ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸಾಧಕನಿಗೆ ಹಿಂದಿನ ಪ್ರಸಂಗದ ನೆನಪಾಗಿ ‘ಸಂತರಾದ ತಂದೆಯವರ ಅಂತ್ಯದರ್ಶನವಾಗದ ದುಃಖದಿಂದ ಹೊರ ಬರುವುದು

ಸಂತರಾದ ತಂದೆಯವರ ನಿಧನವಾಗುವುದು; ಆದರೆ ತಂದೆಯ ಅಂತಿಮ ದರ್ಶನ ಆಗದಿರುವುದು

ಸಾಧಕರೇ, ಆಧ್ಯಾತ್ಮಿಕ ತೊಂದರೆಗಳ ತೀವ್ರತೆಯು ಹೆಚ್ಚಾಗಿರುವುದರಿಂದ ಆಧ್ಯಾತ್ಮಿಕ ಉಪಾಯಗಳನ್ನು ನಿಯಮಿತವಾಗಿ ಮಾಡುವುದೊಂದಿಗೆ ವ್ಯಷ್ಟಿ ಸಾಧನೆಯನ್ನೂ ಹೆಚ್ಚಿಸಿ !

‘ಪ್ರಸ್ತುತ ಎಲ್ಲೆಡೆ ಆಧ್ಯಾತ್ಮಿಕ ತೊಂದರೆಯ ತೀವ್ರತೆ ಬಹಳಷ್ಟು ಹೆಚ್ಚಾಗಿದ್ದು ಸಾಧಕರ ವೈಯಕ್ತಿಕ ಮತ್ತು ಕೌಟುಂಬಿಕ ಅಡಚಣೆಗಳೂ ಹೆಚ್ಚಾಗಿವೆ. ಕೆಲವು ಸಾಧಕರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತಿದ್ದು ವ್ಯಷ್ಟಿ ಸಾಧನೆಯ ಬಗ್ಗೆ ಉದಾಸೀನತೆಯು ಹೆಚ್ಚಾಗಿದೆ. ಪರಸ್ಪರರ ಬಗ್ಗೆ ಪೂರ್ವಗ್ರಹ, ಸಂದೇಹ, ಮನಸ್ಸಿನ ಸಂವೇದನಾಶೂನ್ಯತೆ ಮತ್ತು ನಕಾರಾತ್ಮಕತೆ ಹೆಚ್ಚಾಗಿರುವುದರಿಂದ ಸಾಧಕರಿಗೆ ನಿರಾಶೆ ಬಂದು ‘ಸಾಧನೆ ಮಾಡುವುದು ಬೇಡ, ವ್ಯವಹಾರದಲ್ಲಿನ ವಿಷಯಗಳಾದ ಶಿಕ್ಷಣ, ನೌಕರಿ, ವ್ಯವಸಾಯವನ್ನು ಮಾಡೋಣ’, ಎಂಬ ತೀವ್ರ ವಿಚಾರಗಳೂ ಬರುತ್ತಿವೆ. ಆದ್ದರಿಂದ ಸಾಧನೆ ಮಾಡುವಾಗ ಸಣ್ಣ ಸಣ್ಣ ತಪ್ಪುಗಳನ್ನು … Read more

ಅಗ್ಗದ ಪ್ರಚಾರಕ್ಕಾಗಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಉತ್ತರ ಪ್ರದೇಶದ ಉಚ್ಚ ನ್ಯಾಯಾಲಯದ ಕಪಾಳಮೋಕ್ಷ

ಉತ್ತರ ಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ೨ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಸಲಾಗಿತ್ತು. ಉತ್ತರ ಪ್ರದೇಶ ಉಚ್ಚ ನ್ಯಾಯಾಲಯದ ದ್ವಿಸದಸ್ಯ ವಿಭಾಗೀಯ ಪೀಠವು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿತು.

ಡಾ. ನರೇಂದ್ರ ದಾಭೋಲ್ಕರ್‌ ಅವರ ಅಂಧಶ್ರದ್ಧೆಯ ವಿರುದ್ಧದ ಹೋರಾಟ ಕೇವಲ ಹಿಂದೂಗಳ ವಿರುದ್ಧವಾಗಿತ್ತು ! – ರಣಜಿತ ಸಾವರಕರ, ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕ

ಸಾತಾರಾದಲ್ಲಿ ನಿರಪರಾಧಿ ಹಿಂದೂಗಳ ಮೇಲಿನ ಅನ್ಯಾಯವನ್ನು ಎತ್ತಿ ತೋರಿಸುವ ‘ದಾಭೋಲ್ಕರ್‌ ಹತ್ಯಾ ಆಣಿ ಮಿ’ ಪುಸ್ತಕದ ಬಿಡುಗಡೆ !

ಉಷ್ಣತೆಯನ್ನು ಕಡಿಮೆ ಮಾಡಲು ಮಾಡಬೇಕಾದ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಉಪಾಯಗಳು !

