ಭಯೋತ್ಪಾದಕರಿಂದ ನಡೆದಿತ್ತು ಬಾಂಬ್ ತಯಾರಿಕೆ ತರಬೇತಿ ಶಿಬಿರ !
ಭಯೋತ್ಪಾದಕ ಚಟುವಟಿಕೆಗಳ ಪ್ರಕರಣದಲ್ಲಿ ಬಂಧಿತನಾಗಿದ್ದ ಜುಲ್ಫಿಕರ್ ಬಡೋದಾವಾಲಾ ಕೊತ್ರುಡ್ನಿಂದ ಬಂಧಿಸಿರುವ ಇಬ್ಬರು ಭಯೋತ್ಪಾದಕರ ಸಹಾಯದಿಂದ ಇತರ ಸಹಚರರಿಗೆ ಬಾಂಬ್ ತಯಾರಿಕೆ ತರಬೇತಿ ಶಿಬಿರವನ್ನು ಆಯೋಜಿಸಿದ್ದನು.
ಭಯೋತ್ಪಾದಕ ಚಟುವಟಿಕೆಗಳ ಪ್ರಕರಣದಲ್ಲಿ ಬಂಧಿತನಾಗಿದ್ದ ಜುಲ್ಫಿಕರ್ ಬಡೋದಾವಾಲಾ ಕೊತ್ರುಡ್ನಿಂದ ಬಂಧಿಸಿರುವ ಇಬ್ಬರು ಭಯೋತ್ಪಾದಕರ ಸಹಾಯದಿಂದ ಇತರ ಸಹಚರರಿಗೆ ಬಾಂಬ್ ತಯಾರಿಕೆ ತರಬೇತಿ ಶಿಬಿರವನ್ನು ಆಯೋಜಿಸಿದ್ದನು.
ಚಲನಚಿತ್ರ ವೊಮರ್ಷಕ ಕಮಾಲ್ ರಾಶಿದ ಖಾನ್ ಅಲಿಯಾಸ್ ಕೆ.ಆರ್.ಕೆ. ಇವರು ಟ್ವೀಟ್ ವೊಂದು ಮಾಡಿ ಭಾರತದಲ್ಲಿನ ಮುಸ್ಲೀಮರು ಹಿಂದೂ ಧರ್ಮವನ್ನು ಸ್ವೀಕರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಕೇವಲ ಹಿಂದೂಗಳ ಹಬ್ಬಗಳ ಸಮಯದಲ್ಲಿ ಶಬ್ದಮಾಲಿನ್ಯವನ್ನು ಅಳೆಯುವುದು ಹಾಗೂ ಮಸೀದಿಗಳಿಂದ ನಿಯಮಿತವಾಗಿ ನಡೆಸಲಾಗುವ ಭೋಂಗಾಗಳ ಕಡೆಗಿನ ದುರ್ಲಕ್ಷವು ಬಹಿರಂಗ ಪಕ್ಷಪಾತವಾಗಿದೆ. ಸರಕಾರವು ಸಂಭಂಧಿತರ ಮೇಲೆ ಕಠೋರ ಕಾರ್ಯಚರಣೆಯನ್ನು ಮಾಡಬೇಕು.
ನಕ್ಸಲ್ ಸಪ್ತಾಹದ ಹಿನ್ನಲೆಯಲ್ಲಿ ಗಡಚಿರೋಲಿ ಪೋಲೀಸರ ಒಂದು ತುಕಡಿಯು ಕುಖ್ಯಾತ ನಕ್ಸಲ ‘ಬಿಟ್ಲು’ ಸ್ಮಾರಕವನ್ನು ಧ್ವಂಸಗೊಳಿಸಿ ನಕ್ಸಲವಾದಿಗಳಿಗೆ ಪ್ರತ್ಯುತ್ತರ ನೀಡಿದೆ. ಈ ಸ್ಮಾರಕವನ್ನು ನಕ್ಸಲೀಯರು ನಿರ್ಮಿಸಿದ್ದರು.
