ಉಡುಪಿಯಲ್ಲಿ ಉಪನ್ಯಾಸಕಿಗೆ `ಬುಲ್ ಶಿಟ್’ (ಎತ್ತಿನ ಸಗಣಿ) ಎಂದು ಅವಮಾನಿಸಿದ ಹಿಜಬ್ ಧಾರಿ ವಿದ್ಯಾರ್ಥಿನಿ
ಉಪನ್ಯಾಸಕಿಯನ್ನು ಅವಮಾನಿಸುವವ ಇಂತಹ ವಿದ್ಯಾರ್ಥಿನಿಯರು ಭವಿಷ್ಯದಲ್ಲಿ ಜಿಹಾದಿ ಚಟುವಟಿಕೆಗಳನ್ನು ಮಾಡಿದರೆ ಆಶ್ವರ್ಯವಿಲ್ಲ !
ಉಪನ್ಯಾಸಕಿಯನ್ನು ಅವಮಾನಿಸುವವ ಇಂತಹ ವಿದ್ಯಾರ್ಥಿನಿಯರು ಭವಿಷ್ಯದಲ್ಲಿ ಜಿಹಾದಿ ಚಟುವಟಿಕೆಗಳನ್ನು ಮಾಡಿದರೆ ಆಶ್ವರ್ಯವಿಲ್ಲ !
ಕಾಶ್ಮೀರಪ್ರಶ್ನೆಯಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಪ್ರಕರಣ ಭಾರತದಲ್ಲಿರುವ ದೇಶಪ್ರೇಮಿಗಳು ಧ್ವನಿಯೆತ್ತಿದ್ದರಿಂದ ದಕ್ಷಿಣ ಕೊರಿಯಾಗೆ ಭಾರತದೊಂದಿಗೆ ಇರುವ ವ್ಯಾಪಾರ ಸಂಬಂಧ ಹಾಳಾಗಬಾರದು; ಆದ್ದರಿಂದ ಕ್ಷಮೆ ಕೇಳಿದೆ; ಆದರೆ ‘ಹುಂಡೈ’ ಇನ್ನೂ ಕ್ಷಮೆ ಕೇಳಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! ಭಾರತೀಯರ ರಾಷ್ಟ್ರಭಾವನೆಗೆ ಗೌರವಿಸದಿರುವ ಇಂತಹ ಕಂಪನಿಗಳ ಮೇಲೆ ಬಹಿಷ್ಕಾರ ಹಾಕಬೇಕು ! ನವ ದೆಹಲಿ – ದಕ್ಷಿಣ ಕೊರಿಯಾದ ಸಂಸ್ಥೆ ‘ಹುಂಡೈ’ಯು ಪಾಕಿಸ್ತಾನದಿಂದ ಫೆಬ್ರವರಿ ೫ ರಂದು ಆಚರಿಸಲಾಗುವ ‘ಕಾಶ್ಮೀರ ಏಕಜುಟತಾ ದಿವಸ’ಗೆ ಪಾಕಿಸ್ತಾನ ಬೆಂಬಲವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ … Read more
ಪಾಕಿಸ್ತಾನದ ಮತ್ತು ಅಲ್ಲಿಯ ನಾಗರಿಕರ ಭಾರತದ್ವೇಷ ನೋಡಿದರೆ ಅವರು ಹೊಸ ಯೂಟ್ಯೂಬ್ ಚಾನೆಲ್ಗಳನ್ನು ಆರಂಭಿಸಿ ಅದರ ಮೂಲಕ ಭಾರತ ವಿರೋಧಿ ಪ್ರಸಾರ ಮಾಡುತ್ತಾರೆ ! ಆದ್ದರಿಂದ ಭಾರತದ ವಿರುದ್ಧ ಯಾರೇ ವಿಷಕಾರುವ ಧೈರ್ಯ ಮಾಡಲಾರರು, ಇಂತಹ ವರ್ಚಸ್ವವನ್ನು ಸರಕಾರ ಜಗತ್ತಿನಾದ್ಯಂತ ನಿರ್ಮಿಸಬೇಕು !
ಭಾರತದ ಕೇಂದ್ರೀಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ‘ಟ್ವಿಟರ್’ ಖಾತೆ ಜನೆವರಿ ೧೨ ರಂದು ‘ಹ್ಯಾಕ್’ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಹ್ಯಾಕರ್ಸ್ನಿಂದ ಖಾತೆಯ ಹೆಸರು ಮತ್ತು ‘ಪ್ರೊಫೈಲ್ ಫೋಟೊ’ ಬದಲಾವಣೆ ಮಾಡಿತ್ತು.
