ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿವಿಧ ಕೃತಿಗಳಿಂದ ಪ್ರಕ್ಷೇಪಿಸುವ ಸ್ಪಂದನಗಳ ಅಧ್ಯಯನ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಈ ಕೃತಿಯು ಎಲ್ಲಕ್ಕಿಂತ ಸತ್ವಗುಣಿ ಆಗಿತ್ತು. ಯಾರಿಗೆ ನಾವು ಆರತಿ ಮಾಡುತ್ತೇವೆಯೋ, ಅವರ ಬಳಿ ಈಶ್ವರೀಯ ತತ್ತ್ವವು ಬರುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಈ ಕೃತಿಯು ಎಲ್ಲಕ್ಕಿಂತ ಸತ್ವಗುಣಿ ಆಗಿತ್ತು. ಯಾರಿಗೆ ನಾವು ಆರತಿ ಮಾಡುತ್ತೇವೆಯೋ, ಅವರ ಬಳಿ ಈಶ್ವರೀಯ ತತ್ತ್ವವು ಬರುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.
ಗುರುದೇವರಲ್ಲಿ ಹೆಚ್ಚಾಗುತ್ತಿರುವ ಚೈತನ್ಯದ ಸಕಾರಾತ್ಮಕ ಪರಿಣಾಮವು ಅವರ ಕೋಣೆಯಲ್ಲಿ ಕಂಡುಬರುತ್ತಿದೆ. ಗುರುದೇವರು ಅವರಲ್ಲಿನ ಸಂಶೋಧಕವೃತ್ತಿಯಿಂದಾಗಿ ಸಮಯಕ್ಕೆ ಸರಿಯಾಗಿ ತೊಂದರೆದಾಯಕ ಮತ್ತು ಒಳ್ಳೆಯ ಬದಲಾವಣೆಗಳ ಛಾಯಾಚಿತ್ರಗಳನ್ನು ಸಂಶೋಧನೆಗಾಗಿ ತೆಗೆದಿಡುವ ಬಗ್ಗೆ ಸಾಧಕರಿಗೆ ಮಾರ್ಗದರ್ಶನ ಮಾಡಿದರು.
‘ಲೋಲಕದಿಂದ ಘಟಕದ ನಿಖರವಾದ ಪ್ರಭಾವಳಿಯನ್ನು ಹೇಗೆ ಅಳೆಯಲಾಗುತ್ತದೆ?’ ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲವಿರುತ್ತದೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಾಧಕರು ಲೋಲಕ-ಪರೀಕ್ಷೆಯನ್ನು ಹೇಗೆ ಮಾಡುತ್ತಾರೆ? ಎಂಬುದರ ಮಾಹಿತಿಯನ್ನು ಮುಂದೆ ನೀಡಲಾಗಿದೆ.
ಋಷಿಗಳಿಗೆ ವ್ಯಕ್ತಿಯ ಮೂಲಾಧಾರಚಕ್ರದ ಮೇಲಿನ ಕಮಲದ ಅಂಕೆಗಳ ಶಕ್ತಿಯಲ್ಲಿ ಯಾವುದೇ ಆಕಾರವು ಕಾಣಿಸಲಿಲ್ಲ. ಅಲ್ಲಿ ಏನೂ ಕಾಣಿಸದಿರುವುದರಿಂದ ಋಷಿಗಳು ಅದಕ್ಕೆ ‘ಶೂನ್ಯ’ ಎಂಬ ಅಂಕೆಯನ್ನು ನೀಡಿದರು.
ವ್ಯಕ್ತಿಯು ಗಂಗಾಮಾತೆಯ ಆರತಿಯನ್ನು ಭಾವಪೂರ್ಣವಾಗಿ ಮಾಡುತ್ತಿರುವುದರಿಂದ ಗಂಗಾಮಾತೆಯ ತತ್ತ್ವದ ಲಹರಿಗಳು ಗಂಗಾನದಿಯಲ್ಲಿ ಪ್ರವಹಿಸುತ್ತವೆ. ಚೈತನ್ಯದ ವಲಯವು ಗಂಗಾಮಾತೆಯ ಮೂರ್ತಿಯ ಸುತ್ತಲೂ ಕಾರ್ಯನಿರತವಾಗುತ್ತಿರುವುದು
‘ವಂದೇ ಮಾತರಮ್’ ಈ ಗೀತೆ ಸ್ವಾತಂತ್ರ್ಯಸಂಗ್ರಾಮದ ಅವಿಭಾಜ್ಯ ಅಂಗವಾಗಿತ್ತು; ಅಥವಾ ‘ವಂದೇ ಮಾತರಮ್’ ಇಲ್ಲದೇ ಭಾರತೀಯ ಸ್ವಾತಂತ್ರ್ಯಹೋರಾಟವು ಅಪೂರ್ಣವೇ ಎಂದು ಹೇಳಬೇಕಾಗುವುದು.
ದೇವರ ಮುಂದೆ ಪ್ರತಿದಿನ ತುಪ್ಪದ ದೀಪವನ್ನು ಹಚ್ಚಲು ಸಾಧ್ಯವಾಗದಿದ್ದರೆ, ಕನಿಷ್ಠಪಕ್ಷ ಹಬ್ಬಹರಿದಿನಗಳಲ್ಲಿಯಾದರೂ ತುಪ್ಪದ ದೀಪವನ್ನು ಹಚ್ಚಬಹುದು ಮತ್ತು ಇತರ ದಿನಗಳಲ್ಲಿ ಎಳ್ಳೆಣ್ಣೆಯ ದೀಪವನ್ನು ಹಚ್ಚಬಹುದು.
‘ಹಿಂದೂ ಧರ್ಮದಲ್ಲಿ ವಿವಿಧ ಹಬ್ಬ, ಉತ್ಸವ, ವ್ರತ ಮುಂತಾದವುಗಳ ಸಮಯದಲ್ಲಿ ಉಪವಾಸ ಮಾಡಲಾಗುತ್ತದೆ, ಉದಾ. ಮಹಾಶಿವರಾತ್ರಿಯ ದಿನ ಅನೇಕ ಜನರು ಸಂಪೂರ್ಣ ದಿನ ಉಪವಾಸ ಮಾಡುತ್ತಾರೆ.
ರಂಗೋಲಿ ೬೪ ಕಲೆಗಳಲ್ಲಿ ಒಂದು ಕಲೆ ಆಗಿದೆ. ಈಗ ಈ ಕಲೆಯು ಎಲ್ಲ ಮನೆಗಳಿಗೆ ತಲುಪಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರಕೋಣೆಯಲ್ಲಿನ ಚಿತ್ರದಲ್ಲಿ ಬದಲಾವಣೆಯಾಗಿ ಚೈತನ್ಯ ಮತ್ತು ಆನಂದದ ಪ್ರಮಾಣವು ಮೂಲ ಚಿತ್ರಕ್ಕಿಂತ ಹೆಚ್ಚಾಗಿದೆ.