ಕಾಮುಕ ಮತಾಂಧರು !

ಬದಾಯು (ಉತ್ತರ ಪ್ರದೇಶ) – ಇಲ್ಲಿ ೪ ಮತಾಂಧ ಯುವಕರು ಒಬ್ಬ ಹಿಂದೂ ಅಪ್ರಾಪ್ತ ಹುಡುಗಿಯನ್ನು ಅಪಹರಿಸಿ ಸಾಮೂಹಿಕ ಬಲತ್ಕಾರ ಮಾಡಿದ್ದಾರೆ. ಸಂತ್ರಸ್ತ ಹುಡುಗಿಯನ್ನು ಅಪಹರಿಸುವ ಮೊದಲು ಆಕೆಯ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿ ಇಸರಾರ, ಆರಿಫ್ ಮತ್ತು ತಸ್ಲೀಮ್ ಮೂವರನ್ನು ಬಂಧಿಸಿದ್ದಾರೆ, ಹಾಗೂ ನಾಲ್ಕನೆಯ ಆರೋಪಿ ಅರ್ಬಾಸ್ ಪರಾರಿಯಾಗಿದ್ದಾನೆ. ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ.
ಬದಾಯು ಜಿಲ್ಲೆಯಲ್ಲಿನ ಬಿಸೋಲಿಯ ಒಂದು ಗ್ರಾಮದಲ್ಲಿ ವಾಸಿಸುವ ಅಪ್ರಾಪ್ತ ಸಂತ್ರಸ್ತ ಹುಡುಗಿಯು ತನ್ನ ತಾಯಿ ಜೊತೆ ಹೊರಗೆ ಹೋಗಿದ್ದಳು. ಆರೋಪಿ ಇಸರಾರ, ಆರಿಫ್ ಮತ್ತು ತಸ್ಲೀಮ್ ಮತ್ತು ಅಬರಾರ ಅವರು ಅವರನ್ನು ಹಿಂಬಾಲಿಸಿದರು. ಗ್ರಾಮದ ಹೊಲದ ಬಳಿ ತಲುಪುತ್ತಲೇ ನಾಲ್ವರು ಹುಡುಗಿಯನ್ನು ಚುಡಾಯಿಸಿದನ್ನು ಆಕೆಯ ತಾಯಿ ವಿರೋಧಿಸಿದಾಗ ಆಕೆಯನ್ನು ಹಿಗ್ಗಾಮುಗ್ಗಾ ಥಳಿಸಿ ಪ್ರಜ್ಞೆ ತಪ್ಪಿಸಿದರು. ಆರೋಪಿಗಳು ಅಪ್ರಾಪ್ತ ಹುಡುಗಿಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಕುಟುಂಬದವರಿಗೆ ಘಟನೆಯ ಮಾಹಿತಿ ದೊರೆಯುತ್ತದೆ ಅವರು ಗ್ರಾಮಸ್ಥರ ಜೊತೆಗೆ ಘಟನಾಸ್ಥಳಕ್ಕೆ ಓಡಿ ಬಂದು ಆರೋಪಿಗಳನ್ನು ಪೊಲೀಸರವಶಕ್ಕೆ ನೀಡಿದರು. ಅರಬಾಜ ಪರಾರಿಯಾಗಿದ್ದಾನೆ, ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ.
Uttar Pradesh: Taslim, Arif and others kidnap and rape Dalit minor girl, assault her motherhttps://t.co/Ov1wA6XeXj
— OpIndia.com (@OpIndia_com) March 17, 2023
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!