ಸದ್ಯ ಎಲ್ಲೆಡೆ ಬೇಸಿಗೆ ಆರಂಭವಾಗಿದೆ. ಆದುದರಿಂದ ಶರೀರದ ಉಷ್ಣತೆ ಹೆಚ್ಚಾಗಿ ಉಷ್ಣತೆಯ ತೊಂದರೆಯಾಗುತ್ತಿದೆ. ಅದೇ ರೀತಿ ಕೆಲವು ದಿನಗಳ ನಂತರ ಭಾರತದಲ್ಲಿ ಬಿಸಿಲಿನ ತಾಪಮಾನ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದ್ದರಿಂದ ಇಂತಹ ಭಯಾನಕ ಬಿಸಿಲಿನ ಬೇಗೆಯನ್ನು ಎದುರಿಸಲು ಪ್ರಭಾವಿ ಉಪಾಯವನ್ನು ತಿಳಿದುಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ. ದೇವರ ಕೃಪೆಯಿಂದ ಉಷ್ಣತೆಯ ವಿಧ ಮತ್ತು ಅವುಗಳ ನಿವಾರಣೋಪಾಯದ ಕುರಿತು ಹೊಳೆದಿರುವ ವಿಚಾರಗಳನ್ನು ಇಲ್ಲಿ ಕೊಡಲಾಗಿದೆ. ೧. ಉಷ್ಣತೆಯ ಸ್ತರ, ಉಷ್ಣತೆಯ ಸ್ವರೂಪ ಹಾಗೂ ಉಷ್ಣತೆಯನ್ನು ಕಡಿಮೆಗೊಳಿಸುವ ವಿವಿಧ … Read more

Yogi Aditynath : ಹಿಂದೂಗಳನ್ನು ಹೆಚ್ಚೆಚ್ಚು ಸಂಘಟಿಸಿ! – ಯೋಗಿ ಆದಿತ್ಯನಾಥ, ಮುಖ್ಯಮಂತ್ರಿ, ಉತ್ತರ ಪ್ರದೇಶ

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಗೋರಕ್ಷಪೀಠ ಪೀಠಾಧಿಪತಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಆಹ್ವಾನ

21 ದೇವಾಲಯಗಳಲ್ಲಿ ಅರ್ಪಿಸಿದ 1 ಸಾವಿರ ಕೆ.ಜಿ. ಚಿನ್ನವನ್ನು ಕರಗಿಸಿ ಬ್ಯಾಂಕಿನಲ್ಲಿಟ್ಟ ತಮಿಳುನಾಡು ಸರಕಾರ!

ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರದ ಉಪಮುಖ್ಯಮಂತ್ರಿ ಮತ್ತು ಇತರ ನಾಯಕರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸುತ್ತಾರೆ.

ಗೋವಾದ ಮುಖ್ಯಮಂತ್ರಿ ಪ್ರಮೋದ ಸಾವಂತ ಇವರಿಂದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಜಾಲತಾಣ ಲೋಕಾರ್ಪಣೆ !

ಈ ಮಹೋತ್ಸವದ https://SanatanRashtraShankhnad.in ಈ ಇಂಗ್ಲಿಷ್ ಭಾಷೆಯಲ್ಲಿನ ಜಾಲತಾಣದ ಉದ್ಘಾಟನೆ ಗೋವಾ ರಾಜ್ಯದ ಮುಖ್ಯಮಂತ್ರಿ ಶ್ರೀ. ಪ್ರಮೋದ ಸಾವಂತ ಇವರಿಂದ ಪರ್ವರಿ, ಗೋವಾ ಇಲ್ಲಿಯ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.

ಸನಾತನ ಸಂಸ್ಥೆಯನ್ನು ದ್ವೇಷಿಸುವುದಕ್ಕಿಂತ ಅದರ ಕೆಲಸವನ್ನು ನೋಡಿ! – ವಿದ್ಯುತ್ ಸಚಿವ ಸುದಿನ ಢವಳೀಕರ

ಸನಾತನ ಸಂಸ್ಥೆಯ ಮಾನಹಾನಿ ಮಾಡುವ ಪ್ರಗತಿ(ಅಧೋಗತಿ)ಪರರನ್ನು ಖಂಡಿಸಿದ ವಿದ್ಯುತ್ ಸಚಿವ ಶ್ರೀ. ಢವಳೀಕರ ಅವರಿಗೆ ಸನಾತನದ ವತಿಯಿಂದ ಧನ್ಯವಾದಗಳು!

ಹಿಂದೂ ಧರ್ಮ, ದೇವಸ್ಥಾನಗಳ ರಕ್ಷಣೆ, ಇದರೊಂದಿಗೆ ‘ಲವ್‌ ಜಿಹಾದ್’ ವಿರುದ್ಧ ಹಾಗೂ ಜಾತಿಭೇದವನ್ನು ಅಳಿಸಲು ಸಕ್ರಿಯವಿರುವ ಪ್ರಖರ ವಾಗ್ಮಿ ಶ್ರೀ. ಚಕ್ರವರ್ತಿ ಸೂಲಿಬೆಲೆ !

ಶ್ರೀ. ಚಕ್ರವರ್ತಿ ಸೂಲಿಬೆಲೆ ಇವರು ‘ಯುವ ಬ್ರಿಗೇಡ್’ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಅವರು ಯುವಕರಲ್ಲಿ ದೇಶಪ್ರೇಮ, ಸಾಮಾಜಿಕ ಜಾಗರೂಕತೆ ಹಾಗೂ ಸೇವಾಭಾವ ಮೂಡಿಸುತ್ತಿದ್ದಾರೆ.