ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !
ಕರ್ನಾಟಕದ ಸಂತ ಪುರಂದರದಾಸರು ಕನ್ನಡ, ಸಂಸ್ಕೃತ ಮತ್ತು ಸಂಗೀತದ ವಿಷಯಗಳ ಶಾಸ್ತ್ರೋಕ್ತ ಜ್ಞಾನವನ್ನು ಪಡೆದಿದ್ದರು.
ಕರ್ನಾಟಕದ ಸಂತ ಪುರಂದರದಾಸರು ಕನ್ನಡ, ಸಂಸ್ಕೃತ ಮತ್ತು ಸಂಗೀತದ ವಿಷಯಗಳ ಶಾಸ್ತ್ರೋಕ್ತ ಜ್ಞಾನವನ್ನು ಪಡೆದಿದ್ದರು.
ಈ ಸಮ್ಮೇಳನವನ್ನು ‘ವರ್ಲ್ಡ್ ಅಸ್ಟ್ರೋ ಫೆಡರೇಶನ್’, ‘ಸೌತ್ ಏಷ್ಯನ್ ಅಸ್ಟ್ರೋ ಫೆಡರೇಶನ್’ ಮತ್ತು ‘ಅಸ್ಟ್ರೋ, ವಾಸ್ತು ಅಂಡ್ ವೇದಿಕ್ ಸೈನ್ಸಸ್’ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಆಧುನಿಕ ವೈದ್ಯಕೀಯ ವಿಜ್ಞಾನವು ರೋಗವನ್ನು ತಡೆಗಟ್ಟುವ, ರೋಗನಿರ್ಣಯ ಮಾಡುವ ಮತ್ತು ಚಿಕಿತ್ಸೆ ನೀಡುವಾಗ ಅದರ ಹಿಂದಿರುವ ಆಧ್ಯಾತ್ಮಿಕ ಕಾರಣಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಅತ್ಯಂತ ಸೂಕ್ಷ್ಮ; ಆದರೆ ಮೂಲಭೂತ ಅಂಶವನ್ನು ನಿರ್ಲಕ್ಷಿಸುವುದರಿಂದ ವೈದ್ಯಕೀಯ ಚಿಕಿತ್ಸೆಗಳು ಪರಿಪೂರ್ಣವಾಗದೆ ಅಪೂರ್ಣವಾಗಿಯೇ ಉಳಿಯುತ್ತವೆ.
ಸಂತ ತುಕಾರಾಮ ಮಹಾರಾಜರು ಎಂದ ಕೂಡಲೇ, ನಮ್ಮ ಕಣ್ಣುಗಳ ಮುಂದೆ ಸಂಸಾರದಲ್ಲಿದ್ದು ವಿಠ್ಠಲನ ಭಕ್ತಿಯಲ್ಲಿ ಮಗ್ನರಾಗಿರುವ ಚೈತ್ಯಮಯ ಮೂರ್ತಿಯು ಕಾಣಿಸುತ್ತದೆ. ಸಂತ ತುಕಾರಾಮರು ತಮ್ಮ ಅಭಂಗ ಮತ್ತು ಕೀರ್ತನೆಗಳ ಮೂಲಕ ಈಶ್ವರಪ್ರಾಪ್ತಿಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿದರು.
‘ಲಾಸ್ಯ’ ಈ ನೃತ್ಯದ ಪ್ರಕಾರವು ಸೌಮ್ಯ ಭಾವ, ಶೃಂಗಾರ, ಕರುಣೆ ಮತ್ತು ಭಕ್ತಿಯ ಪ್ರತೀಕವಾಗಿದೆ. ನಾಟ್ಯಶಾಸ್ತ್ರಕ್ಕನುಸಾರ ಲಾಸ್ಯ ನೃತ್ಯವನ್ನು ಪಾರ್ವತಿಯು ನಿರ್ಮಿಸಿದಳು ಮತ್ತು ಆ ನೃತ್ಯ ಪ್ರಕಾರವನ್ನು ಅವಳು ದೇವತೆ ಮತ್ತು ಅಪ್ಸರೆಯರಿಗೆ ಕಲಿಸಿದಳು.
