ಮನುಷ್ಯನ ಬುದ್ಧಿ ಮತ್ತು ಅದರ ನಿರ್ಣಯಗಳ ಯೋಗ್ಯಾಯೋಗ್ಯತೆ !
ಜನರು ಇತರರ ಬುದ್ಧಿಯ ಮೇಲೆ ವಿಶ್ವಾಸವನ್ನಿಡುವುದಿಲ್ಲ. ಆದುದರಿಂದಲೇ ಒಂದು ಕಂಪನಿಯು ತಯಾರಿಸಿದ ವಸ್ತುಗಳ ದುರುಸ್ತಿಯನ್ನು ಅದೇ ಕಂಪನಿಯ ಕೆಲಸಗಾರರಿಂದ ಮಾಡಿಸಿಕೊಳ್ಳಲು ಪ್ರೋತ್ಸಾಹವನ್ನು ನೀಡಲಾಗುತ್ತದೆ.
ಜನರು ಇತರರ ಬುದ್ಧಿಯ ಮೇಲೆ ವಿಶ್ವಾಸವನ್ನಿಡುವುದಿಲ್ಲ. ಆದುದರಿಂದಲೇ ಒಂದು ಕಂಪನಿಯು ತಯಾರಿಸಿದ ವಸ್ತುಗಳ ದುರುಸ್ತಿಯನ್ನು ಅದೇ ಕಂಪನಿಯ ಕೆಲಸಗಾರರಿಂದ ಮಾಡಿಸಿಕೊಳ್ಳಲು ಪ್ರೋತ್ಸಾಹವನ್ನು ನೀಡಲಾಗುತ್ತದೆ.
ಪರಾತ್ಪರ ಗುರು ಡಾ. ಆಠವಲೆಯವರು ಕಾಕೂರವರ ಮೃತದೇಹದ ದರ್ಶನವನ್ನು ತೆಗೆದುಕೊಂಡು ಹೋಗುವಾಗ ‘ಕಾಕೂ, ನಾನೀಗ ಬರುತ್ತೇನೆ !’, ಎಂದು ಹೇಳಿದ ನಂತರ ಕಾಕುರವರ ಕಣ್ಣುಗಳಲ್ಲಿ ಮೊದಲಿನ ತುಲನೆಗಿಂತ ಹೆಚ್ಚು ಭಾವ ಇರುವುದು ಅರಿವಾಗತೊಡಗಿತು.
ಪೂ. ರಮಾನಂದ ಅಣ್ಣನವರ ಮಾರ್ಗದರ್ಶನದಲ್ಲಿ, ‘ಒಂದು ದಿನ ನಮ್ಮಿಂದ ಸೇವೆ ಆಗದಿದ್ದರೆ, ನಮಗೆ ನಿದ್ದೆಯೇ ಬರಬಾರದು ಇಷ್ಟೊಂದು ನಮ್ಮ ತಳಮಳ ಇರಬೇಕು, ಎಂದು ಹೇಳಿದ್ದರು. ಅದೇ ವಿಚಾರವು ಮನಸ್ಸಿನಲ್ಲಿ ಬರುತ್ತಿತ್ತು.
ಸಾಧಕರು ಪ್ರಸಾರದ ದೃಷ್ಟಿಯಿಂದ ‘ವಾಟ್ಸಆಪ್’ನ ‘ಸ್ಟೇಟಸ್’ನಲ್ಲಿ ಗ್ರಂಥಕ್ಕೆ ಸಂಬಂಧಿಸಿದ ಕೆಲವು ಛಾಯಾಚಿತ್ರಗಳನ್ನು ಇಡುತ್ತಾರೆ. ಅದನ್ನು ನೋಡಿ ಕೆಲವು ಜಿಜ್ಞಾಸುಗಳು ಸಾಧಕರನ್ನು ಸಂಪರ್ಕಿಸಿ ಗ್ರಂಥಗಳಿಗೆ ಬೇಡಿಕೆಯನ್ನು ನೀಡಿದರು.
‘ಪ.ಪೂ. ದಾದಾರವರು ಭಕ್ತಿಯೋಗದ ಮೇಲಾಧಾರಿತ ಅನೇಕ ಸುವಚನಗಳನ್ನು ಮತ್ತು ಅಂಶಗಳನ್ನು ಬರೆದಿದ್ದಾರೆ. ಅವುಗಳಿಂದ ಅವರು ದಿನನಿತ್ಯದ ಕೃತಿಗಳನ್ನು ಭಾವದ ಸ್ತರದಲ್ಲಿ ಮಾಡಿ ಈಶ್ವರನ ಕೃಪೆಯನ್ನು ಅನುಭವಿಸುವ ಮಾರ್ಗವನ್ನು ತೋರಿಸಿದ್ದಾರೆ.
