ಇಂದೂರ (ಮಧ್ಯಪ್ರದೇಶ)ನ ಪಬನಲ್ಲಿನ ‘ಫ್ಯಾಷನ ಶೊ’ ಅನ್ನು ರದ್ದುಪಡಿಸಿದ ಹಿಂದುತ್ವನಿಷ್ಠರು !
ಹಿಂದುತ್ವವಾದಿಗಳಿಗೆ ಕಾಣಿಸುವಂತಹದ್ದು ಎಲ್ಲಾ ಸೌಕರ್ಯಗಳು ಕೈಯ್ಯಲ್ಲಿರುವ ಪೊಲೀಸರಿಗೆ ಏಕೆ ಕಾಣಿಸುವುದಿಲ್ಲ? ಅಥವಾ ಪೊಲೀಸರು ಅಂಧರಾಗಿದ್ದಾರೇನು ?
ಹಿಂದುತ್ವವಾದಿಗಳಿಗೆ ಕಾಣಿಸುವಂತಹದ್ದು ಎಲ್ಲಾ ಸೌಕರ್ಯಗಳು ಕೈಯ್ಯಲ್ಲಿರುವ ಪೊಲೀಸರಿಗೆ ಏಕೆ ಕಾಣಿಸುವುದಿಲ್ಲ? ಅಥವಾ ಪೊಲೀಸರು ಅಂಧರಾಗಿದ್ದಾರೇನು ?
ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ, ಹಿಂದೂಗಳು ಯಾವ ಮಟ್ಟಕ್ಕೆ ಹೋಗಿ ದೇವತೆಗಳನ್ನು ಅವಮಾನಿಸುತ್ತಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ !
ದೆಹಲಿ ಉಚ್ಚನ್ಯಾಯಾಲಯದಲ್ಲಿ ಹಿಂದುತ್ವನಿಷ್ಠ ವಕೀಲ ವಿಷ್ಣು ಶಂಕರ ಜೈನ ಅವರ ಯುಕ್ತಿವಾದ
ಅಲ್ಪಪ್ರಮಾಣದಲ್ಲಿ ಅಲ್ಲ ದೇಶದಲ್ಲಿನ ಅಪರಾಧ ಬೇರು ಸಹಿತ ನಾಶವಾಗಬೇಕು. ಇದಕ್ಕಾಗಿ ಕಠಿಣ ಕಾನೂನು ಹಾಗೂ ತಕ್ಷಣವೇ ಶಿಕ್ಷೆಯಾಗುವ ವ್ಯವಸ್ಥೆಯು ನಿರ್ಮಾಣವಾಗಬೇಕು !
ಬದ್ರಿನಾಥ ಧಾಮದಲ್ಲಿ ಪ್ರತಿದಿನ 1 ಸಾವಿರ 200, ಕೇದಾರನಾಥ ಧಾಮದಲ್ಲಿ 800, ಗಂಗೋತ್ರಿಯಲ್ಲಿ 600 ಮತ್ತು ಯಮುನೋತ್ರಿಯಲ್ಲಿ 400 ಯಾತ್ರಿಕರು ಹೋಗಬಹುದು ಎಂದು ನ್ಯಾಯಾಲಯ ಅನುಮತಿ ನೀಡಿದೆ.
ದೆಹಲಿ ಪೊಲೀಸರ ವಿಶೇಷ ಪಡೆಯು ಉತ್ತರಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರದಿಂದ ೬ ಜಿಹಾದಿ ಉಗ್ರರನ್ನು ಬಂಧಿಸಿದೆ. ಇದರಲ್ಲಿ ಇಬ್ಬರು ಪಾಕಿಸ್ತಾನದ ಉಗ್ರರಿದ್ದಾರೆ. ಇವರಿಂದ ದೊಡ್ಡ ಪ್ರಮಾಣದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಿತ್ರಕಾರ ಸನಾತನ ಡಿಂಡಾ ಇವರು ಶ್ರೀ ದುರ್ಗಾದೇವಿಯ ಚಿತ್ರ ಬಿಡಿಸಿ ಅದರಲ್ಲಿ ಆಕೆ ಹಿಜಾಬ್ ಹಾಕಿರುವಂತೆ ತೋರಿಸಲಾಗಿದೆ. ಆ ಚಿತ್ರದ ಕೆಳಗೆ ‘ತಾಯಿ ಬರುತ್ತಿದ್ದಾಳೆ’ ಎಂದು ಬರೆದಿದ್ದಾನೆ. ನವರಾತ್ರಿಯ ಹಿನ್ನೆಲೆಯಲ್ಲಿ ಅವರು ಈ ಚಿತ್ರವನ್ನು ಬಿಡಿಸಿದ್ದಾರೆ. ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಖಂಡಿಸಲಾಗುತ್ತಿದೆ.
ತಮಿಳು ಜಗತ್ತಿನ ಪುರಾತನ ಭಾಷೆಯಾಗಿದೆ. ಅದೇ ರೀತಿ ಅದು ಈಶ್ವರೀ ಭಾಷೆ ಕೂಡ ಆಗಿದೆ. ತಮಿಳು ಭಾಷೆಯು ಭಗವಾನ ಶಿವನ ಡಮರುವಿನಿಂದ ಉತ್ಪನ್ನವಾಯಿತು. ಪೌರಾಣಿಕ ಕಥೆಗನುಸಾರವಾಗಿ ಶಿವನು ಮೊದಲ ಅಕಾದಮಿಯ (ಪ್ರಥಮ ತಮಿಳು ಸಂಗಮದ) ಅಧ್ಯಕ್ಷಪದವಿಯನ್ನು ನಿರ್ವಹಸಿದರು.
ರಾಷ್ಟ್ರೀಯ ಮಟ್ಟದ ಮಹಿಳಾ ಖೊ-ಖೊ ಕ್ರೀಡಾಪಟುವಿನ ಕೊಲೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಶಹಜಾದ ಊರ್ಫ್ ಖಾದೀಮ ಎಂಬುವವನನ್ನು ಬಂಧಿಸಿದ್ದಾರೆ. ಶಹಜಾದನು ರೈಲು ನಿಲ್ದಾಣದ ಹತ್ತಿರ ಆ ಮಹಿಳಾ ಕ್ರೀಡಾಪಟುವನ್ನು ನಿರ್ಜನ ಸ್ಥಳಕ್ಕೆ ಎಳೆದುಕೊಂಡು ಹೋಗಿ ಅವಳ ಮೇಲೆ ಬಲಾತ್ಕಾರ ನಡೆಸಲು ಪ್ರಯತ್ನಿಸಿದ್ದನು
ದೇವಸ್ಥಾನಗಳ ಸರಕಾರೀಕರಣದ ದುಷ್ಪರಿಣಾಮವನ್ನು ಅರಿಯಿರಿ ! ಕೇವಲ ಮಧ್ಯಪ್ರದೇಶದಲ್ಲಿ ಮಾತ್ರವಲ್ಲ, ಭಾರತದಲ್ಲಿ ಅನೇಕ ಕಡೆಗಳಲ್ಲಿ ದೇವಸ್ಥಾನದ ಭೂಮಿಯನ್ನು ಕಬಳಿಸಲಾಗುತ್ತಿದೆ.