ಬಾಂಗ್ಲಾದೇಶದಲ್ಲಿ ‘ಸಿತ್ರಾಂಗ್’ ಚಂಡಮಾರುತಕ್ಕೆ ೨೪ ಬಲಿ
೨ ಲಕ್ಷಕ್ಕೂ ಹೆಚ್ಚು ಜನರಿಗೆ ಪೆಟ್ಟು
ಈಶಾನ್ಯ ಭಾರತದಲ್ಲೂ ಅಪಾಯದ ಎಚ್ಚರಿಕೆ
೨ ಲಕ್ಷಕ್ಕೂ ಹೆಚ್ಚು ಜನರಿಗೆ ಪೆಟ್ಟು
ಈಶಾನ್ಯ ಭಾರತದಲ್ಲೂ ಅಪಾಯದ ಎಚ್ಚರಿಕೆ
ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಕುರ್ಲಿಯ ಶ್ರೀ ಹಾಲಸಿದ್ದನಾಥ ದೇವರ ಭಕ್ತರಿಗೆ ಭವಿಷ್ಯವಾಣಿಯಿಂದ ಆಶೀರ್ವಚನ
ಬಡಜನರು ಗುಡಿ ಗೋಪುರ ಕಟ್ಟುವರು !
ವರ್ಷ ೨೦೧೫ ರಲ್ಲಿ ನೇಪಾಳದಲ್ಲಿ ಬಂದ ವಿನಾಶಕಾರಿ ಭೂಕಂಪದಲ್ಲಿ ೯ ಸಾವಿರಕ್ಕಿಂತಲೂ ಹೆಚ್ಚು ನಾಗರಿಕರು ಮೃತಪಟ್ಟರು, ೨೩ ಸಾವಿರಕ್ಕಿಂತಲೂ ಹೆಚ್ಚು ಜನರು ಗಾಯಗೊಂಡರು. ವರ್ಷ ೧೯೯೩ ರಲ್ಲಿನ ಮಹಾರಾಷ್ಟ್ರದಲ್ಲಿನ ಕಿಲ್ಲಾರಿಯ ಭೂಕಂಪದಲ್ಲಿ ಅಪಾರ ಜೀವಹಾನಿಯಾಗಿತ್ತು.
ನಗರದ ಈ ಗಂಭೀರ ಸ್ಥಿತಿಯ ಬಗ್ಗೆ ‘ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಶನ್’ ಇದು ೨೦೧೭ ರಲ್ಲಿಯೇ ಸರಕಾರಕ್ಕೆ ಪತ್ರ ಬರೆದು ಚರಂಡಿಗಳ ದುಃಸ್ಥಿತಿ, ನೀರು ಹೊರ ಹೋಗುವ ವ್ಯವಸ್ಥೆ ಸೇರಿದಂತೆ ಅನೇಕ ವಿಷಯಗಳ ಕಡೆಗೆ ಗಮನ ಸೆಳೆದಿತ್ತು; ಆದರೆ ಮುಂದೆ ಆ ಬಗ್ಗೆ ಯಾವುದೇ ಕೃತಿಯಾಗಲಿಲ್ಲ.
ಪ್ರತ್ಯಕ್ಷದಲ್ಲಿ ಕೂಡ ಭೂಕಂಪ, ಅತಿವೃಷ್ಟಿ ಮತ್ತು ಮೇಘಸ್ಫೋಟದಿಂದ ಜನಜೀವನ ಅಸ್ತವ್ಯಸ್ತ !
ಜುಲೈಯಿಂದ ಸಪ್ಟೆಂಬರ್ ೨೦೨೨ ಈ ಸಮಯದ ಪುಣೆಯ ಜ್ಯೋತಿಷ್ಯ ಅಭ್ಯಾಸಕ ಸಿದ್ದೇಶ್ವರ ಮಾರಟಕರ ಇವರು ನುಡಿದ ಭವಿಷ್ಯ ಕಥನ
ಸದ್ಯ ಜಗತ್ತಿನಾದ್ಯಂತದ ಹೆಚ್ಚಿನ ನಗರಗಳಲ್ಲಿನ ತಾಪಮಾನ ೪೦ ಕ್ಕಿಂತಲೂ ಹೆಚ್ಚಾಗಿದೆ. ಹೆಚ್ಚುತ್ತಿರುವ ತ್ಯಾಜ್ಯವಾಯುವಿನ ಉತ್ಸರ್ಗದಿಂದ ಜಗತ್ತಿನಾದ್ಯಂತದ ತಾಪಮಾನ ಹೆಚ್ಚಾಗಿದೆ. `ನಾಸಾ’ವು ಕೆಲವು ವರ್ಷಗಳ ಹಿಂದೆ ಅಂತರಿಕ್ಷದಿಂದ ತೆಗೆದುಕೊಂಡ ಪೃಥ್ವಿಯ ಛಾಯಾಚಿತ್ರಗಳಲ್ಲಿಯೂ ತುಂಬಾ ದೊಡ್ಡ ಬದಲಾವಣೆ ಕಾಣಿಸುತ್ತಿದೆ.
