ಇಂತಹ ವಾಸನಾಂಧನ ಮೇಲೆ ತ್ವರಿತಗತಿ ನ್ಯಾಯಾಲಯದಲ್ಲಿ ಖಟ್ಲೆ ಹೂಡಿ ಅವನಿಗೆ ಗಲ್ಲು ಶಿಕ್ಷೆಯಾಗಲು ಸರಕಾರವು ಪ್ರಯತ್ನಿಸಬೇಕು !
ಬಿಜನೌರ (ಉತ್ತರಪ್ರದೇಶ) – ಇಲ್ಲಿ ರಾಷ್ಟ್ರೀಯ ಮಟ್ಟದ ಮಹಿಳಾ ಖೊ-ಖೊ ಕ್ರೀಡಾಪಟುವಿನ ಕೊಲೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಶಹಜಾದ ಊರ್ಫ್ ಖಾದೀಮ ಎಂಬುವವನನ್ನು ಬಂಧಿಸಿದ್ದಾರೆ. ಶಹಜಾದನು ರೈಲು ನಿಲ್ದಾಣದ ಹತ್ತಿರ ಆ ಮಹಿಳಾ ಕ್ರೀಡಾಪಟುವನ್ನು ನಿರ್ಜನ ಸ್ಥಳಕ್ಕೆ ಎಳೆದುಕೊಂಡು ಹೋಗಿ ಅವಳ ಮೇಲೆ ಬಲಾತ್ಕಾರ ನಡೆಸಲು ಪ್ರಯತ್ನಿಸಿದ್ದನು; ಆದರೆ ಆ ಪ್ರಯತ್ನವು ವಿಫಲವಾದಾಗ ಅವಳ ವೇಲ್ಅನ್ನು ಅವಳ ಕುತ್ತಿಗೆಗೆ ಸುತ್ತಿ ಕೊಲೆ ಮಾಡಿರುವುದಾಗಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
शहजाद ने दलित खो-खो खिलाड़ी की रेप के बाद की हत्या, दाँत भी गायब: ऑडियो क्लिप की मदद से UP पुलिस ने किया गिरफ्तार#UttarPradesh https://t.co/6TdFJ7pNDY
— ऑपइंडिया (@OpIndia_in) September 14, 2021
ಶಹಜಾದನು ವಿವಾಹಿತನಾಗಿದ್ದು ಅವನು ಸರಣಿ ಕಳ್ಳನಾಗಿದ್ದಾನೆ. ಅವನನ್ನು ಅನೇಕ ಸಲ ಬಂಧಿಸಲಾಗಿತ್ತು. ಅವನಿಗೆ ಅಮಲು ಪದಾರ್ಥಗಳ ವ್ಯಸನವಿದೆ. (ಅನೇಕ ಸಲ ಬಂಧಿಸಿದರೂ ವ್ಯಕ್ತಿಯ ಅಪರಾಧಿ ವೃತ್ತಿ ನಾಶವಾಗುವುದಿಲ್ಲ. ಅದಕ್ಕಾಗಿ ಅಂತಹ ವೃತ್ತಿ ನಾಶವಾಗುವ ತನಕ ಶಿಕ್ಷೆ ವಿಧಿಸಬೇಕು, ಆಗಲೇ ಸಮಾಜದಲ್ಲಿ ಅಪರಾಧಿಗಳು ಕಡಿಮೆಯಾಗುವರು ! – ಸಂಪಾದಕರು)

FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed