ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸಾಧಕನಿಗೆ ಹಿಂದಿನ ಪ್ರಸಂಗದ ನೆನಪಾಗಿ ‘ಸಂತರಾದ ತಂದೆಯವರ ಅಂತ್ಯದರ್ಶನವಾಗದ ದುಃಖದಿಂದ ಹೊರ ಬರುವುದು
ಸಂತರಾದ ತಂದೆಯವರ ನಿಧನವಾಗುವುದು; ಆದರೆ ತಂದೆಯ ಅಂತಿಮ ದರ್ಶನ ಆಗದಿರುವುದು
ಸಂತರಾದ ತಂದೆಯವರ ನಿಧನವಾಗುವುದು; ಆದರೆ ತಂದೆಯ ಅಂತಿಮ ದರ್ಶನ ಆಗದಿರುವುದು
‘ಪ್ರಸ್ತುತ ಎಲ್ಲೆಡೆ ಆಧ್ಯಾತ್ಮಿಕ ತೊಂದರೆಯ ತೀವ್ರತೆ ಬಹಳಷ್ಟು ಹೆಚ್ಚಾಗಿದ್ದು ಸಾಧಕರ ವೈಯಕ್ತಿಕ ಮತ್ತು ಕೌಟುಂಬಿಕ ಅಡಚಣೆಗಳೂ ಹೆಚ್ಚಾಗಿವೆ. ಕೆಲವು ಸಾಧಕರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತಿದ್ದು ವ್ಯಷ್ಟಿ ಸಾಧನೆಯ ಬಗ್ಗೆ ಉದಾಸೀನತೆಯು ಹೆಚ್ಚಾಗಿದೆ. ಪರಸ್ಪರರ ಬಗ್ಗೆ ಪೂರ್ವಗ್ರಹ, ಸಂದೇಹ, ಮನಸ್ಸಿನ ಸಂವೇದನಾಶೂನ್ಯತೆ ಮತ್ತು ನಕಾರಾತ್ಮಕತೆ ಹೆಚ್ಚಾಗಿರುವುದರಿಂದ ಸಾಧಕರಿಗೆ ನಿರಾಶೆ ಬಂದು ‘ಸಾಧನೆ ಮಾಡುವುದು ಬೇಡ, ವ್ಯವಹಾರದಲ್ಲಿನ ವಿಷಯಗಳಾದ ಶಿಕ್ಷಣ, ನೌಕರಿ, ವ್ಯವಸಾಯವನ್ನು ಮಾಡೋಣ’, ಎಂಬ ತೀವ್ರ ವಿಚಾರಗಳೂ ಬರುತ್ತಿವೆ. ಆದ್ದರಿಂದ ಸಾಧನೆ ಮಾಡುವಾಗ ಸಣ್ಣ ಸಣ್ಣ ತಪ್ಪುಗಳನ್ನು … Read more
ಉತ್ತರ ಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ೨ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಸಲಾಗಿತ್ತು. ಉತ್ತರ ಪ್ರದೇಶ ಉಚ್ಚ ನ್ಯಾಯಾಲಯದ ದ್ವಿಸದಸ್ಯ ವಿಭಾಗೀಯ ಪೀಠವು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿತು.
ಸಾತಾರಾದಲ್ಲಿ ನಿರಪರಾಧಿ ಹಿಂದೂಗಳ ಮೇಲಿನ ಅನ್ಯಾಯವನ್ನು ಎತ್ತಿ ತೋರಿಸುವ ‘ದಾಭೋಲ್ಕರ್ ಹತ್ಯಾ ಆಣಿ ಮಿ’ ಪುಸ್ತಕದ ಬಿಡುಗಡೆ !
ಸದ್ಯ ಎಲ್ಲೆಡೆ ಬೇಸಿಗೆ ಆರಂಭವಾಗಿದೆ. ಆದುದರಿಂದ ಶರೀರದ ಉಷ್ಣತೆ ಹೆಚ್ಚಾಗಿ ಉಷ್ಣತೆಯ ತೊಂದರೆಯಾಗುತ್ತಿದೆ. ಅದೇ ರೀತಿ ಕೆಲವು ದಿನಗಳ ನಂತರ ಭಾರತದಲ್ಲಿ ಬಿಸಿಲಿನ ತಾಪಮಾನ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದ್ದರಿಂದ ಇಂತಹ ಭಯಾನಕ ಬಿಸಿಲಿನ ಬೇಗೆಯನ್ನು ಎದುರಿಸಲು ಪ್ರಭಾವಿ ಉಪಾಯವನ್ನು ತಿಳಿದುಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ. ದೇವರ ಕೃಪೆಯಿಂದ ಉಷ್ಣತೆಯ ವಿಧ ಮತ್ತು ಅವುಗಳ ನಿವಾರಣೋಪಾಯದ ಕುರಿತು ಹೊಳೆದಿರುವ ವಿಚಾರಗಳನ್ನು ಇಲ್ಲಿ ಕೊಡಲಾಗಿದೆ. ೧. ಉಷ್ಣತೆಯ ಸ್ತರ, ಉಷ್ಣತೆಯ ಸ್ವರೂಪ ಹಾಗೂ ಉಷ್ಣತೆಯನ್ನು ಕಡಿಮೆಗೊಳಿಸುವ ವಿವಿಧ … Read more
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಗೋರಕ್ಷಪೀಠ ಪೀಠಾಧಿಪತಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಆಹ್ವಾನ
ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರದ ಉಪಮುಖ್ಯಮಂತ್ರಿ ಮತ್ತು ಇತರ ನಾಯಕರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸುತ್ತಾರೆ.
ಈ ಮಹೋತ್ಸವದ https://SanatanRashtraShankhnad.in ಈ ಇಂಗ್ಲಿಷ್ ಭಾಷೆಯಲ್ಲಿನ ಜಾಲತಾಣದ ಉದ್ಘಾಟನೆ ಗೋವಾ ರಾಜ್ಯದ ಮುಖ್ಯಮಂತ್ರಿ ಶ್ರೀ. ಪ್ರಮೋದ ಸಾವಂತ ಇವರಿಂದ ಪರ್ವರಿ, ಗೋವಾ ಇಲ್ಲಿಯ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.
ಸನಾತನ ಸಂಸ್ಥೆಯ ಮಾನಹಾನಿ ಮಾಡುವ ಪ್ರಗತಿ(ಅಧೋಗತಿ)ಪರರನ್ನು ಖಂಡಿಸಿದ ವಿದ್ಯುತ್ ಸಚಿವ ಶ್ರೀ. ಢವಳೀಕರ ಅವರಿಗೆ ಸನಾತನದ ವತಿಯಿಂದ ಧನ್ಯವಾದಗಳು!
ಶ್ರೀ. ಚಕ್ರವರ್ತಿ ಸೂಲಿಬೆಲೆ ಇವರು ‘ಯುವ ಬ್ರಿಗೇಡ್’ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಅವರು ಯುವಕರಲ್ಲಿ ದೇಶಪ್ರೇಮ, ಸಾಮಾಜಿಕ ಜಾಗರೂಕತೆ ಹಾಗೂ ಸೇವಾಭಾವ ಮೂಡಿಸುತ್ತಿದ್ದಾರೆ.