ವ್ಯಾಯಾಮ ಮಾಡಲು ಬೇಸರ ಬರುತ್ತಿದೆಯೇ ? ಹಾಗಾದರೆ ಇದನ್ನು ಮಾಡಿ !

ವ್ಯಾಯಾಮದಲ್ಲಿ ಆಸಕ್ತಿ ಮೂಡಲು ಆನಂದದಾಯಕ ವ್ಯಾಯಾಮದ ಪ್ರಕಾರಗಳನ್ನು ಆಯ್ಕೆ ಮಾಡಿ !

ಕಾಮನೆಗಳನ್ನು ತ್ಯಜಿಸುವುದರಲ್ಲೇ ಮನುಷ್ಯನ ಹಿತ !

ಪ.ಪೂ. ಸ್ವಾಮಿ ವರದಾನಂದ ಭಾರತಿಯವರ ಧರ್ಮದ ಬಗ್ಗೆ ಅಮೂಲ್ಯ ಮಾರ್ಗದರ್ಶನ !

ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !

ಮೂರನೇ ಮಹಾಯುದ್ಧ, ನೆರೆ ಇತ್ಯಾದಿಗಳ ರೂಪದಲ್ಲಿನ ಮಹಾಭಯಂಕರ ಆಪತ್ಕಾಲದಿಂದ ಬದುಕುಳಿದರೆ ಮಾತ್ರ ನಾವು ಹಿಂದೂ ರಾಷ್ಟ್ರವನ್ನು ನೋಡಬಲ್ಲೆವು !

ವಿಭಜಿತ ಅಲ್ಲ, ಅಖಂಡ ಭಾರತ !

‘ಭಾರತದ್ವೇಷ ಮತ್ತಷ್ಟು ಹೆಚ್ಚಾಗಬಾರದು’, ಎಂದು ಭಾರತೀಯರಿಗೆ ಅನಿಸುತ್ತದೆ.

ಸನಾತನದ ೧೦೦ ನೇ ಸಂತ ಪೂ. (ಶ್ರೀಮತಿ) ಸೀತಾಬಾಯಿ ಶ್ರೀಧರ ಜೋಶಿ (ವಯಸ್ಸು ೯೯ ವರ್ಷಗಳು) ಮತ್ತು ಅವರ ಕುಟುಂಬದವರ ಪರಾತ್ಪರ ಗುರು ಡಾ. ಆಠವಲೆರೊಂದಿಗಿನ ಸಂವಾದ !

ಹುಬ್ಬಳ್ಳಿಯ ಶ್ರೀಮತಿ ಸೀತಾಬಾಯಿ ಶ್ರೀಧರ ಜೋಶಿ (೨೦೨೫ ರಲ್ಲಿ ವಯಸ್ಸು ೯೯ ವರ್ಷಗಳು) ಇವರು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಬಂದಿದ್ದರು. ಅವರ ಜೊತೆಗೆ ಅವರ ಮಗಳು ಶ್ರೀಮತಿ ಮೀರಾ ಕರಿ (೨೦೨೪ ರಲ್ಲಿ ಆಧ್ಯಾತ್ಮಿಕ ಮಟ್ಟ ಶೇ. ೬೪ ಮತ್ತು ವಯಸ್ಸು ೬೭ ವರ್ಷಗಳು), ಜೋಶಿ ಅಜ್ಜಿಯವರ ಚಿರಂಜೀವ(ಮಗ) ಮತ್ತು ಅವರ ಸೊಸೆ ಬಂದಿದ್ದರು. ಅವರ ಜೊತೆಗೆ ಜೋಶಿ ಅಜ್ಜಿಯವರ ಮೊಮ್ಮಗಳ ಗಂಡ ಶ್ರೀ. ವಿನಾಯಕ ಶಾನಭಾಗ (೨೦೨೪ ರಲ್ಲಿ ಆಧ್ಯಾತ್ಮಿಕ ಮಟ್ಟ ಶೇ. ೬೮ … Read more

ಸಾಧಕರಿಗೆ ಸಾಧನೆಯಲ್ಲಿನ ಅಡಚಣೆ ಅಥವಾ ತೊಂದರೆಗಳನ್ನು ದೂರಗೊಳಿಸಲು ‘ನಾಮಜಪದ ಮಂಡಲ ಹಾಕುವುದು’ ಇಂತಹ ಸುಲಭ ಉಪಾಯದಿಂದ ಅವರಿಗೆ ಲಾಭವಾಗುವ ಕಾರಣವೆಂದರೆ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಂದ ದೇವತೆಗಳ ಕೃಪಾಶೀರ್ವಾದ ಗಳಿಸುವ ಸಾಧನೆಯನ್ನು ಮಾಡಿಸಿಕೊಂಡಿರುವುದು !

ಸಾಧನೆಯಲ್ಲಿ ಯಾವುದೇ ಅಡಚಣೆ ಅಥವಾ ಯಾವುದೇ ತೊಂದರೆಯನ್ನು ದೂರಗೊಳಿಸಲು ಸಾಧಕರು ಖಾಲಿ ಕಾಗದದಲ್ಲಿ ಶ್ರೀಕೃಷ್ಣನ ನಾಮಜಪದ ಮಂಡಲ ಹಾಕುತ್ತಾರೆ ಹಾಗೂ ಅದರಲ್ಲಿ ಅಡಚಣೆ ಅಥವಾ ತೊಂದರೆಯ ವಿವರಣೆಯನ್ನು ಬರೆದು ಅದು ದೂರವಾಗಬೇಕೆಂದು ಪ್ರಾರ್ಥನೆಯನ್ನು ಬರೆಯುತ್ತಾರೆ.