ಮದ್ಯಪಾನ ಮಾಡುತ್ತಿದ್ದ ಶ್ರೀರಾಮನು ಹೇಗೆ ಆದರ್ಶ ? (ಅಂತೆ) – ಲೇಖಕ ಕೆ. ಎಸ್. ಭಗವಾನ್
ಸರಕಾರವು ಕೆ. ಎಸ್. ಭಗವಾನ ಇವರನ್ನು ಕಾರಾಗೃಹಕ್ಕೆ ಆಟ್ಟಬೇಕು ! – ಭಾಜಪ ಆಗ್ರಹ
ಸರಕಾರವು ಕೆ. ಎಸ್. ಭಗವಾನ ಇವರನ್ನು ಕಾರಾಗೃಹಕ್ಕೆ ಆಟ್ಟಬೇಕು ! – ಭಾಜಪ ಆಗ್ರಹ
ಕರ್ನಾಟಕದಲ್ಲಿನ ಭಾಜಪದ ಯುವ ಮೋರ್ಚಾದ ನಾಯಕ ಪ್ರವೀಣ್ ನೆಟ್ಟಾರು ಇವರ ಹತ್ಯೆಯ ಪ್ರಕರಣ
ರಾಜ್ಯ ಸರಕಾರದ ಔಷಧ ನಿಯಂತ್ರಣ ಇಲಾಖೆಯಿಂದ ೧೮ ವರ್ಷದ ಕೆಳಗಿನ ಹುಡುಗ ಹುಡುಗಿಯರಿಗೆ ಗರ್ಭ ನಿರೋಧಕ ಮಾರಾಟದ ಮೇಲೆ ಹಾಕಿರುವ ನಿಷೇಧವನ್ನು ಹಿಂಪಡೆದಿದೆ.
ಹಿಂದೂ ಧರ್ಮವು ತ್ಯಾಗ ಮತ್ತು ಸಮರ್ಪಣೆ ಕಲಿಸುತ್ತದೆ ಮತ್ತು ಕೇಸರಿ ಬಣ್ಣ ಅದರ ಪ್ರತಿಕವಾಗಿದೆ. ಆದ್ದರಿಂದ ಕೇಸರಿ ಮತ್ತು ಹಿಂದೂ ಧರ್ಮ ಇದು ಒಟ್ಟಾಗಿ ಇದೆ. ಅದರ ಬಗ್ಗೆ ಭ್ರಮೆ ನಿರ್ಮಿಸುವ ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಸರಿಯಲ್ಲ !
ಇಂತಹ ಶಾಲೆಗಳ ವಿರುದ್ಧ ಕರ್ನಾಟಕದ ಭಾಜಪ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಸೈನ್ಯವು ತನ್ನ ಕ್ಷಮತೆಯನ್ನು ಅಭಿವೃದ್ಧಿಗೊಳಿಸಲು ಹಾಗೆಯೇ ಸೈನ್ಯದ ಪುನರ್ ರಚನೆ ಮತ್ತು ಪ್ರಶಿಕ್ಷಣದ ದರ್ಜೆಯನ್ನು ಸುಧಾರಿಸಲು ಮಂದಡಿಯಿಟ್ಟಿದೆ.
ಸರಕಾರವು ಈ ಪ್ರಕರಣದ ತನಿಖೆಯನ್ನು ತಕ್ಷಣ ಮಾಡಿಸು ಸತ್ಯವನ್ನು ಜನರ ಮುಂದಿಡಬೇಕು !
ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕರಿಂದ ಹಿಂದೂಗಳಿಗೆ ಕರೆ !
ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಮತ್ತು ಸಾತ್ವಿಕ ಆಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅದಕ್ಕಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ ನೈತಿಕ ಶಿಕ್ಷಣದ ವರ್ಗದಲ್ಲಿ ಧಾರ್ಮಿಕ ಗ್ರಂಥಗಳ ಮಾಹಿತಿಯನ್ನು ನೀಡುವ ವಿಷಯದಲ್ಲಿ ಚರ್ಚೆ ಪ್ರಾರಂಭವಾಗಿದೆ.
ಇಂದು ದೇಶದಲ್ಲಿ ಮತಾಂತರ, ಲವ್ ಜಿಹಾದ್, ಹಲಾಲ್ ಜಿಹಾದ್, ವಕ್ಫ್ ಕಾಯ್ದೆ, ಭಯೋತ್ಪಾದನೆ, ಭ್ರಷ್ಟಾಚಾರ ಸೇರಿದಂತೆ ಅನೇಕ ಅಹಿತಕರ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಎದುರಿಸಲು ಕೇವಲ ಶಾರೀರಿಕ ಮತ್ತು ಮಾನಸಿಕ ಬಲದಿಂದ ಸಾಧ್ಯವಿಲ್ಲದೆ ಆಧ್ಯಾತ್ಮಿಕ ಬಲದ ಅವಶ್ಯಕತೆ ಇದೆ