
ಕಾನಪುರ (ಉತ್ತರ ಪ್ರದೇಶ) – ನೂಪುರ ಶರ್ಮಾ ಪ್ರಕರಣದಲ್ಲಿ ಕಾನಪುರನಲ್ಲಿ ಜೂನ್ ೩ ರಂದು ಮತಾಂಧರು ಹಿಂಸಾಚಾರ ನಡೆಸಿದ್ದರು. ಈ ಬಗ್ಗೆ ಪೋಲಿಸರು ವಿಚಾರಣೆ ನಡೆಸುವಾಗ ಹಿಂಸಾಚಾರದ ಸಮಯದಲ್ಲಿ ನಿರಂತರ ಪಾಕಿಸ್ತಾನದ ಜೊತೆ ಸಂಚಾರ ವಾಣಿಯಲ್ಲಿ ಸಂಪರ್ಕಿಸಲಾಗುತ್ತಿತ್ತು, ಎಂಬುದು ಬೆಳಕಿಗೆ ಬಂದಿದೆ. ಯಾವ ಸಂಖ್ಯೆಯಿಂದ ಸಂಪರ್ಕಿಸಲಾಗುತ್ತಿತ್ತೋ ಅದು, ಆತ ನಿಪುಣ ರೌಡಿ ಅತಿಕ ಖಿಚಡಿ ಆಗಿದ್ದ ಎಂಬ ಮಾಹಿತಿ ದೊರೆತಿದೆ. ಆತಿಕ ಹಿಂಸಾಚಾರದ ದಿನದಿಂದ ಪರಾರಿಯಾಗಿದ್ದಾನೆ.
कानपुर हिंसा के दौरान जिस नंबर से लगातार बात हो रही थी, वह अकील खिचड़ी हिस्ट्रीशीटर का है; शेख साहब और बम चाहिए, काम हो जाएगा- जैसे मैसेज आए सामने#UttarPradesh #Kanpur https://t.co/xjgXv5bsNW
— Dainik Bhaskar (@DainikBhaskar) June 23, 2022
ಸಂಪಾದಕೀಯ ನಿಲುವುಪಾಕಿಸ್ತಾನದಿಂದ ಭಾರತದಲ್ಲಿ ಹಿಂಸಾಚಾರ ನಡೆಸಲಾಗುತ್ತಿದ್ದರೆ ಭಾರತದ ಆಂತರಿಕ ಭದ್ರತೆ ಎಷ್ಟು ಕಳಪೆ ಇದೆ ಎಂಬುದು ಗಮನಕ್ಕೆ ಬರುತ್ತದೆ ! ನಾಳೆ ಏನಾದರೂ ಪಾಕಿಸ್ತಾನದ ಜೊತೆಗೆ ಯುದ್ಧ ನಡೆದರೆ ಮತಾಂಧರು ಈ ರೀತಿ ದಂಗೆಯೇಳುವ ಸಾಧ್ಯತೆ ಇದ್ದರೆ ಪೊಲೀಸರಿಂದ ಅದನ್ನು ತಡೆಯಲು ಸಾಧ್ಯವೇ ? ಈ ಬಗ್ಗೆ ಈಗಿನಿಂದಲೇ ವಿಚಾರ ಮಾಡಬೇಕು ! |
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ಭಾರತ, ರಷ್ಯಾ ಮತ್ತು ಚೀನಾ ನಡುವಿನ ದೃಢವಾದ ಸಂಬಂಧ ಜಾಗತಿಕ ಸ್ಥಿರತೆಗೆ ಮುಖ್ಯ! – ಚೀನಾ : China
ಹಿಂದೂ ಮಾಡೆಲ್ ಗೆ ನಟಿಯಾಗುವ ಆಮಿಷವೊಡ್ಡಿ 10 ವರ್ಷಗಳ ಕಾಲ ಅತ್ಯಾಚಾರವೆಸಗಿದ ವಸೀಮ್! : Meerut Love Jihad
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!