‘ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ‘ಜಿಹಾದ್’ ಕಲಿಸಿದ !’ (ಅಂತೆ)
ಹಿಂದೂಗಳಲ್ಲಿ ಸಂಘಟನೆಯ ಅಭಾವದಿಂದಾಗಿ ಎಲ್ಲರೂ ಅವರ ಶ್ರದ್ಧಾಸ್ಥಾನಗಳಿಗೆ ಮಸಿಬಳಿಯಲು ಧೈರ್ಯ ಮಾಡುತ್ತಾರೆ, ಇದು ಹಿಂದೂಗಳಿಗೆ ಲಜ್ಜಾಸ್ಪದ !
ಹಿಂದೂಗಳಲ್ಲಿ ಸಂಘಟನೆಯ ಅಭಾವದಿಂದಾಗಿ ಎಲ್ಲರೂ ಅವರ ಶ್ರದ್ಧಾಸ್ಥಾನಗಳಿಗೆ ಮಸಿಬಳಿಯಲು ಧೈರ್ಯ ಮಾಡುತ್ತಾರೆ, ಇದು ಹಿಂದೂಗಳಿಗೆ ಲಜ್ಜಾಸ್ಪದ !
ಉತ್ತರಾಖಂಡದಲ್ಲಿನ ಭಾಜಪದ ಶಾಸಕ ಬಂಶೀಧರ ಭಗತರವರ ಖೇದಕರ ಹೇಳಿಕೆ
ಆಮ್ ಆದ್ಮಿ ಪಕ್ಷದ ಗುಜರಾತ ಪ್ರದೇಶಾಧ್ಯಕ್ಷ ಗೋಪಾಲ ಇಟಾಲಿಯಾ ಇವರ ಖೇದಕರ ಹೇಳಿಕೆ
ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷದ ಸಂಸದ ಎ. ರಾಜಾ ಅವರ ಹಿಂದೂಗಳ ಬಗ್ಗೆ ದ್ವೇಷಪೂರಿತ ಹೇಳಿಕೆಯನ್ನು ನೀಡಿರುವುದರ ವಿರುದ್ಧ ಹಿಂದೂ ಮುನ್ನಾನಿ ಸಂಘಟನೆ ಬಂದ್ಗೆ ಕರೆ ನೀಡಿತ್ತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಎ. ರಾಜಾ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಸ್ಥಳೀಯ ಮುಸ್ಲಿಂ ಸಂಘಟನೆಯ ಒಪ್ಪಿಗೆಯ ನಂತರವೇ ಬಡಾವಣೆಯಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವವನ್ನು ಆಚರಿಸಬೇಕೆಂದು ಕೊಯಮುತ್ತೂರು ನಗರ ಪೊಲೀಸರಿಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಅನುಮತಿ ನೀಡಿದೆ.
ಆಮ್ ಆದ್ಮಿ ಪಕ್ಷದ ಗುಜರಾತ ಪ್ರದೇಶಾಧ್ಯಕ್ಷ ಗೋಪಾಲ ಇಟಾಲಿಯಾ ಇವರು ಭಗವಾನ ಶ್ರೀಕೃಷ್ಣನನ್ನು ರಾಕ್ಷಸನೆಂದು ಕರೆದಿದಕ್ಕೆ ಅವರ ಮೇಲೆ ದೂರು ದಾಖಲಿಸಲಾಗಿದೆ. ದ್ವಾರಕೆಯಲ್ಲಿ ಒಂದು ಸಭೆಯಲ್ಲಿ ಭಾಷಣ ಮಾಡುವಾಗ ಅವರು ‘ಈಗ ಭಗವಾನ ಶ್ರೀಕೃಷ್ಣ ಮತ್ತು ಭಾಜಪ ಈ ರಾಕ್ಷಸರಿಂದ ಎಲ್ಲರನ್ನು ಮುಕ್ತಗೊಳಿಸಲು ಅರವಿಂದ ಕೇಜರಿವಾಲರು ಅರ್ಜುನನ ರೂಪದಲ್ಲಿ ಬಂದಿದ್ದಾರೆ’, ಎಂದು ಹೇಳಿದ್ದರು.
ಅಮೇರಿಕಾ ಯಾವಾಗಲೂ ಭಾರತದಲ್ಲಿ ತಥಾಕಥಿತವಾಗಿ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂದು ಆರೋಪ ಮಾಡುತ್ತದೆ; ಆದರೆ ತನ್ನದೇ ದೇಶದಲ್ಲಿ ಅನೇಕ ಶತಕಗಳಿಂದ ವರ್ಣ ದ್ವೇಷದ ಘಟನೆ ಘಟಿಸುತ್ತಾ ಬಂದಿದ್ದರು ಅದರ ಕಡೆಗೆ ಕಣ್ಣು ಮುಚ್ಚಿ ಕುಳಿತಿದೆ !
ಕುರಾನನಲ್ಲಿ ಇಸ್ಲಾಂನ ಪ್ರಸಾರ ಮಾಡಲು ಮುಸಲ್ಮಾನೇತರರನ್ನು ಕೊಲ್ಲಲು ಹೇಳಲಾಗಿದೆ. ಯಾರು ಶಸ್ತ್ರಾಸ್ತ್ರ ಹಿಡಿದು ಇಸ್ರೈಲ್ನ ಎಲ್ಲಾ ಜ್ಯೂ ಗಳನ್ನು ಕೊಲ್ಲುವರೋ, ಅವರೇ ಪ್ಯಾಲೇಸ್ಟೈನಿಗೆ ಸ್ವಾತಂತ್ರ್ಯ ದೊರಕಿಸಿ ಕೊಡುವರು.
‘ಆನ್ ಲೈನ’ ಖಾದ್ಯಪದಾರ್ಥ ಮಾರಾಟ ಮಾಡುವ ‘ಝೊಮಾಟೊ’ ತನ್ನ ಒಂದು ಜಾಹೀರಾತಿನ ಮೂಲಕ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಉಜ್ಜೈನ ಮಹಾಕಾಲೇಶ್ವರ ಮಂದಿರವನ್ನು ಅವಮಾನಿಸಲಾಗಿರುವುದರಿಂದ, ಅದಕ್ಕೆ ಹಿಂದೂಗಳಿಂದ ಬಲವಾಗಿ ವಿರೋಧ ವ್ಯಕ್ತಪಡಿಸಲಾಗುತ್ತಿದೆ.
ಕರ್ನಾಟಕದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ತಮಗೆ ಕೊಲೆ ಬೆದರಿಕೆ ನೀಡಲಾಗಿದೆ ಎಂದು ದಾವೆ ಮಾಡಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಈ ಜನರು (ಹಿಂದುತ್ವನಿಷ್ಠರು) ಮ. ಗಾಂಧೀಜಿಯವರ ಕೊಲೆ ಮಾಡಿದವರು ನನ್ನನ್ನು ಬಿಡುವರೆ ? ಗಾಂಧಿಯನ್ನು ಗೋಡಸೆಯವರು ಗುಂಡು ಹಾರಿಸಿದ್ದರು.