ಮಹಾರಾಷ್ಟ್ರದ ಉಗ್ರ ನಿಗ್ರಹ ದಳವು ಓರ್ವ ಶಂಕಿತ ಭಯೋತ್ಪಾದಕನ ಬಳಿ ಕೊಲಾಬಾದಲ್ಲಿರುವ ‘ಛಾಬಡ ಹೌಸ್’ ನ ಛಾಯಾಚಿತ್ರಗಳು ಪತ್ತೆಯಾಗಿವೆ. ಆದ್ದರಿಂದ ಭಯೋತ್ಪಾದಕ ಮೊಹಮ್ಮದ್ ಇಮ್ರಾನ್ ಮೊಹಮ್ಮದ್ ಯೂನಸ್ ಖಾನ್ ಮತ್ತು ಮೊಹಮ್ಮದ್ ಯೂನಸ್ ಮೊಹಮ್ಮದ್ ಯಾಕೂಬ್ ಸಾಕಿಯನ್ನು ರಾಜಸ್ಥಾನದಿಂದ ಬಂಧಿಸಲಾಯಿತು.
ಒಂದು ಕಾಲದಲ್ಲಿ ‘ಶಾಂತ ನಗರ’ ಎಂದು ಗುರುತಿಸಿಕೊಂಡಿದ್ದ ಪುಣೆ ನಗರ ಇಸ್ಲಾಮಿ ಭಯೋತ್ಪಾದಕರಿಂದ ಎಷ್ಟು ಹಬ್ಬಿದೆ ? ಇದು ಅದರ ಇನ್ನೊಂದು ಉದಾಹರಣೆ ! ಗೂಂಡಾಗಳಿಂದ ಭಯೋತ್ಪಾದಕರವರೆಗೆ ಯಾರಿಗೂ ಪೋಲಿಸರ ಭಯ ಉಳಿದಿಲ್ಲ ಆದ್ದರಿಂದ ಈ ಪರಿಸ್ಥಿತಿ ಬಂದೊದಗಿದೆ. ಇದು ಪೊಲೀಸರಿಗೆ ಲಜ್ಜಾಸ್ಪದ !
ಧರ್ಮಾಚರಣೆ ಮತ್ತು ಪ್ರೇಮಮಯಿಯಾಗಿರುವ ಕೊಲ್ಲಾಪುರದ ಸನಾತನದ ೭೧ ನೇ ಸಂತರಾದ ಪೂ. (ಶ್ರೀಮತಿ) ಆಶಾ ಭಾಸ್ಕರ ದರ್ಭೆಅಜ್ಜಿಯವರು (ವಯಸ್ಸು ೯೪ ವರ್ಷಗಳು) ಜುಲೈ ೨೨ ರಂದು ರಾತ್ರಿ ೯.೧೫ ಗಂಟೆಗೆ ದೇಹತ್ಯಾಗ ಮಾಡಿದರು.
ಕೊಥರುಡ್ ಪೊಲೀಸರು ಬಂಧಿಸಿರುವ ೨ ಭಯೋತ್ಪಾದಕರು ಪುಣೆ, ಸಾತಾರಾ ಮತ್ತು ಕೊಲ್ಲಾಪುರದ ಅರಣ್ಯದಲ್ಲಿ ಬಾಂಬ್ ಸ್ಪೋಟದ ಪರೀಕ್ಷಣೆ ನಡೆಸಿರುವುದು ಉಗ್ರ ನಿಗ್ರಹ ದಳದಿಂದ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿರುವ ವರದಿಯಿಂದ ಸ್ಪಷ್ಟವಾಗಿದೆ.
ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ರಾಯಗಡ ಜಿಲ್ಲೆಯ ಖಲಾಪುರದ ಇರ್ಸಾಲವಾಡಿ ಗ್ರಾಮದಲ್ಲಿ ಭಾರಿ ಭೂಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ.
ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸುನಿಲ ಘನವಟ ಇವರಿಂದ ಮುಖ್ಯಮಂತ್ರಿಯವರ ಭೇಟಿ