
ಕರ್ಣಾವತಿ (ಗುಜರಾತ) – ಜೋಶಿಮಠ ಗ್ರಾಮದಲ್ಲಿ ಭೂಕುಸಿತ ಆಗುತ್ತಿರುವ ಹಿನ್ನಲೆಯಲ್ಲಿ ಈಗ ಗುಜರಾತನ ಸಮುದ್ರದ ದಡದಲ್ಲಿ 110 ಕಿಲೋ ಮೀಟರವರೆಗೆ ಭೂಕುಸಿತವಾಗುತ್ತಿದೆ. ಆದ್ದರಿಂದಲೇ ಕರ್ಣಾವತಿ ನಗರವು ಪ್ರತಿದಿನ 12 ರಿಂದ 15 ಮಿ.ಮೀ. ಕುಸಿಯುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ವಿಜ್ಞಾನಿ ರತೀಶ ರಾಮಕೃಷ್ಣನ್ ಮತ್ತು ಇತರ ವಿಜ್ಞಾನಿಗಳ ಅಭಿಪ್ರಾಯದಂತೆ `ಇಸ್ರೋ’ದ 2021 ರ ಸಂಶೋಧನೆಯಲ್ಲಿ, ಗುಜರಾತ, ದಿವ ಮತ್ತು ದಮನ ಪ್ರದೇಶಗಳ ಗುಜರಾತನ 1 ಸಾವಿರ 52 ಕಿ.ಮೀ ದಂಡೆಯು ಸ್ಥಿರವಾಗಿದೆ, ಆದರೆ 110 ಕಿ.ಮೀ ದಂಡೆಯು ಕುಸಿದಿರುವುದರಿಂದ ನಾಶವಾಗುತ್ತಾ ಹೋಗುತ್ತಿದೆ. ಇದರ ಹಿಂದೆ ವಾತಾವರಣದಲ್ಲಿನ ಬದಲಾವಣೆ ಮುಖ್ಯ ಕಾರಣವಾಗಿದೆ. ಆದ್ದರಿಂದ 313 ಭೂಮಿ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
Rising sea eroding #Gujarat coast, groundwater drawing is sinking #Ahmedabad
Read: https://t.co/m7nDkM581S pic.twitter.com/xAoYfnNNud
— IANS (@ians_india) January 14, 2023
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