ಯತಿ ಮಾ ಚೇತಾನಂದ ಸರಸ್ವತೀಜಿ ಅವರ ದೇಹತ್ಯಾಗ!
ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ದಾಸನಾದಲ್ಲಿರುವ ಪ್ರಸಿದ್ಧ ಸಿದ್ಧಪೀಠ ಶಿವಶಕ್ತಿ ಧಾಮ ಚಂಡಿದೇವಿ ದೇವಸ್ಥಾನದ ಮಹಂತ್ ಯತಿ ಮಾ ಚೇತಾನಂದ ಸರಸ್ವತೀಜಿ ಅವರು ಏಪ್ರಿಲ್ 30 ರಂದು ಮಧ್ಯಾಹ್ನ ದೇಹತ್ಯಾಗ ಮಾಡಿದರು.
ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ದಾಸನಾದಲ್ಲಿರುವ ಪ್ರಸಿದ್ಧ ಸಿದ್ಧಪೀಠ ಶಿವಶಕ್ತಿ ಧಾಮ ಚಂಡಿದೇವಿ ದೇವಸ್ಥಾನದ ಮಹಂತ್ ಯತಿ ಮಾ ಚೇತಾನಂದ ಸರಸ್ವತೀಜಿ ಅವರು ಏಪ್ರಿಲ್ 30 ರಂದು ಮಧ್ಯಾಹ್ನ ದೇಹತ್ಯಾಗ ಮಾಡಿದರು.
ಮ್ಮ ಕಂಠಸಿರಿಯಿಂದ ಚಿತ್ರರಂಗದಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಮತ್ತು ಸದಾಬಹಾರ್ ಗೀತೆಗಳ ಮೂಲಕ ಮಂತ್ರಮುಗ್ಧಗೊಳಿಸುತ್ತಿದ್ದ ಹಿರಿಯ ಗಾಯಕಿ ಆಶಾ ಭೋಸಲೆ ಅವರು ಏಪ್ರಿಲ್ 12 ರಂದು ತಮ್ಮ 92ನೇ ವಯಸ್ಸಿನಲ್ಲಿ ವೃದ್ಧಾಪ್ಯದಿಂದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಗಾಣಗಾಪುರದ ಶ್ರೀ ದತ್ತ ಮಂದಿರದ ಮುಖ್ಯ ಅರ್ಚಕರಾಗಿದ್ದರು. ಶ್ರೀ ಭೀಮ ಭಟ್ ಗುರೂಜಿ ಅವರ ಮನೆತನಕ್ಕೆ ದತ್ತಾತ್ರೇಯರ ಎರಡನೇ ಅವತಾರವಾದ ಶ್ರೀ ನೃಸಿಂಹ ಸರಸ್ವತಿ ಸ್ವಾಮಿ ಮಹಾರಾಜರ ಪ್ರತ್ಯಕ್ಷ ಸಹವಾಸ ಲಭಿಸಿತ್ತು.
ಈ ಇಡೀ ಘಟನೆಯಲ್ಲಿ ಮತ್ತೊಂದು ಆಘಾತಕಾರಿ ವಿಷಯವೆಂದರೆ, ಸಾಧ್ವಿ ಮೃತಪಟ್ಟ ಕೆಲವು ಗಂಟೆಗಳ ನಂತರ ಅವರ ಅಧಿಕೃತ ‘ಇನ್ಸ್ಟಾಗ್ರಾಮ್’ ಖಾತೆಯಿಂದ ಒಂದು ಸಂದೇಶ ಪ್ರಕಟವಾಗಿದೆ. ಅದರಲ್ಲಿ ತಮಗೆ ನ್ಯಾಯ ಒದಗಿಸಬೇಕೆಂದು ಬೇಡಿಕೆ ಇಡಲಾಗಿತ್ತು.
