ಉತ್ತರಾಖಂಡದಲ್ಲಿನ ಮತಾಂಧ ಮುಸಲ್ಮಾನರಿಂದ ಹಿಂದೂ ಕುಟುಂಬದವರ ಮೇಲೆ ದಾಳಿ
ಉತ್ತರಖಂಡದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆಗಳು ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !
ಉತ್ತರಖಂಡದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆಗಳು ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !
ಕಚ್ಚ ಜಿಲ್ಲೆಯಲ್ಲಿನ ಮುಂದ್ರಾದ ಪರ್ಲ್ ಶಾಲೆಯಲ್ಲಿ ಬಕ್ರಿದ್ ಆಚರಿಸುವಾಗ ಹಿಂದೂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಹೇಳಲಾಯಿತು. ಈ ಘಟನೆಯ ವಿಚಾರಣೆ ನಡೆಸುವುದಕ್ಕಾಗಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಂದ ಒಂದು ಸಮಿತಿ ಸ್ಥಾಪನೆ ಮಾಡಲಾಗಿದೆ.
ಅನುಮತಿ ಇಲ್ಲದೆ ಅಪಾರ್ಟ್ಮೆಂಟ್ ಪರಿಸರದಲ್ಲಿ ಕುರಿಗಳ ಹತ್ಯೆ ಮಾಡುವುದು ತಪ್ಪು, ಎಂದು ಮುಂಬಯಿ ಉಚ್ಚ ನ್ಯಾಯಾಲಯ ಸ್ಪಷ್ಟವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಂಬಯಿಯ ಮಿರಾ ರೋಡದಲ್ಲಿನ ಒಂದು ಅಪಾರ್ಟ್ಮೆಂಟ್ನಲ್ಲಿ ಬಕ್ರಿದ ಪ್ರಯುಕ್ತ ಕುರಿಗಳನ್ನು ತಂದಿದ್ದರು.
ಪಾಕಿಸ್ತಾನದಲ್ಲಿ ಸಿಂಧ ಪ್ರಾಂತ್ಯದ ಉಮರಕೋಟನಲ್ಲಿ ‘ಪಾಕಿಸ್ತಾನ-ತೆಹರೀಕ-ಎ-ಇನ್ಸಾಫ್’ (ಪಿ.ಟಿ.ಐ) ಈ ಪಕ್ಷದ ಮಾಜಿ ಸಂಸದ ಲಾಲ ಚಂದ್ರ ಮಾಲ್ಹಿ ಇವರ ಮನೆಯನ್ನು ಬುಲ್ಡೋಜರ್ ನಿಂದ ನೆಲಸಮ ಮಾಡಲಾಗಿದೆ. ಮಾಲ್ಹಿಯವರು ಈ ಘಟನೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಅಲ್ಲಿ ಹಿಂದೂಗಳಿಗೆ ನ್ಯಾಯ ಸಿಗುವ ಸಾಧ್ಯತೆ ಕಡಿಮೆ ಇದೆ. ಕಾಂಗ್ರೆಸ್ಸಿನ ರಾಜ್ಯ ಎಂದರೆ ಪಾಕಿಸ್ತಾನಿ ಆಡಳಿತ, ಇದೇ ಸತ್ಯ !
ಬಂಗಾಳದಲ್ಲಿನ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ‘ಹಿಂದೂ ಸಮಾಜ ಪಕ್ಷ’ದಿಂದ ಪತ್ರ ಕಳುಹಿಸಿ ವಿರೋಧ
ಮಸೀದಿ ಅಥವಾ ಚರ್ಚ್ ಕೆಡಹುವ ಸಂದರ್ಭದಲ್ಲಿ ಸರಕಾರ ಈ ರೀತಿಯ ಧೈರ್ಯ ಎಂದಾದರು ತೋರಿಸುತ್ತಿತ್ತೇನು ?
ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗದಿಂದ ದೇಶದಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೋಳಿ ಆಚರಣೆಗೆ ನಿಷೇಧ ಹೇರಿದೆ. ಆಯೋಗವು ಆದೇಶದಲ್ಲಿ, ಹೋಳಿಯಂತಹ ಹಬ್ಬ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಂದ ಬೇರೆಯಾಗಿದೆ. ಇಂತಹ ಹಬ್ಬಗಳು ಆಚರಿಸುವುದು, ಇದು ಇಸ್ಲಾಂನ ಪರಿಚಯದಿಂದ ಬೇರೆಯಾದಂತೆ ಇದೆ ಎಮದು ಹೇಳಿದೆ.
ಗುರುಗ್ರಾಮ (ಹರಿಯಾಣಾ) – ಹಿಂದೂಗಳ ಶ್ರದ್ಧೆಯೊಂದಿಗೆ ಆಟವಾಡಿರುವ ಸೆನ್ಸಾರ್ ಬೋರ್ಡನ ಸದಸ್ಯರಿಗೆ ಚಪ್ಪಲಿಯಿಂದ ಹೊಡೆಯಬೇಕು. ಸೆನ್ಸಾರ ಬೋರ್ಡನ ಕಾನೂನು ಬದಲಾಯಿಸುವ ಆವಶ್ಯಕತೆಯಿದೆ. ಪ್ರಧಾನಮಂತ್ರಿ ಮೋದಿಯವರು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಬೇಕು. ಕರಣಿ ಸೇನೆಯ ಕಾರ್ಯಕರ್ತರು ಚಲನಚಿತ್ರಗೃಹಕ್ಕೆ ಹೋದರೆ, ಮನೋಜ ಮುಂತಶೀರ ಇವರ ಲಂಕೆ ದಹನವಾಗುವುದು. ಆದ್ದರಿಂದ ಸರಕಾರವು `ಆದಿಪುರುಷ’ದಂತಹ ಚಲನಚಿತ್ರವನ್ನು ತಕ್ಷಣವೇ ನಿಷೇಧಿಸಬೇಕು ಎಂದು ಕರಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಸೂರಜ ಪಾಲ ಅಮ್ಮೂ ಇವರು ಆಗ್ರಹಿಸಿದ್ದಾರೆ. ಸೂರಜ ಪಾಲ ಅಮ್ಮೂ ಮಾತನಾಡುತ್ತಾ, ನಿರ್ಮಾಪಕರಲ್ಲಿ ಧೈರ್ಯವಿದ್ದರೆ ಮಹಮ್ಮದ … Read more
ದೇವಭೂಮಿ ಉತ್ತರಾಖಂಡನ ಉತ್ತರಕಾಶಿಯಲ್ಲಿ ‘ಲವ್ ಜಿಹಾದ್’ ಪ್ರಕರಣದಲ್ಲಿ ಮುಸಲ್ಮಾನರಿಗೆ ಅಂಗಡಿಗಳು ಖಾಲಿ ಮಾಡಲು ಅನಿವಾರ್ಯಗೊಳಿಸಿದ್ದರಿಂದ ಉತ್ತರಪ್ರದೇಶದ ಸಂಭಲ ಜಿಲ್ಲೆಯ ಸಮಾಜವಾದಿ ಪಕ್ಷದ ಶಾಸಕ ಶಫಿಕುರ ರಹಮಾನ್ ಬರ್ಕ್ ಇವರು ಪುಷ್ಕರ ಸಿಂಹ ಧಾಮೀ ಸರಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಉತ್ತರಾಖಂಡ ಯಾರಪ್ಪನದು ಅಲ್ಲ’, ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.