆ (SIR) ಪ್ರಕ್ರಿಯೆ ಅಪಾಯಕಾರಿ ಮತ್ತು ದೋಷಪೂರ್ಣ ಎಂದು ಆರೋಪಿಸಿ, ಅದನ್ನು ತಕ್ಷಣ ಸ್ಥಗಿತಗೊಳಿಸಲು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದುಕೊಂಡಿದ್ದಾರೆ.
ಈ ಘಟನೆಯಿಂದಾಗಿ ಸೌ. ನವನೀತ್ ರಾಣಾ ಅವರ ಭದ್ರತೆಯನ್ನು ಹೆಚ್ಚಿಸಲಾಗುವುದು. ಸಾಮಾಜಿಕ ಮತ್ತು ರಾಜಕೀಯ ನಾಯಕರು ಇಂತಹ ಬೆದರಿಕೆಗಳನ್ನು ಖಂಡಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಅನುಮಾನ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸಂಘಟನೆಯು, ನಟ ದೋಸಾಂಜ ಅವರು ಅಮಿತಾಭ ಬಚ್ಚನ ಅವರ ‘ಕೌನ್ ಬನೇಗಾ ಕರೋಡಪತಿ 17’ ಕಾರ್ಯಕ್ರಮದಲ್ಲಿ ಅವರ ಕಾಲಿಗೆ ನಮಸ್ಕರಿಸುವ ಮೂಲಕ, 1984 ರ ದೆಹಲಿ ಸಿಖ್ ಹತ್ಯಾಕಾಂಡದ ಪ್ರತಿಯೊಬ್ಬ ಸಂತ್ರಸ್ತೆ, ವಿಧವೆ ಮತ್ತು ಅನಾಥರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು ಮತಾಂಧ ಮುಸ್ಲಿಮರು ಬಹಿರಂಗವಾಗಿ ಹಿಂದೂಗಳ ಮೇಲೆ ದಾಳಿ ಮಾಡಬಹುದು; ಆದರೆ ಸಂಘದ ಶಿಸ್ತುಬದ್ಧ ಪಥಸಂಚಲಕ್ಕೆ ಮಾತ್ರ ನಿರ್ಬಂಧವಿರುತ್ತದೆ!
ದೇಶವು ‘ವಿಕಸಿತ ಭಾರತ 2047 ’ ರ ಕನಸಿನ ಕಡೆಗೆ ಸಾಗುತ್ತಿರುವಾಗ, ಇಂತಹ ಘಟನೆಗಳು ಸಮಾಜದಲ್ಲಿ ಗೊಂದಲ ಮತ್ತು ಅಸುರಕ್ಷತೆಯನ್ನು ನಿರ್ಮಿಸಬಹುದು. ಆದ್ದರಿಂದ, ಈ ಪ್ರಕರಣದ ಬಗ್ಗೆ ರೈಲ್ವೆ ಆಡಳಿತ ಮತ್ತು ಪೊಲೀಸರು ತನಿಖೆ ನಡೆಸಬೇಕು.
ಈ ಬೆದರಿಕೆ ನಿಜವಾಗಿಯೂ ಭಯೋತ್ಪಾದಕ ದಾವೂದ್ನಿಂದ ಬಂದಿದ್ದರೆ, ದಾವೂದ್ನ ಚಟುವಟಿಕೆಗಳು ಇನ್ನೂ ಭಾರತದಲ್ಲಿ ಹೇಗೆ ಮುಂದುವರಿಯುತ್ತಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಸರಕಾರ ದಾವೂದ್ ಮತ್ತು ಅವನ ಗ್ಯಾಂಗ್ ಅನ್ನು ಯಾವಾಗ ನಿರ್ಮೂಲನೆ ಮಾಡುತ್ತದೆ?
‘ಆಪರೇಷನ್ ಸಿಂದೂರ್’ ಸಮಯದಲ್ಲಿ ಭಾರತವು ಪಾಕಿಸ್ತಾನದ ೯ ಮಿಲಿಟರಿ ನೆಲೆಗಳನ್ನು ನಾಶಪಡಿಸಿ ಅವರನ್ನು ಮಂಡಿಯೂರುವಂತೆ ಮಾಡಿದ ನಂತರವೂ ಪಾಕಿಸ್ತಾನೀಯರ ಗರ್ವ ಇಳಿದಿಲ್ಲ. ಹಾಗಾಗಿ ಈಗ ಭಾರತವು ಪಾಕಿಸ್ತಾನದ ವಿರುದ್ಧ ನಿರ್ಣಾಯಕ ಯುದ್ಧ ಮಾಡುವುದು ಅವಶ್ಯಕವಾಗಿದೆ!