ಜಪಾನ್ನಿಂದ ಶಸ್ತ್ರಾಸ್ತ್ರ ರಫ್ತಿನ ಮೇಲಿದ್ದ 80 ವರ್ಷಗಳ ನಿಷೇಧ ತೆರವು!
ರಫ್ತು ನಿಷೇಧ ತೆರವುಗೊಳಿಸಿರುವುದರಿಂದ ಜಪಾನ್ಗೆ ಜಾಗತಿಕ ಮಾರುಕಟ್ಟೆಯ ಬಾಗಿಲುಗಳು ತೆರೆದಿವೆ. ಜಪಾನ್ ನೌಕಾ ನಿರ್ಮಾಣ ಸಾಮರ್ಥ್ಯದಲ್ಲಿ ಮುಂಚೂಣಿಯಲ್ಲಿದ್ದು, ಆಧುನಿಕ ನೌಕಾನೆಲೆಗಳನ್ನು ಹೊಂದಿದೆ.
ರಫ್ತು ನಿಷೇಧ ತೆರವುಗೊಳಿಸಿರುವುದರಿಂದ ಜಪಾನ್ಗೆ ಜಾಗತಿಕ ಮಾರುಕಟ್ಟೆಯ ಬಾಗಿಲುಗಳು ತೆರೆದಿವೆ. ಜಪಾನ್ ನೌಕಾ ನಿರ್ಮಾಣ ಸಾಮರ್ಥ್ಯದಲ್ಲಿ ಮುಂಚೂಣಿಯಲ್ಲಿದ್ದು, ಆಧುನಿಕ ನೌಕಾನೆಲೆಗಳನ್ನು ಹೊಂದಿದೆ.
ಈ ಬದಲಾವಣೆಯು ಚೀನೀ ಸಮಾಜದಲ್ಲಿ ಸಾಂಪ್ರದಾಯಿಕ ಕುಟುಂಬ ಪದ್ಧತಿಯ ಅಂತ್ಯದತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ. ಈಗ ಚೀನೀ ಸ್ತ್ರೀಯರು ತಮ್ಮದೇ ಆದ ಪ್ರತ್ಯೇಕ ಗುರುತು ಮತ್ತು ಆತ್ಮಗೌರವಕ್ಕಾಗಿ ವಿಚ್ಛೇದನವನ್ನು ಹೊಸ ಸಾಮಾಜಿಕ ಹಕ್ಕಿನಂತೆ ನೋಡುತ್ತಿದ್ದಾರೆ.
ಪಾಶ್ಚಿಮಾತ್ಯ ಗುಪ್ತಚರ ಮಾಜಿ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಚೀನಾದ ಯಾವುದೇ ಆಡಳಿತಾತ್ಮಕ ಅನುಮತಿಯಿಲ್ಲದೆ ಚೀನಾದ ಸಂಸ್ಥೆಯೊಂದು ಉಪಗ್ರಹ ಉಡಾವಣೆಯಂತಹ ಕ್ರಮ ಕೈಗೊಳ್ಳುವುದು ಅಸಾಧ್ಯ.
ನವ ದೆಹಲಿ – ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ೨೧ ಗಂಟೆಗಳ ಕಾಲ ನಡೆದ ಚರ್ಚೆಯು ವಿಫಲವಾಗಿದೆ. ಈ ಚರ್ಚೆಯಿಂದ ಅಮೆರಿಕ ಮತ್ತು ಇರಾನ್ ನಡುವೆ ಯಾವುದೇ ಒಪ್ಪಂದ ಏರ್ಪಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಎರಡೂ ದೇಶಗಳ ಪ್ರತಿನಿಧಿಗಳು ತಮ್ಮ ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಉಭಯ ದೇಶಗಳ ನಾಯಕರು ಈಗ ಈ ಚರ್ಚೆ ಬಗ್ಗೆ ವಿಭಿನ್ನ ಹೇಳಿಕೆಗಳನ್ನು ನೀಡುತ್ತಾ ಪರಸ್ಪರ ಆರೋಪ ಮಾಡುತ್ತಿದ್ದಾರೆ. ಅಮೆರಿಕ ಅತಿರೇಕದ ಬೇಡಿಕೆಗಳನ್ನು ಮಂಡಿಸಿದೆ! – ಇರಾನ್ ಘಾನಾ … Read more
ತಜ್ಞರ ಅಭಿಪ್ರಾಯದಂತೆ, ಸ್ವಯಂಚಾಲಿತ ವಾಹನಗಳು ಮಾನವ ತಪ್ಪುಗಳನ್ನು ಕಡಿಮೆ ಮಾಡಬಹುದು; ಆದರೆ ತಾಂತ್ರಿಕ ದೋಷಗಳು ಹೊಸ ರೀತಿಯ ಅಪಾಯಗಳನ್ನು ಸೃಷ್ಟಿಸಬಹುದು.
