ಹೊಸ ಸಂಸತ್ ಭವನದ ಉದ್ಘಾಟನೆ, 19 ರಾಜಕೀಯ ಪಕ್ಷಗಳ ಬಹಿಷ್ಕಾರ
ಪ್ರಧಾನಮಂತ್ರಿಯ ಬದಲಾಗಿ ರಾಷ್ಟ್ರಪತಿಯವರ ಹಸ್ತದಿಂದ ಉದ್ಘಾಟಿಸುವಂತೆ ಆಗ್ರಹ
ಪ್ರಧಾನಮಂತ್ರಿಯ ಬದಲಾಗಿ ರಾಷ್ಟ್ರಪತಿಯವರ ಹಸ್ತದಿಂದ ಉದ್ಘಾಟಿಸುವಂತೆ ಆಗ್ರಹ
18 ವರ್ಷ ಪೂರ್ಣಗೊಂಡ ಮತದಾರರ ಹೆಸರನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಪ್ರಕ್ರಿಯೆ ಸುಲಭವಾಗುವಂತೆ ಕೇಂದ್ರಸರಕಾರವು ಒಂದು ಹೊಸ ಪದ್ಧತಿಯನ್ನು ಜಾರಿಗೊಳಿಸಲಿದೆಯೆಂದು ಕೇಂದ್ರ ಗೃಹಸಚಿವ ಅಮಿತ ಶಹಾ ಇವರು ಹೇಳಿದ್ದಾರೆ.
ಕಾಂಗ್ರೆಸ್ ರಾಜ್ಯಗಳಲ್ಲಿ ಗಲಭೆಗಳು ನಡೆಯುತ್ತಿರುವುದು ಹೊಸದೇನಲ್ಲ. ಇವತ್ತಿಗೂ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದು ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರಿಂದ ಹಲ್ಲೆಗಳು ನಡೆಯುತ್ತಿರುವುದು ಇತ್ತೀಚೆಗೆ ರಾಜಸ್ಥಾನ ಮತ್ತು ಛತ್ತೀಸ್ಗಢ ರಾಜ್ಯಗಳಿಂದ ಕಂಡು ಬರುತ್ತಿದೆ.
ದೇಶಾದ್ಯಂತ ಶ್ರೀ ಹನುಮಾನ ಜಯಂತಿಯ ಉತ್ಸವವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಗೃಹಸಚಿವ ಅಮಿತ ಶಾ ಇವರು ಗುಜರಾತ್ ನ ಬೊಟಾದ ಜಿಲ್ಲೆಯ ಸಾಲಂಗಪುರ ದೇವಸ್ಥಾನದಲ್ಲಿ ಭಗವಾನ ಶ್ರೀ ಹನುಮಂತನ 54 ಅಡಿ ಎತ್ತರದ ಮೂರ್ತಿಯನ್ನು ಅನಾವರಣಗೊಳಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಮೈತ್ರಿ ಸರಕಾರ ಇರುವಾಗ ಗುಜರಾತ್ ನ ತತ್ಕಾಲಿನ ಮುಖ್ಯಮಂತ್ರಿ ನರೇಂದ್ರ ಮೋದಿ ಇವರನ್ನು ಸುಳ್ಳು ಚಕಮಕಿಯ ಪ್ರಕರಣದಲ್ಲಿ ಸಿಲುಕಿಸಲು ಸಿಬಿಐ ವಿಚಾರಣೆಯ ಸಮಯದಲ್ಲಿ ನನ್ನ ಮೇಲೆ ಒತ್ತಡ ಹೇರಿತ್ತು, ಎಂದು ಕೇಂದ್ರ ಸಚಿವ ಅಮಿತ ಶಹಾ ಇವರು ಒಂದು ವಾರ್ತಾವಾಹಿನಿಯ ಕಾರ್ಯಕ್ರಮದಲ್ಲಿ ದಾವೆ ಮಾಡಿದರು.
ಕರ್ನಾಟಕದಲ್ಲಿ ಆಢಳಿತಾರೂಢ ಭಾಜಪ ಮುಸಲ್ಮಾನರಿಗೆ ಸಿಗುವ ಶೇಖಡ ೪ ಮೀಸಲಾತಿ ರದ್ದು ಪಡಿಸಿದ ನಂತರ ಕಾಂಗ್ರೆಸ್ ‘ಅಧಿಕಾರಕ್ಕೆ ಬಂದರೆ ಮತ್ತೆ ಮೀಸಲಾತಿ ನೀಡುವೆವು’ ಎಂದು ಆಶ್ವಾಸನೆ ನೀಡಿದೆ.
ಈ ದೇವಸ್ಥಾನದ ಕೊನೆಯ ಜೀರ್ಣೋದ್ಧಾರವನ್ನು ೧೯ ನೇ ಶತಮಾನದಲ್ಲಿ ಡೋಗ್ರಾ ಸಾಮ್ರಾಜ್ಯದ ಸಂಸ್ಥಾಪಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಗುಲಾಬ ಸಿಂಗ್ ಜಾಮ್ವಾಲ್ ಅವರು ಮಾಡಿದರು. ಈ ದೇವಸ್ಥಾನವು ಕಳೆದ ೭ ದಶಕಗಳಿಂದ ಪಾಳುಬಿದ್ದಿತ್ತು.
ಕೇಂದ್ರ ಮತ್ತು ಪಂಜಾಬ್ ಸರಕಾರವು ಪಂಜಾಬ ರಾಜ್ಯದಲ್ಲಿನ ನೂರಾರು ಮನೆಗಳಿಗೆ ಪೊಲೀಸರನ್ನು ಕಳುಹಿಸಿದ್ದರು. ಜನರಿಗೆ ಕಿರುಕುಳ ಮತ್ತು ಮಹಿಳೆಯರ ಮಾನಭಂಗ ಮಾಡಿದ್ದಾರೆ. ಪಂಜಾಬನ ಪ್ರತಿಯೊಂದು ಮನೆಯಲ್ಲಿ ಸ್ಪೋಟಕಗಳು ತಯಾರಾಗುತ್ತಿವೆ. ಜನರಿಗೆ ಯಾವಾಗ ಬೇಕು ಅವಾಗಲೇ ಇದರ ಸ್ಫೋಟ ಆಗುವುದು.
ದೇಶದಲ್ಲಿ ನುಸಳುವವರು ಬುಡಕಟ್ಟು ಜನಾಂಗದ ಯುವತಿಯರೊಂದಿಗೆ ಬಲವಂತವಾಗಿ ವಿವಾಹ ಮಾಡಿಕೊಂಡು ಅವರ ಭೂಮಿ ಕಬಳಿಸುತ್ತಾರೆ. ನುಸುಳುಕೋರರ ದುಸ್ಸಾಹಸವನ್ನು ತಡೆಯಿರಿ, ಇಲ್ಲವಾದರೆ ಜಾರ್ಖಂಡಿನ ಜನತೆ ನಿಮಗೆ ಕ್ಷಮಿಸುವುದಿಲ್ಲ.
ಈ ರೀತಿ ನಿಯಮ ಉಲ್ಲಂಘಿಸಿ ಅನುಚಿತ ಘಟನೆ ಘಟಿಸಿದರೆ, ಆಗ ಅದಕ್ಕೆ ಯಾರು ಹೊಣೆ, ಇದನ್ನು ಕಾಂಗ್ರೆಸ್ಸಿನವರು ಸ್ಪಷ್ಟಪಡಿಸಬೇಕು !