
ಕರ್ಣಾವತಿ (ಗುಜರಾತ) – ಜೋಶಿಮಠ ಗ್ರಾಮದಲ್ಲಿ ಭೂಕುಸಿತ ಆಗುತ್ತಿರುವ ಹಿನ್ನಲೆಯಲ್ಲಿ ಈಗ ಗುಜರಾತನ ಸಮುದ್ರದ ದಡದಲ್ಲಿ 110 ಕಿಲೋ ಮೀಟರವರೆಗೆ ಭೂಕುಸಿತವಾಗುತ್ತಿದೆ. ಆದ್ದರಿಂದಲೇ ಕರ್ಣಾವತಿ ನಗರವು ಪ್ರತಿದಿನ 12 ರಿಂದ 15 ಮಿ.ಮೀ. ಕುಸಿಯುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ವಿಜ್ಞಾನಿ ರತೀಶ ರಾಮಕೃಷ್ಣನ್ ಮತ್ತು ಇತರ ವಿಜ್ಞಾನಿಗಳ ಅಭಿಪ್ರಾಯದಂತೆ `ಇಸ್ರೋ’ದ 2021 ರ ಸಂಶೋಧನೆಯಲ್ಲಿ, ಗುಜರಾತ, ದಿವ ಮತ್ತು ದಮನ ಪ್ರದೇಶಗಳ ಗುಜರಾತನ 1 ಸಾವಿರ 52 ಕಿ.ಮೀ ದಂಡೆಯು ಸ್ಥಿರವಾಗಿದೆ, ಆದರೆ 110 ಕಿ.ಮೀ ದಂಡೆಯು ಕುಸಿದಿರುವುದರಿಂದ ನಾಶವಾಗುತ್ತಾ ಹೋಗುತ್ತಿದೆ. ಇದರ ಹಿಂದೆ ವಾತಾವರಣದಲ್ಲಿನ ಬದಲಾವಣೆ ಮುಖ್ಯ ಕಾರಣವಾಗಿದೆ. ಆದ್ದರಿಂದ 313 ಭೂಮಿ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
Rising sea eroding #Gujarat coast, groundwater drawing is sinking #Ahmedabad
Read: https://t.co/m7nDkM581S pic.twitter.com/xAoYfnNNud
— IANS (@ians_india) January 14, 2023
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!