ಕಾಶ್ಮೀರಪ್ರಶ್ನೆಯಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಪ್ರಕರಣ
ಭಾರತದಲ್ಲಿರುವ ದೇಶಪ್ರೇಮಿಗಳು ಧ್ವನಿಯೆತ್ತಿದ್ದರಿಂದ ದಕ್ಷಿಣ ಕೊರಿಯಾಗೆ ಭಾರತದೊಂದಿಗೆ ಇರುವ ವ್ಯಾಪಾರ ಸಂಬಂಧ ಹಾಳಾಗಬಾರದು; ಆದ್ದರಿಂದ ಕ್ಷಮೆ ಕೇಳಿದೆ; ಆದರೆ ‘ಹುಂಡೈ’ ಇನ್ನೂ ಕ್ಷಮೆ ಕೇಳಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! ಭಾರತೀಯರ ರಾಷ್ಟ್ರಭಾವನೆಗೆ ಗೌರವಿಸದಿರುವ ಇಂತಹ ಕಂಪನಿಗಳ ಮೇಲೆ ಬಹಿಷ್ಕಾರ ಹಾಕಬೇಕು !

ನವ ದೆಹಲಿ – ದಕ್ಷಿಣ ಕೊರಿಯಾದ ಸಂಸ್ಥೆ ‘ಹುಂಡೈ’ಯು ಪಾಕಿಸ್ತಾನದಿಂದ ಫೆಬ್ರವರಿ ೫ ರಂದು ಆಚರಿಸಲಾಗುವ ‘ಕಾಶ್ಮೀರ ಏಕಜುಟತಾ ದಿವಸ’ಗೆ ಪಾಕಿಸ್ತಾನ ಬೆಂಬಲವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವರು ಕ್ಷಮೆ ಕೇಳಿದ್ದಾರೆ. ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಹುಂಡೈಯನ್ನು ವಿರೋಧಿಸಲಾಗುತ್ತಿದೆ. ಆದ್ದರಿಂದ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಚುಂಗ ಯುಯಿ-ಯೋಂಗರವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರರವರಿಗೆ ಕರೆ ಮಾಡಿ ಕ್ಷಮೆ ಕೇಳಿದರು.
Hyundai Motor statement:#Hyundai #HyundaiIndia pic.twitter.com/Ir5JzjS2XP
— Hyundai India (@HyundaiIndia) February 8, 2022
ಭಾರತ ಸರಕಾರವು ಈ ವಿಷಯದಲ್ಲಿ ದಕ್ಷಿಣ ಕೊರಿಯಾದ ರಾಯಭಾರಿಯವರನ್ನು ಪ್ರಶ್ನಿಸಿ ಅವರ ಹೇಳಿಕೆಗೆ ಅಸಮಧಾನವನ್ನು ಸೂಚಿಸಿತ್ತು. ಸೆಊಲ್ನ ಭಾರತೀಯ ರಾಯಭಾರಿಗಳೂ ಕೂಡ ಇದೇ ಸಂದೇಶವನ್ನು ದಕ್ಷಿಣ ಕೋರಿಯಾ ಸರಕಾರಕ್ಕೆ ನೀಡಿತ್ತು.
South Korean Foreign Minister Chung Eui-yong said he regretted the offence caused to the people and government of India by the social media post.#Hyundai pic.twitter.com/bHkATIYDL7
— Vivek Singh (@vivek_9404) February 9, 2022
‘ಹುಂಡೈ’ನ ವಿರೋಧವಾದ ಬಳಿಕ ಈ ಕಂಪನಿಯು ಈ ಪ್ರಕರಣದಲ್ಲಿ ವಿಷಾದ ವ್ಯಕ್ತ ಪಡಿಸಿದ ಸಂದೇಶವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿತ್ತು; ಆದರೆ ನೇರವಾಗಿ ಕ್ಷಮೆ ಕೇಳಲಿಲ್ಲ.
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!