ಭರತಮುನಿಗಳು ನಾಟ್ಯಶಾಸ್ತ್ರದಲ್ಲಿ ‘ನೃತ್ಯ ಮತ್ತು ನಾಟ್ಯ ಈ ರಸನಿಷ್ಪತ್ತಿಗಾಗಿ ಭಾವ ಮತ್ತು ಅಭಿಯನದ ಮುಖ್ಯ ವಿಧಗಳು’, ಇವುಗಳ ಬಗ್ಗೆ ಶಾಸ್ತ್ರೋಕ್ತವಾದ ವಿವರಣೆಯನ್ನು ನೀಡಿದ್ದಾರೆ, ಹಾಗೆಯೇ ‘ಆದರ್ಶ ನಾಟ್ಯಗೃಹವು ಹೇಗಿರಬೇಕು ? ಅದರ ಪರಿಣಾಮ ಹೇಗಿರಬೇಕು ? ನಾಟ್ಯಗೃಹದ ವಿಧಗಳು’, ಈ ವಿಷಯಗಳ ಬಗ್ಗೆಯೂ ವರ್ಣಿಸಲಾಗಿದೆ.
ಶ್ರೀಕೃಷ್ಣ ಮತ್ತು ಗೋಪಿಯರು ಮಾಡಿದ ಈ ನೃತ್ಯವು ಉಚ್ಚ ಆಧ್ಯಾತ್ಮಿಕ ಮಟ್ಟದ ನೃತ್ಯವಾಗಿತ್ತು. ಈ ರಾಸ ನೃತ್ಯವನ್ನು ಮಾಡುವಾಗ ಗೋಪಿಯರು ತಮ್ಮ ದೇಹ ಬುದ್ಧಿಯನ್ನು ಮರೆತುಬಿಟ್ಟಿದ್ದರು. ಈ ನೃತ್ಯದ ಸಮಯದಲ್ಲಿ ಗೋಪಿಯರು ಮತ್ತು ಶ್ರೀಕೃಷ್ಣನು ಏಕರೂಪವಾಗಿದ್ದರು.
ಬ್ರಹ್ಮದೇವನು ಸಂಗೀತ, ನೃತ್ಯ, ನಾಟ್ಯ, ವಾಸ್ತು, ಶಿಲ್ಪ ಇತ್ಯಾದಿ ಕಲೆಗಳ ಮತ್ತು ಪಂಚಮವೇದಗಳ, ಅಂದರೆ ನಾಟ್ಯವೇದವನ್ನು ನಿರ್ಮಿಸುವನಾಗಿದ್ದಾನೆ.ಬ್ರಹ್ಮದೇವನಿಗೆ ‘ವೇದಗಳ ಮೂಲ’ ಎಂದು ಪರಿಗಣಿಸಲಾಗುತ್ತದೆ.
ತಾಯಿಯ ಮರಣದ ೫ ನಿಮಿಷಗಳ ಮೊದಲು ನಾನು ಅವರನ್ನು ನೋಡಿದ್ದೆನು. ಆಗ ಇನ್ನೂ ೫ ನಿಮಿಷದಲ್ಲಿ ಅವರು ಮರಣ ಹೊಂದುತ್ತಾರೆ ಎಂದು ನನಗೆ ಅನಿಸಿರಲಿಲ್ಲ. ಅವರ ಪ್ರಾಣವು ಅತ್ಯಂತ ಸಹಜವಾಗಿ ಯಾವುದೇ ಕ್ಲೇಶವಿಲ್ಲದೇ ಮತ್ತು ಅಲ್ಪ ಸಮಯದಲ್ಲಿ ಹೊರಹೋಯಿತು ಎಂಬುದು ನನ್ನ ಗಮನಕ್ಕೆ ಬಂದಿತು.
ಜಗತ್ತಿನ ಅತ್ಯಂತ ಪ್ರಾಚೀನ ಭಾರತೀಯ ನಾಟ್ಯಕಲೆಯ ಇತಿಹಾಸದಿಂದ ಗಮನಕ್ಕೆ ಬರುವುದೇನೆಂದರೆ, ಭಾರತದ ನಾಟ್ಯಕಲೆಯ ಪರಂಪರೆಯು ಕೇವಲ ಮನೋರಂಜನೆಗಾಗಿ ಆಗಿರದೇ ಅದರ ಹಿಂದೆ ಆಳವಾದ ಮತ್ತು ವ್ಯಾಪಕ ಆಧ್ಯಾತ್ಮಿಕ ಅಡಿಪಾಯವಿದೆ.