ಭಾಜಪ ಶಾಸಕ ಸಿ.ಟಿ. ರವಿ ಅವರ ಪ್ರಶ್ನೆ

ಚಿಕ್ಕಮಗಳೂರು – ದೇವಸ್ಥಾನದ ಆಸ್ತಿ ಸರಕಾರಿ ಆಸ್ತಿಯಾಗಬಹುದಾದರೆ, ವಕ್ಫ್ ಮಂಡಳಿಯ ಆಸ್ತಿಯೂ ಸರಕಾರದ ಆಸ್ತಿಯಾಗಲು ಏಕೆ ಸಾಧ್ಯವಿಲ್ಲ ? ಸರಕಾರದಿಂದ ಖರೀದಿಸಿರಬೇಕು ಅಥವಾ ಅನುಮೋದಿಸಿರಬೇಕು; ಆದರೆ ವಕ್ಫ್ ಮಂಡಳಿಗೆ ಸಂವಿಧಾನ ಬಾಹಿರವಾಗಿ ಅನಧಿಕೃತ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂದು ಭಾಜಪ ಶಾಸಕ ಸಿ.ಟಿ. ರವಿ ಆಗ್ರಹಿಸಿದರು. ಈ ಅಕ್ರಮ ತಡೆಯಲು ಕೇಂದ್ರ ಸರಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ ಎಂದು ಸ್ಪಷ್ಟಪಡಿಸಿದರು.

ಶಾಸಕ ರವಿ ಅವರು ಮಾತುಮುಂದುವರೆಸಿ, ಪಾಕಿಸ್ತಾನದಲ್ಲಿ ಅಥವಾ ಅರಬ್ ರಾಷ್ಟ್ರಗಳಲ್ಲಿ ಅಂತಹ ಯಾವುದೇ ಕಾನೂನುಗಳಿಲ್ಲ; ಆದರೆ ಭಾರತದಲ್ಲಿ ಅಂತಹ ಕಾನೂನುಗಳಿವೆ. ಈ ಕಾನೂನಿಗೆ ತಿದ್ದುಪಡಿಗಳು ಬಹಳ ಹಿಂದೆಯೇ ಆಗಬೇಕಿತ್ತು. ರಾಜಕೀಯ ಲಾಭಕ್ಕಾಗಿ ರಾಜಕಾರಣ ಮಾಡುತ್ತಿರುವುದರಿಂದ ಈ ಕಾನೂನಿಗೆ ಇನ್ನೂ ತಿದ್ದುಪಡಿ ತಂದಿಲ್ಲ. ಹಿಂದೂ ದೇವತೆಗೆ ಒಂದು ಕಾನೂನು ಮತ್ತು ಮುಸ್ಲಿಂ ದೇವತೆಗೆ ಇನ್ನೊಂದು ಕಾನೂನನ್ನು ಅಧರ್ಮವೆಂದು ಹೇಗೆ ಪರಿಗಣಿಸುವುದು ? ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !