
ಪ್ರಾಚೀನ ದೇವಾಲಯಗಳಲ್ಲಿ ಅವುಗಳ ನಾಲ್ಕೂ ದಿಕ್ಕುಗಳ ಪ್ರವೇಶದ್ವಾರಗಳನ್ನು ಜೋಡಿಸುವ ಕಲ್ಲುಗಳ ದೊಡ್ಡ ದೊಡ್ಡ ರಕ್ಷಣಾ ಗೋಡೆಗಳನ್ನು ಕಟ್ಟಲಾಗಿದೆ. ಆ ಕಾಲದ ಚೋಳ ಮತ್ತು ಪಾಂಡ್ಯಾ ಈ ರಾಜಮನೆತನದವರು ಈ ಭವ್ಯ ದೇವಸ್ಥಾನಗಳನ್ನು ಕಟ್ಟಿದ್ದಾರೆ. ಕೆಲವು ದೇವಸ್ಥಾನಗಳ ಪರಿಸರ ೧೦ ರಿಂದ ೨೦ ಎಕ್ರೆ, ಕೆಲವು ದೇವಸ್ಥಾನಗಳ ಪರಿಸರ ೧೦೦ ಎಕ್ರೆಗಳಷ್ಟು ದೊಡ್ಡದಿದೆ. ದೇವಸ್ಥಾನಗಳಲ್ಲಿ ನಿವಾಸ, ನೀರಿನ ಎಲ್ಲ ವ್ಯವಸ್ಥೆ ಇದೆ. ದೇವಸ್ಥಾನಗಳಿಗೆ ರಕ್ಷಣಾ ಗೋಡೆ ಇರುವುದರ ಕಾರಣವೆಂದರೆ, ‘ಒಂದು ವೇಳೆ ಶತ್ರುಗಳಿಂದ ದಾಳಿಯಾದರೆ, ಆಗ ಊರಿನ ಜನರನ್ನು ದೇವಸ್ಥಾನದ ಒಳಗೆ ಕರೆದು ಅವರ ರಕ್ಷಣೆಯನ್ನು ಮಾಡಬಹುದು’, ಎನ್ನುವ ವಿಚಾರ ಆ ಕಾಲದ ರಾಜರಿಗಿತ್ತು !’ ಆ ಕಾಲದ ರಾಜರಿಗೆ ತಮ್ಮ ಪ್ರಜೆಗಳ ಬಗ್ಗೆ ಎಷ್ಟು ಕಾಳಜಿ ಇರುತ್ತಿತ್ತು ನೋಡಿ !’
– ಸದ್ಗುರು (ಡಾ.) ಮುಕುಲ ಗಾಡಗೀಳ, ಪಿ.ಎಚ್.ಡಿ. ಸನಾತನ ಆಶ್ರಮ, ರಾಮನಾಥಿ, ಗೋವಾ. (೧೨.೧೨.೨೦೨೧)
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ದೇವಸ್ಥಾನಗಳಲ್ಲಿನ ‘ವಿಐಪಿ ದರ್ಶನ’ದ ಕುರಿತು ಮದ್ರಾಸ್ ಉಚ್ಚ ನ್ಯಾಯಾಲಯದ ತೀವ್ರ ಅಸಮಾಧಾನ
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತೆಯ ಯಾವುದೇ ಲೋಪವಿಲ್ಲ, ಆಭರಣಗಳೂ ಸುರಕ್ಷಿತವಾಗಿವೆ! – ದೇವಸ್ಥಾನದ ಆಡಳಿತ ಮಂಡಳಿಯ ಸ್ಪಷ್ಟೀಕರಣ : Padmanabhaswamy Temple
ಕೇರಳಮ್ನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆ ! : Temple Gold Theft
ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ದೇವಾಲಯದ ಅರ್ಚಕರ ವಿರುದ್ಧ ಪೋಕ್ಸೊ ಮತ್ತು ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾದ ನಂತರ ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