
ಬೆಂಗಳೂರು (ಕರ್ನಾಟಕ) – ಕರ್ನಾಟಕದಲ್ಲಿ ಆಢಳಿತಾರೂಢ ಭಾಜಪ ಮುಸಲ್ಮಾನರಿಗೆ ಸಿಗುವ ಶೇಖಡ ೪ ಮೀಸಲಾತಿ ರದ್ದು ಪಡಿಸಿದ ನಂತರ ಕಾಂಗ್ರೆಸ್ ‘ಅಧಿಕಾರಕ್ಕೆ ಬಂದರೆ ಮತ್ತೆ ಮೀಸಲಾತಿ ನೀಡುವೆವು’ ಎಂದು ಆಶ್ವಾಸನೆ ನೀಡಿದೆ.
ರಾಜ್ಯ ಸರಕಾರದ ನಿರ್ಣಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ ಶಾಹ ಇವರು, ‘ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವ ಕಾನೂನು ಸಂವಿಧಾನದಲ್ಲಿ ಇಲ್ಲ; ಎಂದು ಹೇಳಿದರು. ಆದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಇವರು ಸರಕಾರದ ನಿರ್ಣಯ ಸಂವಿಧಾನ ವಿರೋಧಿ ಇರುವುದೆಂದು ದಾವೆ ಮಾಡಿದ್ದಾರೆ. ’ಮೀಸಲಾತಿಯನ್ನು ಆಸ್ತಿಯ ಹಾಗೆ ಭಾಗ ಮಾಡುವುದು ಎಂದು ಭಾಜಪ ಸರಕಾರಕ್ಕೆ ಅನಿಸುತ್ತದೆ; ಆದರೆ ಮೀಸಲಾತಿ ಇದು ಆಸ್ತಿಯಾಗಿರದೇ ಅಧಿಕಾರವಾಗಿದೆ. ಅಲ್ಪಸಂಖ್ಯಾತ ಸಮೂಹಕ್ಕಾಗಿ ಶೇಕಡಾ ೪ ಮೀಸಲಾತಿ ತೆರವುಗೊಳಿಸಿ ಅದನ್ನು ದೊಡ್ಡ ಸಮಾಜಕ್ಕೆ ನೀಡಬೇಕು, ಎಂದು ನಮಗೆ ಅನಿಸುವುದಿಲ್ಲ. ಅಲ್ಪಸಂಖ್ಯಾತರರು ನಮ್ಮ ಸಹೋದರರು ಮತ್ತು ನಮ್ಮ ಕುಟುಂಬದ ಸದಸ್ಯರಾಗಿದ್ದಾರೆ’, ಎಂದು ಕೂಡ ಶಿವಕುಮಾರ ಹೇಳಿದರು.
ಮೀಸಲಾತಿ ವಿಚಾರದಲ್ಲಿ ಸರ್ಕಾರ ಕಿವಿ ಮೇಲೆ ಹೂ ಇಡುತ್ತಿದೆ: ಡಿ.ಕೆ.ಶಿವಕುಮಾರ್ ಆಕ್ರೋಶ#DKShivakumarhttps://t.co/lvJ9pjT4I8
— Zee Kannada News (@ZeeKannadaNews) March 23, 2023
ಸಂಪಾದಕರ ನಿಲುವು* ಸಂವಿಧಾನದ ಪ್ರಕಾರ ಧರ್ಮದ ಆಧಾರದಲ್ಲಿ ಯಾರಿಗೂ ಕೂಡ ಮೀಸಲಾತಿ ನೀಡಬಾರದು ಎಂದು ಇದ್ದರೂ ಕಾಂಗ್ರೆಸ್ ಸಂವಿಧಾನ ವಿರೋಧಿ ಕೃತ್ಯ ಮಾಡಿ ಈ ಮೀಸಲಾತಿ ನೀಡುವರು, ಎಂದು ಇದರ ಅರ್ಥ ! ಇಂತಹ ಸಂವಿಧಾನ ವಿರೋಧಿ ಪಕ್ಷಕ್ಕೆ ಜನರು ಎಂದಾದರು ಅಧಿಕಾರದಲ್ಲಿ ಕೂಡಿಸುವರೆ ? * ಮುಸಲ್ಮಾನರನ್ನು ಓಲೈಸುವ ಕಾಂಗ್ರೆಸ್ ಗೆ ದೇಶದಲ್ಲಿನ ಜನರೇ ೨೦೧೪ ರಿಂದ ಕೇಂದ್ರದಿಂದ ಮತ್ತು ಅನೇಕ ರಾಜ್ಯಗಳಿಂದ ಅಧಿಕಾರದಿಂದ ಕೆಳಗಿಳಿಸಿರುವಾಗ ಕಾಂಗ್ರೆಸ್ಸಿಗೆ ಇನ್ನೂ ಬುದ್ದಿ ಬಂದಿಲ್ಲ. ಇದರ ಅರ್ಥ ವಿನಾಶ ಕಾಲೆ ವಿಪರೀತ ಬುದ್ಧಿ ಎಂದಗುತ್ತದೆ ! |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