ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಈ ಘಟನೆಯ ಮಾಹಿತಿ ತಿಳಿದ ನಂತರ ಪೊಲೀಸ್ ಮತ್ತು ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿತು. ತೀವ್ರವಾಗಿ ಗಾಯಗೊಂಡಿದ್ದ ಗುರಭೇಜ್ ಸಿಂಗ್ ಅವನನ್ನು ಉಳಿಸಲು ಅವರು ಪ್ರಯತ್ನಿಸಿದರಾದರೂ; ಅವನು ಸಾವನ್ನಪ್ಪಿದನು.
ಈ ಘಟನೆಯ ಮಾಹಿತಿ ತಿಳಿದ ನಂತರ ಪೊಲೀಸ್ ಮತ್ತು ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿತು. ತೀವ್ರವಾಗಿ ಗಾಯಗೊಂಡಿದ್ದ ಗುರಭೇಜ್ ಸಿಂಗ್ ಅವನನ್ನು ಉಳಿಸಲು ಅವರು ಪ್ರಯತ್ನಿಸಿದರಾದರೂ; ಅವನು ಸಾವನ್ನಪ್ಪಿದನು.
ಕಾನೂನಿನ ಲೋಪದೋಷಗಳ ದುರುಪಯೋಗ ಪಡಿಸಿಕೊಂಡು ಈ ಜಿಹಾದಿಗಳು ಜಾಮೀನಿನ ಮೇಲೆ ಹೊರಬರುತ್ತಾರೆ ಮತ್ತು ಮತ್ತೆ ಹಿಂದೂಗಳ ವಿರುದ್ಧ ಚಟುವಟಿಕೆಗಳನ್ನು ನಡೆಸುತ್ತಾರೆ! ಇದು ಇನ್ನು ಎಷ್ಟು ವರ್ಷಗಳ ಕಾಲ ನಡೆಯುತ್ತದೆ?
ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ಕೊಲೆ, ಅತ್ಯಾಚಾರ, ಅಪಹರಣ, ಬಲವಂತದ ಮತಾಂತರ, ದೇವಸ್ಥಾನಗಳ ಅಪವಿತ್ರಗೊಳಿಸುವಿಕೆ, ಭೂಮಿ ಒತ್ತುವರಿ ಮುಂತಾದ ಮಾನವ ಹಕ್ಕುಗಳ ಉಲ್ಲಂಘನೆಯ ಅನೇಕ ಘಟನೆಗಳು ಇಂದಿಗೂ ನಡೆಯುತ್ತಿವೆ ಎಂದು ಸಂಘಟನೆ ತಿಳಿಸಿದೆ.
ಅಭಿಷೇಕ್ನ ಕುಟುಂಬದವರು ತಿಳಿಸಿರುವ ಪ್ರಕಾರ, ಕೆಲವು ತಿಂಗಳುಗಳ ಹಿಂದೆ ಅಭಿಷೇಕ್ ಹಾಗೂ ಕೆಲವು ಯುವಕರ ನಡುವೆ ಜಗಳ ನಡೆದಿತ್ತು. ಈ ಪ್ರಕರಣದಲ್ಲಿ ಆ ಯುವಕರು ಜೈಲು ಪಾಲಾಗಿದ್ದರು. ಜೈಲಿನಿಂದ ಹೊರಗೆ ಬಂದ ನಂತರ ಅವರು ಅಭಿಷೇಕ್ಗೆ ಬೆದರಿಕೆ ಹಾಕುತ್ತಿದ್ದರು.
ಅಸ್ವಾಲ್ ಅವರು ಭಾಜಪದ ಪರಿಶಿಷ್ಟ ಜಾತಿ ಮೋರ್ಚಾದ ಮಾಜಿ ಮಂಡಲ ಅಧ್ಯಕ್ಷರಾಗಿದ್ದರು. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಧರಣಿ ಸತ್ಯಾಗ್ರಹ ನಡೆಸಿ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಹತ್ಯೆಯ ಕಾರಣ ಮತ್ತು ಆರೋಪಿಗಳ ಪತ್ತೆ ಇನ್ನು ಆಗಿಲ್ಲ.
ಇಲ್ಲಿನ ಗಾಂಗ್ಪುರ ಗ್ರಾಮದಲ್ಲಿ ‘ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್’ ನಾಯಕ ಮಧುರ್ಜ್ಯ ಬರ್ಮನ್ (ವಯಸ್ಸು ೨೦ ವರ್ಷ) ಎಂಬಾತನನ್ನು ರೋಜ ಅಲಿ ಮತ್ತು ಆಸಿಫ್ ಅಲಿ ಚೂಪಾದ ಆಯುಧದಿಂದ ಇರಿದು ಹತ್ಯೆ ಮಾಡಿದ್ದಾರೆ.
ಸೂರ್ಯನ ಕುಟುಂಬಸ್ಥರು ಆರೋಪಿಗಳ ಎನ್ ಕೌಂಟರ್ ಮತ್ತು ಬುಲ್ಡೋಜರ್ ಕಾರ್ಯಾಚರಣೆಗೆ ಒತ್ತಾಯಿಸುತ್ತಿದ್ದರು. ಪ್ರಕರಣದ ಗಾಂಭೀರ್ಯತೆ ಅರಿತಿದ್ದರಿಂದ ತೀವ್ರ ಭದ್ರತೆಯಲ್ಲಿ ಸೂರ್ಯನ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
‘ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ’, ಎಂದು ಹೇಳುವ ಕಾಂಗ್ರೆಸ್, ಸಮಾಜವಾದಿ ಪಕ್ಷ, ಕಮ್ಯುನಿಸ್ಟರು ಈಗ ಏಕೆ ಮಾತನಾಡುತ್ತಿಲ್ಲ? ಒಂದು ವೇಳೆ ಮುಸ್ಲಿಮನೊಬ್ಬನ ಕೊಲೆ ಹಿಂದೂಗಳಿಂದ ಆಕಸ್ಮಿಕವಾಗಿ ನಡೆದಿದ್ದರೂ, ಇದೇ ಪಕ್ಷಗಳು ದೇಶಾದ್ಯಂತ ರಂಪಾಟ ಮಾಡುತ್ತಿದ್ದವು!
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುವಾಗ ಮಹಿಳಾ ಪೊಲೀಸ್ ಮಹಾನಿರೀಕ್ಷಕರು ನಗುತ್ತಿದ್ದರಿಂದ ಆಕ್ರೋಶ
ಗೋವಂಶಹತ್ಯೆ ನಿಷೇಧ ಕಾಯ್ದೆಯ ಕಠಿಣ ಕ್ರಮ ಜಾರಿಯಾಗದಿರುವುದರ ಪರಿಣಾಮವೇ ಇದಾಗಿದೆ ! ಗೋಪ್ರೇಮಿಗಳ ಮಹಾರಾಷ್ಟ್ರದಲ್ಲಿ ಇನ್ನು ಎಷ್ಟು ಗೋರಕ್ಷಕರ ಹತ್ಯೆಗಳಾಗಲು ಬಿಡುವರು ? ರಾಜ್ಯದಲ್ಲಿ ಭಾಜಪದ ಸರಕಾರವಿರುವಾಗ ಇಂತಹ ಘಟನೆಗಳು ನಡೆಯುವುದು ಹಿಂದೂಗಳಿಗೆ ಮತ್ತು ಗೋರಕ್ಷಕರಿಗೆ ಅಪೇಕ್ಷಿತವಿಲ್ಲ !