ಭಾಜಪ ಶಾಸಕ ಸಿ.ಟಿ. ರವಿ ಅವರ ಪ್ರಶ್ನೆ

ಚಿಕ್ಕಮಗಳೂರು – ದೇವಸ್ಥಾನದ ಆಸ್ತಿ ಸರಕಾರಿ ಆಸ್ತಿಯಾಗಬಹುದಾದರೆ, ವಕ್ಫ್ ಮಂಡಳಿಯ ಆಸ್ತಿಯೂ ಸರಕಾರದ ಆಸ್ತಿಯಾಗಲು ಏಕೆ ಸಾಧ್ಯವಿಲ್ಲ ? ಸರಕಾರದಿಂದ ಖರೀದಿಸಿರಬೇಕು ಅಥವಾ ಅನುಮೋದಿಸಿರಬೇಕು; ಆದರೆ ವಕ್ಫ್ ಮಂಡಳಿಗೆ ಸಂವಿಧಾನ ಬಾಹಿರವಾಗಿ ಅನಧಿಕೃತ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂದು ಭಾಜಪ ಶಾಸಕ ಸಿ.ಟಿ. ರವಿ ಆಗ್ರಹಿಸಿದರು. ಈ ಅಕ್ರಮ ತಡೆಯಲು ಕೇಂದ್ರ ಸರಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ ಎಂದು ಸ್ಪಷ್ಟಪಡಿಸಿದರು.

ಶಾಸಕ ರವಿ ಅವರು ಮಾತುಮುಂದುವರೆಸಿ, ಪಾಕಿಸ್ತಾನದಲ್ಲಿ ಅಥವಾ ಅರಬ್ ರಾಷ್ಟ್ರಗಳಲ್ಲಿ ಅಂತಹ ಯಾವುದೇ ಕಾನೂನುಗಳಿಲ್ಲ; ಆದರೆ ಭಾರತದಲ್ಲಿ ಅಂತಹ ಕಾನೂನುಗಳಿವೆ. ಈ ಕಾನೂನಿಗೆ ತಿದ್ದುಪಡಿಗಳು ಬಹಳ ಹಿಂದೆಯೇ ಆಗಬೇಕಿತ್ತು. ರಾಜಕೀಯ ಲಾಭಕ್ಕಾಗಿ ರಾಜಕಾರಣ ಮಾಡುತ್ತಿರುವುದರಿಂದ ಈ ಕಾನೂನಿಗೆ ಇನ್ನೂ ತಿದ್ದುಪಡಿ ತಂದಿಲ್ಲ. ಹಿಂದೂ ದೇವತೆಗೆ ಒಂದು ಕಾನೂನು ಮತ್ತು ಮುಸ್ಲಿಂ ದೇವತೆಗೆ ಇನ್ನೊಂದು ಕಾನೂನನ್ನು ಅಧರ್ಮವೆಂದು ಹೇಗೆ ಪರಿಗಣಿಸುವುದು ? ಎಂದು ಹೇಳಿದರು.
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು