
ಪ್ರಾಚೀನ ದೇವಾಲಯಗಳಲ್ಲಿ ಅವುಗಳ ನಾಲ್ಕೂ ದಿಕ್ಕುಗಳ ಪ್ರವೇಶದ್ವಾರಗಳನ್ನು ಜೋಡಿಸುವ ಕಲ್ಲುಗಳ ದೊಡ್ಡ ದೊಡ್ಡ ರಕ್ಷಣಾ ಗೋಡೆಗಳನ್ನು ಕಟ್ಟಲಾಗಿದೆ. ಆ ಕಾಲದ ಚೋಳ ಮತ್ತು ಪಾಂಡ್ಯಾ ಈ ರಾಜಮನೆತನದವರು ಈ ಭವ್ಯ ದೇವಸ್ಥಾನಗಳನ್ನು ಕಟ್ಟಿದ್ದಾರೆ. ಕೆಲವು ದೇವಸ್ಥಾನಗಳ ಪರಿಸರ ೧೦ ರಿಂದ ೨೦ ಎಕ್ರೆ, ಕೆಲವು ದೇವಸ್ಥಾನಗಳ ಪರಿಸರ ೧೦೦ ಎಕ್ರೆಗಳಷ್ಟು ದೊಡ್ಡದಿದೆ. ದೇವಸ್ಥಾನಗಳಲ್ಲಿ ನಿವಾಸ, ನೀರಿನ ಎಲ್ಲ ವ್ಯವಸ್ಥೆ ಇದೆ. ದೇವಸ್ಥಾನಗಳಿಗೆ ರಕ್ಷಣಾ ಗೋಡೆ ಇರುವುದರ ಕಾರಣವೆಂದರೆ, ‘ಒಂದು ವೇಳೆ ಶತ್ರುಗಳಿಂದ ದಾಳಿಯಾದರೆ, ಆಗ ಊರಿನ ಜನರನ್ನು ದೇವಸ್ಥಾನದ ಒಳಗೆ ಕರೆದು ಅವರ ರಕ್ಷಣೆಯನ್ನು ಮಾಡಬಹುದು’, ಎನ್ನುವ ವಿಚಾರ ಆ ಕಾಲದ ರಾಜರಿಗಿತ್ತು !’ ಆ ಕಾಲದ ರಾಜರಿಗೆ ತಮ್ಮ ಪ್ರಜೆಗಳ ಬಗ್ಗೆ ಎಷ್ಟು ಕಾಳಜಿ ಇರುತ್ತಿತ್ತು ನೋಡಿ !’
– ಸದ್ಗುರು (ಡಾ.) ಮುಕುಲ ಗಾಡಗೀಳ, ಪಿ.ಎಚ್.ಡಿ. ಸನಾತನ ಆಶ್ರಮ, ರಾಮನಾಥಿ, ಗೋವಾ. (೧೨.೧೨.೨೦೨೧)
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಜಮ್ಮು ನ್ಯಾಯಾಲಯದಿಂದ ಪೊಲೀಸರಿಗೆ ದಾಖಲೆಗಳನ್ನು ಸಲ್ಲಿಸಲು ಆದೇಶ! : Vaishno Devi Fake Silver