ಭಾರತ ಹಿಂದವಿ ಸ್ವರಾಜ್ಯವಾಗಿದೆ ಎಂದು ಜಗತ್ತಿಗೆ ಸಾರಿ ಹೇಳಿ! – ದುರ್ಗೇಶ ಪರುಳಕರ್, ಪ್ರಸಿದ್ಧ ಲೇಖಕರು ಮತ್ತು ಭಾಷಣಕಾರರು

ಡೊಂಬಿವಲಿ, ಮಾರ್ಚ್ 31 (ವಾರ್ತೆ).- ವ್ಯಾಪಾರ ಕ್ಷೇತ್ರದಲ್ಲಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ವ್ಯಾಪಕವಾಗಿ ಮಾರಾಟ ಮಾಡುವಂತೆ, ಸರಕಾರವು ‘ಓಂ ಪ್ರಮಾಣಪತ್ರ’ಕ್ಕೆ ಮಾನ್ಯತೆ ನೀಡಿ ಹಿಂದೂಗಳ ರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇದು ಇಸ್ಲಾಮಿಕ್ ರಾಷ್ಟ್ರವಲ್ಲ, ಹಿಂದವಿ ಸ್ವರಾಜ್ಯ ಎಂದು ಛತ್ರಪತಿ ಶಿವಾಜಿ ಮಹಾರಾಜರು ನಮಗೆ ಕಲಿಸಿದ್ದಾರೆ. ಈಗ ನಾವು ಅದನ್ನು ಜಗತ್ತಿಗೆ ಸಾರಿ ಹೇಳಬೇಕು. ಅದಕ್ಕಾಗಿ ನಾವು ಯುಗಾದಿಯ ಶುಭ ಮುಹೂರ್ತವನ್ನು ಆರಿಸಿಕೊಂಡಿದ್ದೇವೆ. ಈ ಬ್ರಹ್ಮಧ್ವಜ ಆಕಾಶವನ್ನು ಮುಟ್ಟುವಷ್ಟು ಎತ್ತರಕ್ಕೆ ಏರಬೇಕು. ಈ ಮೂಲಕ ಹಿಂದೂಗಳ ಬೃಹತ್ ಸಂಘಟನೆ ನಡೆದರೆ, ಅದು ಜಗತ್ತಿಗೆ ಉತ್ತಮ ಸಂದೇಶವನ್ನು ನೀಡುತ್ತದೆ. ಇದರಿಂದಾಗಿ ವಿಶ್ವಗುರು ಸ್ಥಾನದ ಗೌರವ ನಮಗೆ ಸಿಗುತ್ತದೆ, ಇದು ನಮ್ಮ ಅಂತಿಮ ಗುರಿಯಾಗಿದೆ ಎಂದು ಪ್ರಸಿದ್ಧ ಲೇಖಕ ಮತ್ತು ಭಾಷಣಕಾರರಾದ ಶ್ರೀ. ದುರ್ಗೇಶ ಪರುಳಕರ್ ಅವರು ಹೇಳಿದರು. ನಗರದಲ್ಲಿ ನಡೆದ ಹೊಸ ವರ್ಷದ ಸ್ವಾಗತ ಯಾತ್ರೆಯಲ್ಲಿ, ಸ್ವಾತಂತ್ರ್ಯವೀರ ಸಾಮಾಜಿಕ ಸಂಸ್ಥೆ, ಡೊಂಬಿವಲಿ ಶಾಖೆ ಮತ್ತು ‘ಓಂ ಪ್ರತಿಷ್ಠಾನ’ ಶಿದೋರಿ ಉಪಾಹಾರ ಗೃಹದ ಬಳಿ ಜಂಟಿಯಾಗಿ ಹಿಂದೂ ಗ್ರಾಹಕ ಜಾಗೃತಿ ಅಭಿಯಾನ ಪ್ರಾರಂಭಿಸಿದರು. ಈ ಅಭಿಯಾನದಡಿ ‘ಓಂ’ ಪ್ರಮಾಣೀಕೃತ ಗ್ರಾಹಕರ ಉಚಿತ ನೋಂದಣಿಯನ್ನು ಪ್ರಾರಂಭಿಸಲಾಯಿತು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !