ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
ಚುನಾವಣೆಯಲ್ಲಿ ಆಯ್ಕೆಯಾಗಲು ರಾಜಕಾರಣಿಗಳು ಜನರನ್ನು ಸಂತೋಷ ಪಡಿಸಬೇಕಾಗುತ್ತದೆ. ಆದರೆ ಸಾಧನೆ ಮಾಡುವವನನ್ನು ಭಗವಂತನು ಸ್ವತಃ ಆಯ್ಕೆ ಮಾಡಿಕೊಳ್ಳುತ್ತಾನೆ !’
ಚುನಾವಣೆಯಲ್ಲಿ ಆಯ್ಕೆಯಾಗಲು ರಾಜಕಾರಣಿಗಳು ಜನರನ್ನು ಸಂತೋಷ ಪಡಿಸಬೇಕಾಗುತ್ತದೆ. ಆದರೆ ಸಾಧನೆ ಮಾಡುವವನನ್ನು ಭಗವಂತನು ಸ್ವತಃ ಆಯ್ಕೆ ಮಾಡಿಕೊಳ್ಳುತ್ತಾನೆ !’
ಕೀಲುಗಳ ನೋವು, ಶೀತ ಇತ್ಯಾದಿ ಹೆಚ್ಚಾಗಬಾರದೆಂದು ವಾತಾನುಕೂಲಿತ ಕೋಣೆಯಲ್ಲಿ (‘ಎಸಿ’ಯಲ್ಲಿ) ಕೆಲಸ ಮಾಡುವುದು ಅನಿವಾರ್ಯವಾಗಿದ್ದರೆ ಕಿವಿಗಳಲ್ಲಿ ಹತ್ತಿಯ ಉಂಡೆಗಳನ್ನು ಇಟ್ಟುಕೊಳ್ಳಬೇಕು, ಜ್ಯಾಕೇಟ್ ಅಥವಾ ಸ್ವೇಟರ್ ಧರಿಸಬೇಕು
ಧರ್ಮದ ಬಗ್ಗೆ ಪ.ಪೂ. ಸ್ವಾಮೀ ವರದಾನಂದ ಭಾರತಿ ಇವರ ಅಮೂಲ್ಯ ಮಾರ್ಗದರ್ಶನ !
ಒಂದೆಂದರೆ ಮನುಷ್ಯ-ಜನ್ಮವು ಸಿಗುವುದು ಅತ್ಯಂತ ದುರ್ಲಭವಾಗಿದೆ, ಅದರಲ್ಲಿಯೂ ಇಷ್ಟು ಉತ್ತಮವಾದ ಬುದ್ಧಿ ಇದೆ !… ಮತ್ತು ಈ ಬುದ್ಧಿಯನ್ನು ಮೂರ್ಖನು ಕಲ್ಲು ಪರೀಕ್ಷಿಸುವುದಕ್ಕೆ ಹಚ್ಚಿದನು ! ಈ ಕಲ್ಲು ಪರೀಕ್ಷಿಸುವ ವಿದ್ಯೆಯು ಇವನನ್ನು ಜನ್ಮ-ಮರಣಗಳಿಂದ ಬಿಡಿಸಬಹುದೇ ?
‘ಸ್ವಾತಂತ್ರ್ಯ ಚಳುವಳಿಯ ಮಿತಿಯನ್ನು ದತ್ತಪ್ರಸಾದ ದಾಭೋಲಕರ ಸ್ಪಷ್ಟಪಡಿಸುತ್ತಾರೆ. ಖಾದಿಯನ್ನು ಇಷ್ಟು ಪ್ರಚಾರ ಮಾಡಿದರೂ ದೇಶದಲ್ಲಿ ಕೇವಲ ಶೇ. ೧ ರಷ್ಟು ಜನರು ಮಾತ್ರ ಖಾದಿಯನ್ನು ಉಪಯೋಗಿಸುತ್ತಿದ್ದರು.
ವೈದ್ಯರ ಪ್ರಕಾರ, ಈ ರೋಗ ಅಪರೂಪದ್ದಾಗಿದ್ದರೂ, ಇಂದಿನ ಪೀಳಿಗೆಯು ‘ಹೆಡ್ಫೋನ್’ ಮತ್ತು ‘ಇಯರ್ಫೋನ್’ಗಳ ಮೂಲಕ ನಿರಂತರವಾಗಿ ಹಾಡುಗಳನ್ನು ಕೇಳುತ್ತಿರುತ್ತದೆ ಅಥವಾ ಚಲನಚಿತ್ರವನ್ನು ನೋಡುತ್ತಿರುತ್ತದೆ. ಇದನ್ನು ನೋಡಿದರೆ ಭಾರತದಲ್ಲಿ ಈ ರೋಗ ಎಲ್ಲೆಡೆ ಹರಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಅಕ್ಟೋಬರ್ ೭, ೨೦೨೩ ರಂದು ಹಮಾಸ ಪ್ಯಾಲೇಸ್ಟೈನ ಭಯೋತ್ಪಾದಕ ಸಂಘಟನೆಯು ಇಸ್ರೈಲ್ ಮೇಲೆ ನಡೆಸಿದ ಆಕ್ರಮಣದ ಸೇಡನ್ನು ಇಸ್ರೈಲ್ ಕೊನೆಗೂ ತೀರಿಸಿಕೊಂಡಿದೆ. ಈ ಸಂಘಟನೆಯ ಮುಖಂಡ ೬೨ ವರ್ಷದ ಇಸ್ಮಾಯಿಲ್ ಹಾನಿಯಾ ಇವನನ್ನು ಇರಾನಿನ ರಾಜಧಾನಿ ತೆಹ್ರಾನನಲ್ಲಿ ನುಗ್ಗಿ ಇಸ್ರೈಲ್ ಹತ್ಯೆ ಮಾಡಿದೆ.
ಯೋಗಿ ಅರವಿಂದರವರ ಸಂಪೂರ್ಣ ಜೀವನ ಮತ್ತು ಅವರ ಯೋಗಸಾಧನೆಯು ಭಾರತದ ಸ್ವಾತಂತ್ರ್ಯಕ್ಕಾಗಿ ಮತ್ತು ಭಾರತೀಯ ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಇತ್ತು.
‘ನಮಗೆ ಯಾವುದರ ಬಗ್ಗೆ ಮಾಹಿತಿಯು ಇಲ್ಲವೋ, ನಾವು ಯಾವುದರ ಅಧ್ಯಯನ ಮಾಡಿಲ್ಲವೋ, ಆ ಬಗ್ಗೆ ಸಮಾಜದಲ್ಲಿ ಜನರಿಗೆ ಸಂದೇಹ ಮೂಡುವಂತೆ ಮಾತನಾಡುವುದು ಮತ್ತು ವರ್ತಿಸುವುದನ್ನು ನಿಜವಾದ ಬುದ್ಧಿಪ್ರಾಮಾಣ್ಯವಾದಿಗಳ ಲಕ್ಷಣ ಎನ್ನಬಹುದೇ ?’