ಇಬ್ಬರು ಮುಸ್ಲಿಮರು ಪರಾರಿ

ಪ್ರಯಾಗ್ರಾಜ್ (ಉತ್ತರ ಪ್ರದೇಶ) – ನವಾಬ್ಗಂಜ್ನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯನ್ನು ಹಗಲು ಹೊತ್ತಿನಲ್ಲೇ ಅಪಹರಿಸಿದ್ದ ಗುಫ್ರಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅವನ ವಶದಲ್ಲಿದ್ದ ಹುಡುಗಿಯನ್ನು ರಕ್ಷಿಸಲಾಗಿದೆ. ಈ ಘಟನೆಯಲ್ಲಿ ಭಾಗಿಯಾಗಿದ್ದ ಇತರ ಇಬ್ಬರು ಯುವಕರು ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ.
1. ಸಂತ್ರಸ್ತ ಹುಡುಗಿ ಮಾರ್ಚ್ 5 ರಂದು ಮಧ್ಯಾಹ್ನ 2.30 ಕ್ಕೆ ಹೋಳಿ ಆಚರಿಸಲು ಮನೆಯಿಂದ ಹೊರಬಂದಿದ್ದಳು. ಮನೆಯಿಂದ ಸ್ವಲ್ಪ ದೂರದಲ್ಲಿದ್ದಾಗ, ಗುಫ್ರಾನ್ ತನ್ನ ಇಬ್ಬರು ಸ್ನೇಹಿತರಾದ ಹಸನೈನ್ ಮತ್ತು ಶಬಾನ್ ಜೊತೆ ಅಲ್ಲಿಗೆ ಬಂದನು. ಅವರಿಬ್ಬರೂ ದ್ವಿಚಕ್ರ ವಾಹನದಲ್ಲಿದ್ದರು.
2. ಗುಫ್ರಾನ್ ಹುಡುಗಿಯ ಕೈ ಹಿಡಿದು ಬಲವಂತವಾಗಿ ಬೈಕ್ ಮೇಲೆ ಕುರಿಸಿದನು. ಅವಳು ಕಿರುಚಲು ಪ್ರಯತ್ನಿಸಿದಾಗ, ಗುಫ್ರಾನ್ ಅವಳಿಗೆ ಬೆದರಿಕೆ ಹಾಕಿ ಮೌನಗೊಳಿಸಿ ಅಲ್ಲಿಂದ ಅಪಹರಿಸಿಕೊಂಡು ಹೋದನು.
3. ಗ್ರಾಮಸ್ಥರಿಂದ ಈ ಮಾಹಿತಿ ತಿಳಿದ ತಂದೆಯು ಮಗಳನ್ನು ಹುಡುಕಲು ಆರಂಭಿಸಿದರು. ಅವಳ ತಂದೆ ಗುಫ್ರಾನ್ ಮನೆಗೆ ಹೋದಾಗ, ಗುಫ್ರಾನ್ ಚಿಕ್ಕಪ್ಪ ಸುಲ್ತಾನ್ ಎಂಬಾತ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದನು.
4. ಎರಡು ದಿನಗಳ ಹುಡುಕಾಟದ ನಂತರವೂ ಮಗಳು ಸಿಗದಿದ್ದಾಗ, ಮಾರ್ಚ್ 7 ರಂದು ತಂದೆಯು ನವಾಬ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತದನಂತರ ಪೊಲೀಸರು ಗುಫ್ರಾನ್ನನ್ನು ಬಂಧಿಸಿ ಅಪ್ರಾಪ್ತ ಹುಡುಗಿಯನ್ನು ರಕ್ಷಿಸಿದರು.
ಸಂಪಾದಕೀಯ ನಿಲುವುಹಿಂದೆ ಮುಸ್ಲಿಂ ಆಕ್ರಮಣಕಾರರು ಹಿಂದೂ ಮಹಿಳೆಯರನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದರು. ಇಂದು ಕೂಡ ಮತಾಂಧ ಮುಸ್ಲಿಮರು ಇಂತಹದ್ದೇ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇವರನ್ನು ಹತೋಟಿಗೆ ತರಲು ಪೊಲೀಸರು ಯಾವ ಕ್ರಮ ಕೈಗೊಳ್ಳಲಿದ್ದಾರೆ? |
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !