12ನೇ ತರಗತಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ರವಾನೆ; ಶಿಕ್ಷಕ ಅಮಾನತು! : Madhyapradesh Teacher Suspended
ಇಂದಿನ ಶಿಕ್ಷಕರಲ್ಲಿ ಆಗಿರುವ ನೈತಿಕ ಅಧಃಪತನವನ್ನು ತೋರಿಸುವ ಘಟನೆ ಇದು! ಇಂತಹ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಯಾವ ಪಾಠ ಕಲಿಸುತ್ತಿರಬಹುದು ಎಂದು ಯೋಚಿಸದಿರುವುದೇ ಉತ್ತಮ!
ಇಂದಿನ ಶಿಕ್ಷಕರಲ್ಲಿ ಆಗಿರುವ ನೈತಿಕ ಅಧಃಪತನವನ್ನು ತೋರಿಸುವ ಘಟನೆ ಇದು! ಇಂತಹ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಯಾವ ಪಾಠ ಕಲಿಸುತ್ತಿರಬಹುದು ಎಂದು ಯೋಚಿಸದಿರುವುದೇ ಉತ್ತಮ!
ಎಲ್ಲಿಯವರೆಗೆ ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಇಂತಹ ಕೃತ್ಯವನ್ನು ಯಾರೂ ಮಾಡಲು ಧೈರ್ಯ ಮಾಡುವುದಿಲ್ಲ!
ಸುಪ್ರೀಂ ಕೋರ್ಟ್ಗೆ ಇಂತಹ ಆದೇಶ ಏಕೆ ನೀಡಬೇಕಾಗುತ್ತದೆ? ರಾಜ್ಯದ ಸರಕಾರಗಳಿಗೆ ಇದು ಏಕೆ ಅರ್ಥವಾಗುವುದಿಲ್ಲ? ಸರಕಾರಗಳು ಮಾಡುವ ತಪ್ಪಿನಿಂದಾಗಿ ಸಾಮಾನ್ಯ ಜನರಿಗೆ ತೊಂದರೆಯಲ್ಲವೇ? ಜನರು ತಮ್ಮ ಸಮಸ್ಯೆಗಳಿಗಾಗಿ ಪ್ರತಿ ಬಾರಿಯೂ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ
ಕೆಲವು ದಿನಗಳ ಹಿಂದಷ್ಟೇ ದೆಹಲಿಯಲ್ಲಿ ವಿದೇಶಿ ಕ್ರೀಡಾ ತರಬೇತುದಾರರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ಘಟನೆ ನಡೆದಿರುವಾಗ, ನ್ಯಾಯಾಲಯವೇ ಖುದ್ದಾಗಿ ಅಧಿಕಾರಿಗಳನ್ನು ಪ್ರಶ್ನಿಸುವ ಸ್ಥಿತಿ ಬಂದಿರುವುದು ಸರ್ಕಾರದ ಶೋಚನೀಯ ಅವಸ್ಥೆಯನ್ನು ತೋರಿಸುತ್ತದೆ!
ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀರಾಮಪ್ರಭುವಿನ ದರ್ಶನ ಮತ್ತು ಆರತಿಯ ಸಮಯವನ್ನು ಬದಲಾಯಿಸಲಾಗಿದೆ. ಶೀಘ್ರದಲ್ಲೇ ಚಳಿಗಾಲ ಆರಂಭವಾಗಲಿರುವುದರಿಂದ ಈ ಬದಲಾವಣೆ ಮಾಡಲಾಗಿದೆ.
ಇದರಿಂದ ಮಹಿಳೆಯ ಸುತ್ತಲಿನ ಸಕಾರಾತ್ಮಕತೆ ಹೆಚ್ಚುವುದರಿಂದ ಹೆಚ್ಚು ಉತ್ಸಾಹದಿಂದ ಕೂಡಿರುತ್ತಾರೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಅನೇಕ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಇಂತಹ ವಿವಿಧ ಸಂಶೋಧನೆಯನ್ನು ಮಾಡಿದೆ!
ಭಾರತದ ಆಕಾಶದಲ್ಲಿ ೨೦೨೮ ರ ವೇಳೆಗೆ ‘ಏರ್ ಟ್ಯಾಕ್ಸಿ’ ಪ್ರಾರಂಭವಾಗುವ ಸಾಧ್ಯತೆ ಇದೆ. ಪಂಜಾಬ್ನ ಮೊಹಾಲಿ ಮೂಲದ ‘ನಲ್ವಾ ಏರೋ’ ಎಂಬ ಸಂಸ್ಥೆಯು ದೇಶೀಯ ‘ಇವಿಟೋಲ್’ (ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಅಂಡ್ ಲ್ಯಾಂಡಿಂಗ್) ‘ಏರ್ ಟ್ಯಾಕ್ಸಿ’ಯನ್ನು ಅಭಿವೃದ್ಧಿಪಡಿಸಿದೆ.
ಮೂಲತಃ ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗಿದೆ? ಅನುಮತಿಯಿಲ್ಲದೆ ಯಾರೂ ಎಲ್ಲಿಯೂ ನಮಾಜ್ ಮಾಡಬಾರದು ಎಂಬುದು ಸ್ಪಷ್ಟವಿದೆ. ರಸ್ತೆಯ ಮೇಲೆ ನಮಾಜ್ ಮಾಡಲು ಯಾವುದೇ ಕಾರಣಕ್ಕೂ ಅನುಮತಿ ಸಿಗುವುದಿಲ್ಲ; ಏಕೆಂದರೆ ಅದು ಸಂಚಾರಕ್ಕಾಗಿ ಮೀಸಲಾಗಿರುತ್ತದೆ.
ಲೋಟೆಯ ‘ಆಧ್ಯಾತ್ಮಿಕ ವಾರಕರಿ ಗುರುಕುಲ’ದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಭಗವಾನ ಮಹಾರಾಜ್ ಕೋಕರೆ ಮತ್ತು ಸಹಾಯಕ ಪ್ರೀತೇಶ ಪ್ರಭಾಕರ್ ಕದಮ ವಿರುದ್ಧ ಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಗಳು ಸಹಿಷ್ಣುಗಳಾಗಿರುವುದರಿಂದಲೇ ಯಾರಾದರೂ ಅವರ ಧಾರ್ಮಿಕ ಭಾವನೆಗಳನ್ನು ನೋಯಿಸುತ್ತಾರೆ! ಈ ಚಲನ ಚಿತ್ರದ ಲೇಖಕರು, ನಿರ್ದೇಶಕರು ಮತ್ತು ನಿರ್ಮಾಪಕರು ಇತರ ಧರ್ಮೀಯರ ವಿಚಾರದಲ್ಲಿ ಇಂತಹ ಧೈರ್ಯವನ್ನು ಎಂದಿಗೂ ತೋರಿಸುವುದಿಲ್ಲ ಎಂಬುದನ್ನು ಗಮನಿಸಿ!