ಟಿ. ರಾಜಾ ಸಿಂಗ್ರವರು ಭಾಜಪದಿಂದ ಅಮಾನತು ಮಾಡಿರುವುದು ರದ್ದಾಗುವ ಸಾಧ್ಯತೆ !
ಭಾಜಪದಿಂದ ಅಮಾನತುಗೊಂಡಿರುವ ಹಿಂದೂತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್ರವರ ಅಮಾನತು ಹಿಂಪಡೆಯಲು ಕೇಂದ್ರ ಸಚಿವ ಕಿಶನ್ ರೆಡ್ಡಿಯವರು ಮುಂದಾಗಿದ್ದಾರೆ.
ಭಾಜಪದಿಂದ ಅಮಾನತುಗೊಂಡಿರುವ ಹಿಂದೂತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್ರವರ ಅಮಾನತು ಹಿಂಪಡೆಯಲು ಕೇಂದ್ರ ಸಚಿವ ಕಿಶನ್ ರೆಡ್ಡಿಯವರು ಮುಂದಾಗಿದ್ದಾರೆ.
ತೇಲಂಗಾಣದ ಹಿಂದೂದ್ವೇಷಿ ಭಾರತ ರಾಷ್ಟ್ರ ಸಮಿತಿಯ ಸರಕಾರದ ಆಡಳಿತಾವಧಿಯಲ್ಲಿ ಹಿಂದೂ ಮುಖಂಡರು ಅಸುರಕ್ಷಿತರು !
ಹಿಂದೂ ನಾಯಕರು ಹಾಗೂ ಅವರ ಸಂಘಟನೆಗಳ ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಭಂಧ ಹೇರಲಾಗುತ್ತದೆ; ಏಕೆಂದರೆ ಈ ಮಾಧ್ಯಮಗಳು ವಿದೇಶಿಯಾಗಿದ್ದು ಇವುಗಳ ಮಾಲೀಕರು ಕ್ರೈಸ್ತರು ಅಥವಾ ಮುಸಲ್ಮಾನರಾಗಿರುತ್ತಾರೆ, ಎಂಬುದನ್ನು ಗಮನದಲ್ಲಿಡಿ !
ಹಿಂದೂಗಳ ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ಮಶೀದಿಯಿಂದ ಮತಾಂಧ ಮುಸಲ್ಮಾನರು ದಾಳಿ ನಡೆಸುತ್ತಾರೆಂದು ಮತಾಂಧರನ್ನು ಎಂದಾದರೂ ಪೊಲೀಸರು ಮುಂಜಾಗರೂಕತೆಯ ಕ್ರಮವೆಂದು ಬಂಧಿಸಿರುವುದನ್ನು ಕೇಳಿದ್ದೀರಾ ?
ಮೊಹಮ್ಮದ ಪೈಗಂಬರರ ಬಗ್ಗೆ ತಥಾಕಥಿತ ಟಿಪ್ಪಣೆಗೆ ಸಂಬಂಧಿಸಿದಂತೆ ಭಾಜಪದ ಅಮಾನತುಗೊಂಡ ಶಾಸಕ ಮತ್ತು ಪ್ರಖರ ಹಿಂದುತ್ವನಿಷ್ಠ ರಾಜಾ ಸಿಂಗ ಠಾಕೂರ ಅವರಿಗೆ ಉಚ್ಚನ್ಯಾಯಾಲಯವು ಜಾಮೀನು ನೀಡಿದೆ. ತೆಲಂಗಾಣ ಪೊಲೀಸರು ಅವರನ್ನು ಪ್ರತಿಬಂಧಾತ್ಮಕ ತನಿಖೆ ಕಾಯ್ದೆಯಡಿ ಬಂಧಿಸಿದ್ದರು.
ಇಲ್ಲಿಯ ಶಾಸಕ ಟಿ. ರಾಜಾ ಸಿಂಹರನ್ನು ಮಹಮ್ಮದ ಪೈಗಂಬರರ ತಥಾಕಥಿತ ಅಪಮಾನ ಮಾಡಿರುವ ಬಗ್ಗೆ ‘ಪ್ರಿವ್ಹೆಂಟಿವ್ ಡಿಟೆನ್ಷನ್ ಆಕ್ಟ’ ಕಾನೂನಿನ ಅಡಿಯಲ್ಲಿ ಬಂಧಿಸಲಾಗಿದೆ. ಅವರ ಮೇಲಿನ ಆರೋಪಗಳ ಮೇಲೆ ಶೀಘ್ರ ಆಲಿಕೆ ನಡೆಸಬೇಕು, ಇದಕ್ಕಾಗಿ ಅವರ ಪತ್ನಿಯು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಇಲ್ಲಿಯ ಗೋಶಾಮಹಲನ ಶಾಸಕ ಟಿ. ರಾಜಾ ಸಿಂಹ ಇವರಿಗೆ ಕೂಡಲೇ ಶಸ್ತ್ರಾಸ್ತ್ರ ಸಹಿತ ರಕ್ಷಣೆ ನೀಡಬೇಕು ಮತ್ತು ಅವರಿಗೆ ಕೊಲೆ ಬೆದರಿಕೆ ನೀಡಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಹಿಂದುತ್ವನಿಷ್ಠ ಸಂಘಟನೆಗಳು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಭಾಗ್ಯನಗರದ ಪೊಲೀಸರು ಇಲ್ಲಿನ ಭಾಜಪದ ಅಮಾನತುಗೊಂಡ ಶಾಸಕ ಟಿ. ರಾಜಾ ಸಿಂಹರವರನ್ನು ಪುನಃ ಬಂಧಿಸಿದ್ದಾರೆ. ಅವರನ್ನು ಹಳೆಯ ಪ್ರಕರಣದಲ್ಲಿ ಬಂಧಿಸಲಾಗಿದೆ. ೨ ದಿನಗಳ ಹಿಂದೆ ಅವರಿಗೆ ಮಹಂಮದ ಪೈಗಂಬರರವರ ಕಥಿತ ಅವಮಾನ ಮಾಡಿರುವ ವಿಷಯದಲ್ಲಿ ಬಂಧಿಸಲಾಗಿತ್ತು.
ಟಿ. ರಾಜಾ ಸಿಂಹರವರು ಓಲೈಕೆಯ ರಾಜಕಾರಣ ಮಾಡಲು ಇಚ್ಛಿಸುತ್ತಾರೆ. ಅವರನ್ನು ಜೈಲಿಗೆ ಕಳುಹಿಸಬೇಕು. ಟಿ. ರಾಜಾ ಸಿಂಹರವರು ತಮ್ಮ ಹೇಳಿಕೆಗಾಗಿ ಕ್ಷಮಾಯಾಚಿಸಬೇಕು ಹಾಗೂ ‘ಮಹಂಮದ ಪೈಗಂಬರ ಮುಸಲ್ಮಾನರ ಹೀರೋ ಆಗಿದ್ದಾರೆ’ ಎಂದು ಹೇಳಬೇಕು.