ಅನೇಕ ಸಾಧಕರ ಒಲವು ಸಾಧನೆಗಿಂತ ಕಾರ್ಯದ ಕಡೆಗೆ ಹೆಚ್ಚಿರುತ್ತದೆ, ಆದುದರಿಂದ ಅವರಿಗೆ ಹೇಗಾದರೂ ಮಾಡಿ ಸೇವೆಯನ್ನು ಮಾಡಿ ಮುಗಿಸುವುದಿರುತ್ತದೆ. ‘ಸೇವೆಯ ಮಾಧ್ಯಮದಿಂದ ನನಗೆ ನನ್ನಲ್ಲಿನ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆ ಮಾಡಿ ಈಶ್ವರೀ ಚೈತನ್ಯವನ್ನು ಗ್ರಹಿಸುವುದಿದೆ’, ಎಂಬುದನ್ನು ಅವರು ಮರೆಯುತ್ತಾರೆ.
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ‘ಹಾರರ್ ಮೂವೀಸ್’ ಕುರಿತು ಸಂಶೋಧನೆಯು ‘ಟರ್ಕಿಯ ಇಸ್ತಾಂಬುಲ್ನಲ್ಲಿ ನಡೆದ ಅಂತರರಾಷ್ಟ್ರೀಯ ವಿಜ್ಞಾನ ಪರಿಷದ್ನಲ್ಲಿ ಮಂಡನೆ !
‘ಯಾರೂ ಈ ಸೇವೆಯಿಂದ ವಂಚಿತರಾಗಿ ಉಳಿಯಬಾರದು’ ಎಂದು ಅಭಿಯಾನವು ಆರಂಭವಾದ ನಂತರ ೧೦ ದಿನಗಳ ನಂತರ ಪೂ. ರಮಾನಂದ ಗೌಡ ಇವರು ವಿವಿಧೆಡೆಯ ಸಾಧಕರಿಗೆ ಅಭಿಯಾನದ ಸೇವೆಯಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಿದರು. ಆದ್ದರಿಂದ ಎಲ್ಲರಲ್ಲಿ ಸೇವೆ ಮಾಡುವ ಆತ್ಮವಿಶ್ವಾಸವು ಹೆಚ್ಚಾಯಿತು.
ಗ್ರಂಥವನ್ನು ಕೈಯಲ್ಲಿ ತೆಗೆದುಕೊಂಡು ಜನರು ‘ಈ ಗ್ರಂಥವು ಎಷ್ಟು ಚೆನ್ನಾಗಿದೆ, ನೋಡಿಯೇ ಬಹಳ ಒಳ್ಳೆಯದೆನಿಸುತ್ತದೆ, ಅದು ನಮ್ಮೊಂದಿಗೆ ಮಾತನಾಡುತ್ತದೆ ಎಂದೆನಿಸುತ್ತದೆ’, ಎಂದು ಹೇಳುತ್ತಿದ್ದರು. ಅನಂತರ ಅವರಲ್ಲಿ ಅನೇಕರು ಗ್ರಂಥಗಳಿಗೆ ಬೇಡಿಕೆ ನೀಡಿದರು ಮತ್ತು ತಕ್ಷಣ ಅದರ ಹಣವನ್ನೂ ನೀಡಿದರು.
ಸಾಧನೆ ಮಾಡದಿರುವ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ. ೨೦ ರಷ್ಟಿರುತ್ತದೆ. ಸಾಧನೆ ಚೆನ್ನಾಗಿ ಮಾಡಿ ಯಾವಾಗ ವ್ಯಕ್ತಿಯ ಮಟ್ಟವು ಶೇ. ೭೦ ರಷ್ಟು ಆಗುತ್ತದೆ, ಆಗ ಅವರು ‘ಸಂತ’ರಾಗುತ್ತಾರೆ. ಸಂತರಲ್ಲಿ ಅವರ ಸಾಧನೆಯ ಚೈತನ್ಯವು ನಿರ್ಮಾಣವಾಗಿರುತ್ತದೆ.