ಇಂತಹ ಉದಾರತೆಯನ್ನು ತೋರಿಸುವುದರಲ್ಲಿ ತಪ್ಪೇನಿಲ್ಲ; ಆದರೆ ಪ್ರತಿಯಾಗಿ ಆ ದೇಶಗಳಲ್ಲಿನ ಹಿಂದೂಗಳು ಮತ್ತು ಅವರ ದೇವಸ್ಥಾನಗಳ ಮೇಲೆ ದಾಳಿ ನಡೆಯದಂತೆ ಭಾರತವು ಖಾತರಿಪಡಿಸಿಕೊಳ್ಳಬೇಕು ಎಂಬುದು ಹಿಂದೂಗಳ ಆಶಯವಾಗಿದೆ!
ಇರಾನ್ ವಿದೇಶಾಂಗ ಸಚಿವಾಲಯದ ಮಾಹಿತಿ ಪ್ರಕಾರ, ಚೀನಾ, ರಷ್ಯಾ, ಭಾರತ, ಇರಾಕ್ ಮತ್ತು ಪಾಕಿಸ್ತಾನ ದೇಶಗಳ ನೌಕೆಗಳಿಗೆ ಹೋರ್ಮುಜ್ ಮೂಲಕ ಹಾದುಹೋಗಲು ಯಾವುದೇ ಅಡೆತಡೆ ಇರುವುದಿಲ್ಲ.
ಇಸ್ರೇಲ್ ಇರಾನ್ ನಲ್ಲಿನ ರಸ್ತೆಗಳ ಸಿಗ್ನಲ್ಗಳನ್ನೂ ಹ್ಯಾಕ್ ಮಾಡಿ ಎಲ್ಲಾ ಮಾಹಿತಿ ಸಂಗ್ರಹಿಸಿತ್ತು. ಭಾರತದ ಶತ್ರು ರಾಷ್ಟ್ರಗಳೂ ಇಂತಹ ಪ್ರಯತ್ನ ಮಾಡುತ್ತಿರುವುದರಿಂದ ಈಗ ಭಾರತವು ಪ್ರತಿಯೊಂದು ಕ್ಷೇತ್ರದಲ್ಲಿಯೂ ಜಾಗರೂಕರಾಗಿರುವ ಅವಶ್ಯಕತೆಯಿದೆ!
ರಷ್ಯಾ, ಚೀನಾ, ಉತ್ತರ ಕೊರಿಯಾ, ಇರಾನ್ , ಮತ್ತು ಪಾಕಿಸ್ತಾನ ದೇಶಗಳು ಹೊಸ ಕ್ಷಿಪಣಿ ತಂತ್ರಜ್ಞಾನ ಮತ್ತು ಶಸ್ತ್ರಾಸ್ತಗಳನ್ನು ವಿಕಸಿತ ಗೊಳಿಸುತ್ತಿವೆ. ಪಾಕಿಸ್ತಾನ ಇಂತಹ ಖಂಡಾಂತರ ಕ್ಷಿಪಣಿ ಅಭಿವೃದ್ಧಿ ಪಡಿಸಬಹುದು, ಅವು ದೂರದವರೆಗೆ ದಾಳಿ ಮಾಡಬಹುದು ಹಾಗೂ ಇರಾನ್ ಕೂಡ 2035 ಕ್ಕೂ ಮೊದಲೇ ಇಂತಹ ಕ್ಷಿಪಣಿ ಅಭಿವೃದ್ಧಿ ಪಡಿಸಬಹುದು.
‘ಹಿಂದಿ-ಚೀನಿ ಭಾಯಿ ಭಾಯಿ’ ಎಂದು ಹೇಳುತ್ತಾ ಭಾರತದ ಮೇಲೆ ಆಕ್ರಮಣ ಮಾಡಿ, ಸಾವಿರಾರು ಚದರ ಕಿಲೋಮೀಟರ್ ಭೂಮಿಯನ್ನು ವಶಪಡಿಸಿಕೊಂಡ ಚೀನಾವನ್ನು ಯಾರು ತಾನೇ ನಂಬುತ್ತಾರೆ? ಚೀನಾ ಮೊದಲು ತಾನು ಪಾಲುದಾರ ಎಂಬುದನ್ನು ಕೃತಿಯಲ್ಲಿ ತೋರಿಸಿಕೊಡಲಿ, ನಂತರ ಮಾತನಾಡಲಿ!