ಸಂಜಯ ದತ್ತ ಹಣೆಯ ಮೇಲೆ ತಿಲಕ ಮತ್ತು ಜುಟ್ಟು ಬಿಟ್ಟಿರುವ ಖಳನಾಯಕನ ಪಾತ್ರದಲ್ಲಿ !
‘ಶಮಶೇರಾ’ ಈ ಹಿಂದಿ ಚಲನಚಿತ್ರದ ‘ಟಿಜರ’ (ಸಂಕ್ಷಿಪ್ತ ಜಾಹೀರಾತು) ಬಿಡುಗಡೆ ಮಾಡಿದೆ. ಇದರಲ್ಲಿ ನಾಯಕ ಸಂಜಯ ದತ್ತನನ್ನು ಒಬ್ಬ ಖಳನಾಯಕ ಎಂದು ತೋರಿಸಲಾಗದೆ. ಅವನ ಹೆಸರು ‘ಶುದ್ಧ ಸಿಂಹ’ ಇರುವುದು ತೋರುತ್ತದೆ.
‘ಶಮಶೇರಾ’ ಈ ಹಿಂದಿ ಚಲನಚಿತ್ರದ ‘ಟಿಜರ’ (ಸಂಕ್ಷಿಪ್ತ ಜಾಹೀರಾತು) ಬಿಡುಗಡೆ ಮಾಡಿದೆ. ಇದರಲ್ಲಿ ನಾಯಕ ಸಂಜಯ ದತ್ತನನ್ನು ಒಬ್ಬ ಖಳನಾಯಕ ಎಂದು ತೋರಿಸಲಾಗದೆ. ಅವನ ಹೆಸರು ‘ಶುದ್ಧ ಸಿಂಹ’ ಇರುವುದು ತೋರುತ್ತದೆ.
ನೂಪುರ ಶರ್ಮಾ ಪ್ರಕರಣದಲ್ಲಿ ಕಾನಪುರನಲ್ಲಿ ಜೂನ್ ೩ ರಂದು ಮತಾಂಧರು ಹಿಂಸಾಚಾರ ನಡೆಸಿದ್ದರು. ಈ ಬಗ್ಗೆ ಪೋಲಿಸರು ವಿಚಾರಣೆ ನಡೆಸುವಾಗ ಹಿಂಸಾಚಾರದ ಸಮಯದಲ್ಲಿ ನಿರಂತರ ಪಾಕಿಸ್ತಾನದ ಜೊತೆ ಸಂಚಾರ ವಾಣಿಯಲ್ಲಿ ಸಂಪರ್ಕಿಸಲಾಗುತ್ತಿತ್ತು, ಎಂಬುದು ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಕಾಕತಿ ಹತ್ತಿರದ ಗೌಂಡವಾಡ ಊರಿನಲ್ಲಿ ಎರಡು ದಿನಗಳ ಹಿಂದೆ ಹಿಂದೂ ಕಾರ್ಯಕರ್ತ ಸತೀಶ್ ಪಾಟೀಲ್ ಇವರ ದೇವಸ್ಥಾನದ ಭೂಮಿಯ ವಾದದಲ್ಲಿ ಹತ್ಯೆ ನಡೆಸಲಾಗಿದೆ. ಸತೀಶ್ ಪಾಟೀಲ್ ಇವರ ಹತ್ಯೆಯ ನಂತರ ಸಂತಪ್ತ ಜನಸಮೂಹದಿಂದ ಕೆಲವು ವಾಹನಗಳು ಹಾಗೂ ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಯಿತು.
ಜಾತ್ಯತೀತ ಜನತಾದಳದ ಶಾಸಕ ಶ್ರೀನಿವಾಸ್ ಅವರು ಇಲ್ಲಿಯ ಒಂದು ಮಹಾವಿದ್ಯಾಲಯದ ಪ್ರಾಚಾರ್ಯರ ಮೇಲೆ ಕೈತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದ್ದರಿಂದ ಜನರು ಶ್ರೀನಿವಾಸರವರನ್ನು ನಿಷೇಧಿಸುತ್ತಿದ್ದಾರೆ.
ಅಮಾನತುಗೊಂಡಿರುವ ಭಾಜಪದ ವಕ್ತಾರರಾದ ನೂಪುರ ಶರ್ಮಾ ಮತ್ತು ನವೀನ ಜಿಂದಾಲ ಅವರು ಪ್ರವಾದಿ ಮೊಹಮ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಅವರ ಹೇಳಿಕೆಯ ಕುರಿತು ಹಲವಾರು ರಾಜ್ಯಗಳಲ್ಲಿ ಹಿಂಸಾಚಾರವನ್ನು ಹುಟ್ಟು ಹಾಕಿದರೆ ಭಾರತವನ್ನು ಇಸ್ಲಾಮಿಕ ದೇಶಗಳು ಖಂಡಿಸಿದವು.
ಇಲ್ಲಿಯ ಒರನ ಭಾಗದ ಓರ್ವ ಶಿಕ್ಷಕನು ೩ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವ ಬೆದರಿಕೆ ನೀಡುತ್ತಾ ಅವರ ಮೇಲೆ ಬಲಾತ್ಕಾರದ ಪ್ರಯತ್ನ ಮಾಡಿದ. ಈ ಘಟನೆಯಿಂದ ವಿದ್ಯಾರ್ಥಿನಿಯ ಪರಿವಾರದವರಲ್ಲಿ ಆಕ್ರೋಶದ ವಾತಾವರಣ ಇದೆ.
ಕಾಂಗ್ರೆಸ್ಸಿನಿಂದ ದೇಶಾದ್ಯಂತ ಆಂದೋಲನ ಮಾಡಲಾಗುತ್ತಿದೆ. ದೆಹಲಿಯ ಆಂದೋಲನ ಸಮಯದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ನೆಟ್ಟ ಡಿಸೋಜಾ ಅವರು ಪೊಲೀಸ್ ಸಿಬ್ಬಂದಿಗಳ ಮೇಲೆ ಉಗಳಿರುವ ಘಟನೆ ನಡೆದಿದೆ.
ಸೈನ್ಯವು ಇಲ್ಲಿ ಲಷ್ಕರ-ಎ-ತೊಯಬಾದ ೩ ಜಿಹಾದಿ ಭಯೋತ್ಪಾದಕರನ್ನು ಬಂಧಿಸಿದೆ. ಆಶಿಕ ಹುಸೈನ ಹಾಜಮ ಗುಲಾಮ, ಮೋಹಿ ದೀನ ಡಾರ ಹಾಗೂ ತಾಹಿರ ಬಿನ ಅಹಮದ ಇವು ಅವರ ಹೆಸರುಗಳಾಗಿವೆ.
ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಹುದ್ದೆಯ ಚುನಾವಣೆಗಾಗಿ ಭಾಜಪ ನೇತೃತ್ವದ ಎನ್ಡಿಎಯಿಂದ ಒಡಿಶಾ ಮೂಲದ ಮತ್ತು ಪ್ರಸ್ತುತ ಜಾರ್ಖಂಡಿನ ರಾಜ್ಯಪಾಲ ದ್ರೌಪದಿ ಮುರ್ಮು ಇವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ.
‘ಖಲಿಸ್ತಾನ ಜಿಂದಾಬಾದ’ ಎಂದು ಹೇಳುವವರು ಅಫಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿಯ ಸಿಖ್ಖರ ಸಂಕಷ್ಟದ ಬಗ್ಗೆ ಮಾತ್ರ ಮೌನವಾಗಿದ್ದಾರೆ !