ಡಿಸೆಂಬರ್ ೨೫ ರಂದು ’ಮನುಸ್ಮೃತಿ ದಹನ ದಿನ ಎಂಬ ಹೆಸರಿನ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ದಿನವನ್ನು ಆಚರಿಸುವ ಬಗ್ಗೆ ಕೆಲವು ಹಿಂದೂದ್ರೋಹಿಗಳು ಕರೆ ನೀಡಿದ್ದರು.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆ ಡಿಸೆಂಬರ ೧೧ ರ ತಡರಾತ್ರಿ ಕೆಲವು ಕಾಲಾವಧಿಗಾಗಿ ‘ಹ್ಯಾಕ್ ಮಾಡಲಾಗಿತ್ತು. ಕೆಲವೇ ಸಮಯದ ಬಳಿಕ ಪುನ: ಸುರಕ್ಷಿತಗೊಳಿಸಲಾಗಿದೆ.
ಸಿಡಿಎಸ್ ಜನರಲ್ ಬಿಪಿನ ರಾವತರವರ ಅಪಘಾತದಲ್ಲಿ ಮೃತ್ಯುವಾದಾಗ ಕೆಲವು ವ್ಯಕ್ತಿಗಳಿಂದ ಅವರಿಗಾದ ಅಪಮಾನದಿಂದ ಬೇಸರಗೊಂಡು ತಾನು ಇಸ್ಲಾಮನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸುವ ನಿರ್ಣಯ ತೆಗೆದುಕೊಂಡಿದ್ದೇನೆ ಎಂಬ ಮಾಹಿತಿಯನ್ನು ಕೇರಳದಲ್ಲಿನ ಪ್ರಸಿದ್ಧ ಚಿತ್ರನಿರ್ಮಾಪಕರಾದ ಅಲಿ ಅಕಬರರವರು ನೀಡಿದ್ದಾರೆ.
ಜನರು ನಮ್ಮ ಕಡೆಗೆ ನೋಡಲು ಭಯಪಡುತ್ತಾರೆ. ನಮಗೆ ಯಾವುದೇ ರೀತಿಯ ಗೌರವ-ಸನ್ಮಾನ ನೀಡುವುದಿಲ್ಲ. ಇಂದಿನ ಪ್ರಸಾರಮಾಧ್ಯಮಗಳು ಕೇವಲ ಮನೋರಂಜನೆ ಮತ್ತು ನಾಟಕೀಯ ಅಥವಾ ಉತ್ತೇಜಕ ಸಾಮಗ್ರಿಗಳನ್ನು ಜನರೆದುರು ಪ್ರಸ್ತುತ ಪಡಿಸುವ ಒಂದು ಸಾಧನವಾಗಿ ಉಳಿದಿದೆ.
ಸಾಧಕರು ಪ್ರಸಾರದ ದೃಷ್ಟಿಯಿಂದ ‘ವಾಟ್ಸಆಪ್’ನ ‘ಸ್ಟೇಟಸ್’ನಲ್ಲಿ ಗ್ರಂಥಕ್ಕೆ ಸಂಬಂಧಿಸಿದ ಕೆಲವು ಛಾಯಾಚಿತ್ರಗಳನ್ನು ಇಡುತ್ತಾರೆ. ಅದನ್ನು ನೋಡಿ ಕೆಲವು ಜಿಜ್ಞಾಸುಗಳು ಸಾಧಕರನ್ನು ಸಂಪರ್ಕಿಸಿ ಗ್ರಂಥಗಳಿಗೆ ಬೇಡಿಕೆಯನ್ನು ನೀಡಿದರು.
ವಾಸ್ತವದಲ್ಲಿ ಸರಕಾರವು ಇದನ್ನು ಮಾಡಬೇಕು ಮತ್ತು ಇಂತಹ ಸಾಮಾಜಿಕ ಮಾಧ್ಯಮಗಳಿಗೆ ಕಟ್ಟುನಿಟ್ಟಾದ ಕಾನೂನುಗಳನ್ನು ಮಾಡಬೇಕು, ಆಗ ಯಾರೂ ಹಿಂದೂ ದೇವತೆಗಳನ್ನು ಅವಮಾನಿಸುವ ಧೈರ್ಯ ಮಾಡುವುದಿಲ್ಲ !