ಎಎನ್ಐ ಸುದ್ದಿಸಂಸ್ಥೆಯು ಅಪಘಾತ ಸ್ಥಳದ ವಿಡಿಯೋಗಳನ್ನು ಪ್ರಸಾರ ಮಾಡಿದೆ. ವಿಮಾನ ಇಳಿಯುವಾಗ ಹೊಲದಲ್ಲಿ ಬಿದ್ದಿರುವುದು ಅದರಲ್ಲಿ ಕಂಡುಬರುತ್ತಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಸ್ವಲ್ಪ ಸಮಯದವರೆಗೆ ಹೊಗೆಯ ಮೋಡಗಳು ಕಾಣಿಸಿಕೊಂಡಿದ್ದವು.
ನಿರಪರಾಧಿಯಾದ ಹಿಂದೂತ್ವನಿಷ್ಠ ದಿ. ಸಮೀರ್ ಗಾಯಕ್ವಾಡ್ ಅವರು ಕಾ. ಗೋವಿಂದ್ ಪಾನಸರೆ ಹತ್ಯೆ ಪ್ರಕರಣದಲ್ಲಿ ಆಡಳಿತಾತ್ಮಕ ವ್ಯವಸ್ಥೆ ಮತ್ತು ಪ್ರಗತಿಪರ ‘ಇಕೋಸಿಸ್ಟಮ್’ನ ಸುಳ್ಳು ಆರೋಪಗಳಿಗೆ ಬಲಿಯಾದರು.
ಅನಿಲಕಾಕಾ ಅವರು ನೀಡಿದ ಮಾರ್ಗದರ್ಶನದಿಂದ ಸಾವಿರಾರು ಕಾರ್ಯಕರ್ತರು ತಯಾರಾದರು. ಇಂದು ಈ ಕಾರ್ಯಕರ್ತರು ಸಮಾಜ ಜಾಗೃತಿ, ಧರ್ಮ ರಕ್ಷಣೆ, ರಾಷ್ಟ್ರ ಹಿತ ಮತ್ತು ಹಿಂದೂ ಸಂಘಟನೆಯ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ.
ಸೆರೆಮನೆಯಲ್ಲೂ ಅವರು ಸಾಕಷ್ಟು ಕಿರುಕುಳ ಅನುಭವಿಸಿದರು. 19 ತಿಂಗಳುಗಳ ಕಾಲ ಅವರನ್ನು ಜೈಲಿನಲ್ಲಿ ಇರಿಸಲಾಗಿತ್ತು. ತದನಂತರ ಅವರು ಜಾಮೀನಿನ ಮೇಲೆ ಹೊರಬಂದಿದ್ದರು; ಆದರೆ ಮಾಡದ ತಪ್ಪಿಗೆ ಸಿಲುಕಿಸಿದ ಕಾರಣ ಅವರ ಮೇಲೆ ಮತ್ತು ಅವರ ಕುಟುಂಬದ ಮೇಲೆ ವಿಪರೀತ ಮಾನಸಿಕ ಒತ್ತಡವಿತ್ತು.
ಶಿಕ್ಷಣದ ಜೊತೆಗೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಅವರು, ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿದ್ದರು. ಅಲ್ಲದೇ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರ ರಕ್ಷಣೆ ಮತ್ತು ಧರ್ಮಜಾಗೃತಿಯ ಉಪಕ್ರಮಗಳಿಗೆ ಬೆಂಬಲ ನೀಡುತ್ತಿದ್ದರು.
ಭಾಜಪದ ಮಾಜಿ ಸಂಸದ ಮತ್ತು ಶ್ರೀರಾಮಜನ್ಮಭೂಮಿ ಆಂದೋಲನದ ಪ್ರಮುಖ ಸಂತ ಡಾ. ರಾಮವಿಲಾಸ ದಾಸ್ ವೇದಾಂತಿ ಅವರು ಇಲ್ಲಿ ದೇಹತ್ಯಾಗ ಮಾಡಿದರು.