ಆಯೋಜಕರಿಂದ ಅಶ್ಲೀಲತೆ ಹಾಗೂ ಲವ್ ಜಿಹಾದ್ ಹಬ್ಬಿಸಲಾಗುತ್ತಿದೆ ಎಂಬ ಆರೋಪ
|
* ಹಿಂದುತ್ವವಾದಿಗಳಿಗೆ ಕಾಣಿಸುವಂತಹದ್ದು ಎಲ್ಲಾ ಸೌಕರ್ಯಗಳು ಕೈಯ್ಯಲ್ಲಿರುವ ಪೊಲೀಸರಿಗೆ ಏಕೆ ಕಾಣಿಸುವುದಿಲ್ಲ? ಅಥವಾ ಪೊಲೀಸರು ಅಂಧರಾಗಿದ್ದಾರೇನು ? – ಸಂಪಾದಕರು * ಈಗ ಪುರೊ(ಅಧೋ)ಗಾಮಿ, ಕಾಂಗ್ರೆಸ್ಸಿಗರು, ಕಮ್ಯುನಿಸ್ಟರು ಮೊದಲಾದವರು ಈಗ ಹಿಂದುತ್ವನಿಷ್ಠರು ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಬೊಬ್ಬೆಯಿಟ್ಟರೆ ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ ! – ಸಂಪಾದಕರು |

ಇಂದೂರ (ಮಧ್ಯಪ್ರದೇಶ) – ಇಲ್ಲಿನ ವಿಜಯನಗರ ಪ್ರದೇಶದಲ್ಲಿ ಸಪ್ಟೆಂಬರ 15 ರಂದು ರಾತ್ರಿ ಒಂದು ಪಬನಲ್ಲಿ ನಡೆಯುತ್ತಿರುವ ‘ಫ್ಯಾಶನ ಶೋ’ ಅನ್ನು ಸುಮಿತ ಹಾರ್ಡಿಯಾ, ಸೋನೂ ಕಲ್ಯಾಣೆ ಸೇರಿದಂತೆ ಇತರ ಹಿಂದುತ್ವನಿಷ್ಠರ ಪ್ರಯತ್ನದಿಂದ ರದ್ದುಪಡಿಸಬೇಕಾಯಿತು ಸ್ಥಗಿತಗೊಳಿಸಿದರು. ಆಯೋಜಕರು ಆ ‘ಫ್ಯಾಶನ ಶೋ’ನಲ್ಲಿ ಭಾಗವಹಿಸಿದ ಯುವಕ-ಯುವತಿಯರನ್ನು ಹಿಂದಿನ ಬಾಗಿಲಿನಿಂದ ಹೊರಗೆ ಕಳುಹಿಸಿದರು. ಆಯೋಜಕರು ಈ ‘ಫ್ಯಾಶನ ಶೋ’ನ ಮಾಧ್ಯಮದಿಂದ ಅಶ್ಲೀಲತೆ ಹಾಗೂ ಲವ ಜಿಹಾದ ಅನ್ನು ಹಬ್ಬಿಸುತ್ತಿದ್ದಾರೆ ಎಂದು ಹಿಂದುತ್ವನಿಷ್ಠರು ಆರೋಪಿಸಿದರು. ಅನಂತರ ಆಯೋಜಕರು ಪೊಲೀಸರನ್ನು ಕರೆಸಿಕೊಂಡರು. ಕಾರ್ಯಕರ್ತರ ಒತ್ತಡದ ಬಳಿಕ ಪೊಲೀಸರು ಆ ‘ಫ್ಯಾಷನ ಶೋ’ದ ಆಯೋಜಕಿ ಫೈಜ ಅಹಮದ ಗೌರೀಯವರ ವಿರುದ್ಧ ಅಪರಾಧವನ್ನು ನೋಂದಾಯಿಸಿ, ಹಾಗೂ ಪಬ ಮಾಲೀಕರಿಗೆ ನೋಟೀಸು ನೀಡಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !