
ಪ್ರಾಚೀನ ದೇವಾಲಯಗಳಲ್ಲಿ ಅವುಗಳ ನಾಲ್ಕೂ ದಿಕ್ಕುಗಳ ಪ್ರವೇಶದ್ವಾರಗಳನ್ನು ಜೋಡಿಸುವ ಕಲ್ಲುಗಳ ದೊಡ್ಡ ದೊಡ್ಡ ರಕ್ಷಣಾ ಗೋಡೆಗಳನ್ನು ಕಟ್ಟಲಾಗಿದೆ. ಆ ಕಾಲದ ಚೋಳ ಮತ್ತು ಪಾಂಡ್ಯಾ ಈ ರಾಜಮನೆತನದವರು ಈ ಭವ್ಯ ದೇವಸ್ಥಾನಗಳನ್ನು ಕಟ್ಟಿದ್ದಾರೆ. ಕೆಲವು ದೇವಸ್ಥಾನಗಳ ಪರಿಸರ ೧೦ ರಿಂದ ೨೦ ಎಕ್ರೆ, ಕೆಲವು ದೇವಸ್ಥಾನಗಳ ಪರಿಸರ ೧೦೦ ಎಕ್ರೆಗಳಷ್ಟು ದೊಡ್ಡದಿದೆ. ದೇವಸ್ಥಾನಗಳಲ್ಲಿ ನಿವಾಸ, ನೀರಿನ ಎಲ್ಲ ವ್ಯವಸ್ಥೆ ಇದೆ. ದೇವಸ್ಥಾನಗಳಿಗೆ ರಕ್ಷಣಾ ಗೋಡೆ ಇರುವುದರ ಕಾರಣವೆಂದರೆ, ‘ಒಂದು ವೇಳೆ ಶತ್ರುಗಳಿಂದ ದಾಳಿಯಾದರೆ, ಆಗ ಊರಿನ ಜನರನ್ನು ದೇವಸ್ಥಾನದ ಒಳಗೆ ಕರೆದು ಅವರ ರಕ್ಷಣೆಯನ್ನು ಮಾಡಬಹುದು’, ಎನ್ನುವ ವಿಚಾರ ಆ ಕಾಲದ ರಾಜರಿಗಿತ್ತು !’ ಆ ಕಾಲದ ರಾಜರಿಗೆ ತಮ್ಮ ಪ್ರಜೆಗಳ ಬಗ್ಗೆ ಎಷ್ಟು ಕಾಳಜಿ ಇರುತ್ತಿತ್ತು ನೋಡಿ !’
– ಸದ್ಗುರು (ಡಾ.) ಮುಕುಲ ಗಾಡಗೀಳ, ಪಿ.ಎಚ್.ಡಿ. ಸನಾತನ ಆಶ್ರಮ, ರಾಮನಾಥಿ, ಗೋವಾ. (೧೨.೧೨.೨೦೨೧)
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ದೇವಸ್ಥಾನಗಳ ಹಣದಿಂದ ನಿರ್ಮಿಸಲಾಗುತ್ತಿದ್ದ ವಾಣಿಜ್ಯ ಸಂಕೀರ್ಣಗಳ ಯೋಜನೆಗಳು ರದ್ದು !
ಶ್ರೀ ಮಹಾಲಕ್ಷ್ಮೀದೇವಿ ಮಂದಿರ ಅಭಿವೃದ್ಧಿ ಯೋಜನೆಯ ಚಾಲನೆ
ದೇವಸ್ಥಾನ ಇನಾಮು ಭೂಮಿಗಳ ಕುರಿತಾದ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ದೇವಸ್ಥಾನಗಳ ಪ್ರತಿನಿಧಿಗಳ ಸೇರ್ಪಡೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!