ಬ್ರಿಟನ್ನ ಪರಿಸರ ಸಂಸ್ಥೆಯು ಅವರ ದೇಶದಲ್ಲಿನ ೧೪ರಲ್ಲಿ ೮ ಭಾಗಗಳು ಬರಪೀಡಿತವಾಗಿವೆ ಎಂದು ಘೋಷಿಸಿದೆ. ಇವುಗಳಲ್ಲಿ ಡೆವೋನ, ಕಾರ್ನವಾಲ, ಸಾಲೆಂಟ, ಸೌಥ ಟಾಊ, ಕೆಂಟ, ದಕ್ಷಿಣ ಲಂಡನ, ಹರ್ಟಸ, ಉತ್ತರ ಲಂಡನ, ಈಸ್ಟ ಎಂಗ್ಲೀಯಾ, ಥೇಮ್ಸ್, ಲಿಂಕನಶಾಯರ, ನಾರ್ಥಮ್ಪ್ಟನಶಾಯರ ಹಾಗೂ ಮಿಡಲೆಡಸ ಈ ಭಾಗಗಳೂ ಸೇರಿವೆ.
ನದಿಯು ಸಮುದ್ರಕ್ಕೆ ಸೇರುವಾಗ ಅದರ ನೀರು ವ್ಯರ್ಥ ವಾಗುತ್ತದೆ, ಎಂದು ಹೇಳುತ್ತ ದೇಶದಾದ್ಯಂತ ಅಣೆಕಟ್ಟುಗಳನ್ನು ಕಟ್ಟಲಾಯಿತು. ಅಣೆಕಟ್ಟುಗಳು ಸಾಕಾಗುವುದಿಲ್ಲವೆಂದು ಈಗ ನದಿ ಗಳನ್ನು ಜೋಡಣೆ ಯೋಜನೆಯ ದುರಾಸೆ ಮಾಡಲಾಗುತ್ತಿದೆ; ಆದರೆ ‘ಅಣೆಕಟ್ಟು ಎಂದರೆ ನದಿಯ ಮರಣ’, ಎಂಬುದು ಜನರಿಗೆ ಇನ್ನೂ ತಿಳಿಯುತ್ತಿಲ್ಲ,
ಅಮರನಾಥ ಗುಹೆಯ ತಪ್ಪಲಿನಲ್ಲಿರುವ ಯಾತ್ರಾಸ್ಥಳದ ಬಳಿ ಜುಲೈ ೮ ರಂದು ಸಂಭವಿಸಿದ ಮೇಘಸ್ಫೋಟದಲ್ಲಿ ತೆಲಂಗಾಣದ ಪ್ರಖರ ಹಿಂದುತ್ವನಿಷ್ಠ ನೇತಾರ ಹಾಗೂ ಬಿಜೆಪಿ ಶಾಸಕ ಶ್ರೀ ಟಿ ರಾಜಾಸಿಂಗರವರ ಕುಟುಂಬ ಸಿಲುಕಿಕೊಂಡಿತ್ತು. ಅವರು ಬಿಕ್ಕಟ್ಟಿನಿಂದ ಸ್ವಲ್ಪದರಲ್ಲೇ ಪಾರಾದರು.
ಅಮರನಾಥ ಗೂಹೆಯ ಬಳಿ ಇರುವ ಯಾತ್ರಿಗಳ ತಂಗುದಾಣದ ಬಳಿ ಜುಲೈ ೮ರಂದು ಅಪಾರ ಮಳೆ ಬಂದಿತು. ಇದರಿಂದಾಗಿ ನೆರೆ ಬಂದು ಇಲ್ಲಿಯವರೆಗೆ ೧೬ ಜನರು ಮೃತಪಟ್ಟಿದ್ದರೆ, ೪೦ ಜನರು ಕಾಣೆಯಾಗಿದ್ದಾರೆ. ಈ ಮಳೆಯಲ್ಲಿ ಈ ತಂಗುದಾಣದಲ್ಲಿರುವ ಕೆಲವು ಡೆರೆಗಳು, ಪ್ರಸಾದಾಲಯಗಳಿಗೆ ಹಾನಿಯಾಗಿದೆ.