
ಜೈಪುರ (ರಾಜಸ್ಥಾನ) – ಜಿಲ್ಲೆಯ ಜಮ್ವಾ ರಾಮಗಡ ಪ್ರದೇಶದ ತಾಲಾ ಎಂಬ ಹಳ್ಳಿಯಲ್ಲಿ, ಮಾರ್ಚ್ ೨೬ ರಂದು, ಹಿಂದೂ ಯುವಕರು ಹೊಸ ವರ್ಷದ ಸಂದರ್ಭದಲ್ಲಿ ನಡೆಸಿದ ಬೈಕ್ರ್ಯಾಲಿ ಮೇಲೆ ಅನೇಕ ಮತಾಂಧ ಮುಸಲ್ಮಾನರು ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟ ಮಾಡುವವರು ಹೆಚ್ಚಿನ ಪ್ರಮಾಣದಲ್ಲಿದ್ದರು. ಇದರಲ್ಲಿ ಹಲವು ಚಿಕ್ಕಮಕ್ಕಳೂ ಭಾಗವಹಿಸಿದ್ದರು. ಈ ಸಂಧರ್ಭದ ಸ್ಥಳದಲ್ಲಿದ್ದ ೫೦ ಪೊಲೀಸರು ವೀಕ್ಷಕರ ಪಾತ್ರ ವಹಿಸಿದರು. ಪೊಲೀಸರು ಹೆಚ್ಚುವರಿ ಪೊಲೀಸರನ್ನು ಕರೆಸಿ ಮತಾಂಧ ಮುಸಲ್ಮಾನರ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಸ್ಥಳೀಯರು ವರದಿ ನೀಡಿದ್ದಾರೆ. ಈ ಪ್ರಕರಣದಲ್ಲಿ ೧೨ ಜನರನ್ನು ಬಂಧಿಸಲಾಗಿದೆ. ‘ಹಿಂದೂ ರಣಭೇರಿ ಬೈಕ್ ರ್ಯಾಲಿ’ ಎಂದು ಕರೆಯಲಾಗುವ ಪ್ರಸಿದ್ಧ ಈ ಬೈಕ್ರ್ಯಾಲಿಯಲ್ಲಿ ೧,೦೦೦ ಬೈಕ್ ಸವಾರ ಹಿಂದೂ ಪ್ರೇಮಿಗಳು ಭಾಗವಹಿಸಿದ್ದರು.
जयपुर के जमवारामगढ़ में आज हिंदू रैली पर हमला!
कांग्रेस शासन में पीएफआई आतंकी मानसिकता फली-फूली है। यह सरकार हिंदू समुदाय के आयोजनों पर पथराव, हिंसा करने वालों पर नरमी भी दिखाती है। ये घटनाएं इसी तुष्टिकरण का नतीजा हैं।
प्रशासन ऐसे मदरसों, उपद्रवियों पर तत्परता से कार्रवाई करे। pic.twitter.com/KKmdjfRmij
— Col Rajyavardhan Rathore (@Ra_THORe) March 26, 2023
ಜೈಪುರ (ಗ್ರಾಮೀಣ) ಲೋಕಸಭಾ ಮತದಾನ ಕ್ಷೇತ್ರದ ಭಾಜಪ ಸಂಸದ ರಾಜವರ್ಧನ್ ಸಿಂಗ್ ರಾಠೋಡ್ ಇವರು ಈ ಘಟನೆಯನ್ನು ನಿಷೇಶಿಸಿದ್ದಾರೆ. ಅವರು, ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಪಿ.ಎಫ್.ಐ.ನಂತಹ ಭಯೋತ್ಪಾದಕ ಮನಸ್ಥಿತಿ ಸಮಾಜದಲ್ಲಿ ಹೆಚ್ಚುತ್ತಿದೆ ಹಿಂದೂ ಕಾರ್ಯಕ್ರಮಗಳಲ್ಲಿ ಕಲ್ಲು ತೂರಾಟ ನಡೆಸುವವರ ವಿರುದ್ಧ ಈ ಸರಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿ ಹೇಳಿದ್ದಾರೆ. ಈ ಘಟನೆ ಓಲೈಕೆಯ ಪರಿಣಾಮವಾಗಿದೆ. ಆಡಳಿತವು ಇಂತಹ ಮದರಸಾಗಳು ಮತ್ತು ಗಲಭೆಕೋರರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು.
ಸಂಪಾದಕೀಯ ನಿಲುವುಹಿಂದೂದ್ರೋಹಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಇದಕ್ಕಿಂತ ಏನು ಭಿನ್ನವಾಗಿರುವುದು ? ಇದನ್ನು ತಡೆಯಲು ಪರಿಣಾಮಕಾರಿ ಹಿಂದೂ ಸಂಘಟನೆಗೆ ಪರ್ಯಾಯವಿಲ್ಲ ! |
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept