ಕೊಲಂಬಿಯಾ: ಬಸ್ ಬಾಂಬ್ ಸ್ಫೋಟ: 13 ಪ್ರಯಾಣಿಕರ ಸಾವು, 38 ಜನರಿಗೆ ಗಾಯ!
ಪ್ರಾಂತ್ಯದ ಗವರ್ನರ್ ಆಕ್ಟಾವಿಯೊ ಗುಜಮಾನ್ ಅವರು ಈ ಘಟನೆಯ ಕುರಿತು ಮಾತನಾಡಿ, ರಸ್ತೆಯಲ್ಲಿ ಸ್ಫೋಟಕಗಳನ್ನು ಹೂತಿಡಲಾಗಿತ್ತು ಮತ್ತು ಬಸ್ ಅಲ್ಲಿಂದ ಹಾದು ಹೋಗುವಾಗ ‘ರಿಮೋಟ್’ ಸಹಾಯದಿಂದ ಸ್ಫೋಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಾಂತ್ಯದ ಗವರ್ನರ್ ಆಕ್ಟಾವಿಯೊ ಗುಜಮಾನ್ ಅವರು ಈ ಘಟನೆಯ ಕುರಿತು ಮಾತನಾಡಿ, ರಸ್ತೆಯಲ್ಲಿ ಸ್ಫೋಟಕಗಳನ್ನು ಹೂತಿಡಲಾಗಿತ್ತು ಮತ್ತು ಬಸ್ ಅಲ್ಲಿಂದ ಹಾದು ಹೋಗುವಾಗ ‘ರಿಮೋಟ್’ ಸಹಾಯದಿಂದ ಸ್ಫೋಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೆಕ್ಸಿಕೋ ಸೈನ್ಯವು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ದೇಶದ ಅತ್ಯಂತ ದೊಡ್ಡ ಮಾದಕವಸ್ತು ಕಳ್ಳಸಾಗಣೆದಾರ ನೆಮೆಸಿಯೊ ರುಬನ್ ಒಸೆಗುಯೆರಾ ಸರ್ವೆಂಟೆಸ್ ಉರ್ಫ್ ‘ಎಲ್ ಮೆಂಚೊ’ ನನ್ನು ಜಾಲಿಸ್ಕೋದಲ್ಲಿ ಹತ್ಯೆ ಮಾಡಲಾಗಿದೆ.
ವೆನೆಜುವೆಲಾದ ಹಿತದೃಷ್ಟಿಯಿಂದ ಅಮೆರಿಕ ಹೇಳಿದಂತೆ ನಡೆದುಕೊಳ್ಳದಿದ್ದರೆ, ನಿಮ್ಮ ಸ್ಥಿತಿ ಮಡುರೊಗಿಂತಲೂ ಕೆಟ್ಟದಾಗಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಡೆಲ್ಸಿ ರೊಡ್ರಿಗಸ್ ಅವರಿಗೆ ಬೆದರಿಕೆ ಹಾಕಿದ್ದಾರೆ.
ನಿಕೋಲಸ್ ಮಡುರೊ ಬಂಧನದ ಬಳಿಕ, ಅಮೆರಿಕವು ವೆನೆಜುವೆಲಾವನ್ನು ಕೆಲ ಕಾಲ ನಿಯಂತ್ರಿಸಿ ತೈಲ ನಿಕ್ಷೇಪಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಡಿಸೆಂಬರ್ ೧೬ ರಂದು ನೀಡಿದ ಈ ಸರ್ವಾನುಮತದ ತೀರ್ಪಿನಲ್ಲಿ, ಇಂತಹ ಕಡ್ಡಾಯ ಪ್ರಮಾಣ ವಚನವು ‘ಕೆನಡಿಯನ್ ಚಾರ್ಟರ್ ಆಫ್ ರೈಟ್ಸ್ ಅಂಡ್ ಫ್ರೀಡಮ್ಸ್’ ನಲ್ಲಿ ನೀಡಲಾದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯವು ಒಪ್ಪಿಕೊಂಡಿದೆ.
ಸ್ವತಃ ಅಮೆರಿಕ ಇದಕ್ಕಿಂತ ಬೇರೆ ಏನು ಮಾಡುತ್ತಿದೆ? ಅಮೆರಿಕವು ಪಾಕಿಸ್ತಾನದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರರಲ್ಲಿ ಒಂದಾಗಿದೆ ಎಂಬುದನ್ನು ಅಮೆರಿಕ ಮರೆತಿದೆಯೇ? ಆದ್ದರಿಂದ ಭಾರತದ ದೃಷ್ಟಿಯಲ್ಲಿ ಅಮೆರಿಕ, ಚೀನಾ ಮತ್ತು ಪಾಕಿಸ್ತಾನ ಇವೆಲ್ಲವೂ ದೇಶದ ಶತ್ರುಗಳೇ ಆಗಿದ್ದಾರೆ.
ಪಾಕಿಸ್ತಾನದಲ್ಲಿ ಮಾಡಲಾದ 27ನೇ ಸಾಂವಿಧಾನಿಕ ತಿದ್ದುಪಡಿಯು ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಅಗತ್ಯ ಕಾನೂನು ನಿಯಮಗಳನ್ನು ದುರ್ಬಲಗೊಳಿಸಬಹುದು.
ಖಲಿಸ್ತಾನವಾದಿಗಳ ಮೂಲಕ ಪಂಜಾಬ ಅನ್ನು ಭಾರತದಿಂದ ಬೇರ್ಪಡಿಸಲು ಪಾಕಿಸ್ತಾನ ಬೆಂಬಲಿತ ಪ್ರಯತ್ನ ಕೆನಡಾದಲ್ಲಿ ನಡೆಯುತ್ತಿದೆ. ಆದರೆ ಅಲ್ಲಿ ಹಣ ನೀಡಿದರೂ ಕೇವಲ ಶೇ. 6 ರಷ್ಟು ಸಿಖ್ಖರು ಮಾತ್ರ ಇದರಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದೇ ಈ ಭಾರತ-ದ್ವೇಷಿ ಅಭಿಯಾನದ ಫಲಿತಾಂಶ.
ಅಮೆರಿಕವು ಈಗಾಗಲೇ ಕೆನಡಾದ ಮೇಲೆ ಶೇ. 35ರಷ್ಟು ತೆರಿಗೆ ವಿಧಿಸಿದೆ, ಇದು ಹೊಸ ಘೋಷಣೆಯಂತೆ ಶೇ.45 ಕ್ಕೆ ಏರಿಕೆಯಾಗಿದೆ. ಇದು ಭಾರತ ಮತ್ತು ಬ್ರೆಜಿಲ್ ನಂತರದ ಅತ್ಯಧಿಕ ತೆರಿಗೆಯಾಗಿದೆ.
ಪೊಲೀಸರು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ರೆಡ್ ಕಮಾಂಡ್ ಗ್ಯಾಂಗ್ನ ಗೂಂಡಾಗಳು ಅವರ ಮೇಲೆ ಗುಂಡು ಹಾರಿಸಿದರು, ಹಾಗೆಯೇ ಡ್ರೋನ್ಗಳಿಂದ ಬಾಂಬ್ಗಳನ್ನು ಎಸೆದರು. ಇದಕ್ಕೆ ಪೊಲೀಸರು ಸೂಕ್ತ ಪ್ರತ್ಯುತ್ತರ ನೀಡಿದರು.