ಇದು ಹತ್ಯೆ ಎಂಬುದು ಕುಟುಂಬದವರ ಆರೋಪ !

ಮಂಗಳೂರು (ಕರ್ನಾಟಕ) – ನೇತ್ರಾವತಿ ನದಿಯಲ್ಲಿ ಇಲ್ಲಿನ ಬಜರಂಗದಳದ ಕಾರ್ಯಕರ್ತನಾದ ರಾಜೇಶ ಪೂಜಾರಿ (೩೬ ವರ್ಷ)ಯವರ ಶವ ಪತ್ತೆಯಾಗಿದೆ. ‘ರಾಜೇಶ ಪೂಜಾರಿಯವರ ಸಾವು ಅಪಘಾತವಲ್ಲ. ಪೂಜಾರಿಯವರ ಕುಟುಂಬದವರು ‘ಈ ಘಟನೆಗೆ ಕರ್ನಾಟಕದಲ್ಲಿ ಬಹಳ ಹಿಂದಿನಿಂದಲೂ ಜಿಹಾದಿಗಳಿಂದ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಗಳ ಸಾಲಿಗೆ ಸಂಬಂಧವಿರಬಹುದು’, ಎಂದು ಆರೋಪಿಸಿದ್ದಾರೆ. ಪೊಲೀಸ್ ಅಧೀಕ್ಷಕರಾದ ಋಷಿಕೇಶ ಸೋನಾವಣೆಯವರು ಈ ಪ್ರಕರಣದಲ್ಲಿ ಬಂಟ್ವಾಳ ನಗರ ಪೊಲೀಸರು ಅಪರಾಧವನ್ನು ದಾಖಲಿಸಿ ತನಿಖೆಯನ್ನು ಆರಂಭಿಸಿರುವ ಬಗ್ಗೆ ತಿಳಿಸಿದ್ದಾರೆ. ಕರ್ನಾಟಕದಲ್ಲಿನ ಮಂಗಳೂರು ಜಿಲ್ಲೆಯನ್ನು ಜಾತೀಯ ಹಿಂಸಾಚಾರದ ದೃಷ್ಟಿಯಲ್ಲಿ ಸಂವೇದನಾಶೀಲವೆಂದು ಪರಿಗಣಿಸಲಾಗುತ್ತದೆ. ೨೦೧೫ರಲ್ಲಿಯೂ ಬಜರಂಗದಳದ ಓರ್ವ ಕಾರ್ಯಕರ್ತನ ಹತ್ಯೆಯ ಪ್ರಕರಣವು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಪೊಲೀಸರು ಮಹಂಮದ ಅನೀಸ, ಮಹಂಮದ ಇಬ್ರಾಹಿಮ, ಮಹಂಮದ ಇಲಿಯಾಸ ಮತ್ತು ಮಹಂಮದ ರಶೀದನನ್ನು ಬಂಧಿಸಿದ್ದರು.
#mangalore #deadbody
ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಸಜಿಪ ನಿವಾಸಿ ರಾಜೇಶ್ ಪೂಜಾರಿ ಮೃತದೇಹ ಪತ್ತೆ… https://t.co/C0NRBq56Ew— themangaloremirror (@themangaloremir) January 12, 2023
ಸಂಪಾದಕೀಯ ನಿಲುವುಸರಕಾರವು ಈ ಪ್ರಕರಣದ ತನಿಖೆಯನ್ನು ತಕ್ಷಣ ಮಾಡಿಸು ಸತ್ಯವನ್ನು ಜನರ ಮುಂದಿಡಬೇಕು ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