ಇದು ಹತ್ಯೆ ಎಂಬುದು ಕುಟುಂಬದವರ ಆರೋಪ !

ಮಂಗಳೂರು (ಕರ್ನಾಟಕ) – ನೇತ್ರಾವತಿ ನದಿಯಲ್ಲಿ ಇಲ್ಲಿನ ಬಜರಂಗದಳದ ಕಾರ್ಯಕರ್ತನಾದ ರಾಜೇಶ ಪೂಜಾರಿ (೩೬ ವರ್ಷ)ಯವರ ಶವ ಪತ್ತೆಯಾಗಿದೆ. ‘ರಾಜೇಶ ಪೂಜಾರಿಯವರ ಸಾವು ಅಪಘಾತವಲ್ಲ. ಪೂಜಾರಿಯವರ ಕುಟುಂಬದವರು ‘ಈ ಘಟನೆಗೆ ಕರ್ನಾಟಕದಲ್ಲಿ ಬಹಳ ಹಿಂದಿನಿಂದಲೂ ಜಿಹಾದಿಗಳಿಂದ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಗಳ ಸಾಲಿಗೆ ಸಂಬಂಧವಿರಬಹುದು’, ಎಂದು ಆರೋಪಿಸಿದ್ದಾರೆ. ಪೊಲೀಸ್ ಅಧೀಕ್ಷಕರಾದ ಋಷಿಕೇಶ ಸೋನಾವಣೆಯವರು ಈ ಪ್ರಕರಣದಲ್ಲಿ ಬಂಟ್ವಾಳ ನಗರ ಪೊಲೀಸರು ಅಪರಾಧವನ್ನು ದಾಖಲಿಸಿ ತನಿಖೆಯನ್ನು ಆರಂಭಿಸಿರುವ ಬಗ್ಗೆ ತಿಳಿಸಿದ್ದಾರೆ. ಕರ್ನಾಟಕದಲ್ಲಿನ ಮಂಗಳೂರು ಜಿಲ್ಲೆಯನ್ನು ಜಾತೀಯ ಹಿಂಸಾಚಾರದ ದೃಷ್ಟಿಯಲ್ಲಿ ಸಂವೇದನಾಶೀಲವೆಂದು ಪರಿಗಣಿಸಲಾಗುತ್ತದೆ. ೨೦೧೫ರಲ್ಲಿಯೂ ಬಜರಂಗದಳದ ಓರ್ವ ಕಾರ್ಯಕರ್ತನ ಹತ್ಯೆಯ ಪ್ರಕರಣವು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಪೊಲೀಸರು ಮಹಂಮದ ಅನೀಸ, ಮಹಂಮದ ಇಬ್ರಾಹಿಮ, ಮಹಂಮದ ಇಲಿಯಾಸ ಮತ್ತು ಮಹಂಮದ ರಶೀದನನ್ನು ಬಂಧಿಸಿದ್ದರು.
#mangalore #deadbody
ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಸಜಿಪ ನಿವಾಸಿ ರಾಜೇಶ್ ಪೂಜಾರಿ ಮೃತದೇಹ ಪತ್ತೆ… https://t.co/C0NRBq56Ew— themangaloremirror (@themangaloremir) January 12, 2023
ಸಂಪಾದಕೀಯ ನಿಲುವುಸರಕಾರವು ಈ ಪ್ರಕರಣದ ತನಿಖೆಯನ್ನು ತಕ್ಷಣ ಮಾಡಿಸು ಸತ್ಯವನ್ನು ಜನರ ಮುಂದಿಡಬೇಕು ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !