ಆಯೋಜಕರಿಂದ ಅಶ್ಲೀಲತೆ ಹಾಗೂ ಲವ್ ಜಿಹಾದ್ ಹಬ್ಬಿಸಲಾಗುತ್ತಿದೆ ಎಂಬ ಆರೋಪ
|
* ಹಿಂದುತ್ವವಾದಿಗಳಿಗೆ ಕಾಣಿಸುವಂತಹದ್ದು ಎಲ್ಲಾ ಸೌಕರ್ಯಗಳು ಕೈಯ್ಯಲ್ಲಿರುವ ಪೊಲೀಸರಿಗೆ ಏಕೆ ಕಾಣಿಸುವುದಿಲ್ಲ? ಅಥವಾ ಪೊಲೀಸರು ಅಂಧರಾಗಿದ್ದಾರೇನು ? – ಸಂಪಾದಕರು * ಈಗ ಪುರೊ(ಅಧೋ)ಗಾಮಿ, ಕಾಂಗ್ರೆಸ್ಸಿಗರು, ಕಮ್ಯುನಿಸ್ಟರು ಮೊದಲಾದವರು ಈಗ ಹಿಂದುತ್ವನಿಷ್ಠರು ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಬೊಬ್ಬೆಯಿಟ್ಟರೆ ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ ! – ಸಂಪಾದಕರು |

ಇಂದೂರ (ಮಧ್ಯಪ್ರದೇಶ) – ಇಲ್ಲಿನ ವಿಜಯನಗರ ಪ್ರದೇಶದಲ್ಲಿ ಸಪ್ಟೆಂಬರ 15 ರಂದು ರಾತ್ರಿ ಒಂದು ಪಬನಲ್ಲಿ ನಡೆಯುತ್ತಿರುವ ‘ಫ್ಯಾಶನ ಶೋ’ ಅನ್ನು ಸುಮಿತ ಹಾರ್ಡಿಯಾ, ಸೋನೂ ಕಲ್ಯಾಣೆ ಸೇರಿದಂತೆ ಇತರ ಹಿಂದುತ್ವನಿಷ್ಠರ ಪ್ರಯತ್ನದಿಂದ ರದ್ದುಪಡಿಸಬೇಕಾಯಿತು ಸ್ಥಗಿತಗೊಳಿಸಿದರು. ಆಯೋಜಕರು ಆ ‘ಫ್ಯಾಶನ ಶೋ’ನಲ್ಲಿ ಭಾಗವಹಿಸಿದ ಯುವಕ-ಯುವತಿಯರನ್ನು ಹಿಂದಿನ ಬಾಗಿಲಿನಿಂದ ಹೊರಗೆ ಕಳುಹಿಸಿದರು. ಆಯೋಜಕರು ಈ ‘ಫ್ಯಾಶನ ಶೋ’ನ ಮಾಧ್ಯಮದಿಂದ ಅಶ್ಲೀಲತೆ ಹಾಗೂ ಲವ ಜಿಹಾದ ಅನ್ನು ಹಬ್ಬಿಸುತ್ತಿದ್ದಾರೆ ಎಂದು ಹಿಂದುತ್ವನಿಷ್ಠರು ಆರೋಪಿಸಿದರು. ಅನಂತರ ಆಯೋಜಕರು ಪೊಲೀಸರನ್ನು ಕರೆಸಿಕೊಂಡರು. ಕಾರ್ಯಕರ್ತರ ಒತ್ತಡದ ಬಳಿಕ ಪೊಲೀಸರು ಆ ‘ಫ್ಯಾಷನ ಶೋ’ದ ಆಯೋಜಕಿ ಫೈಜ ಅಹಮದ ಗೌರೀಯವರ ವಿರುದ್ಧ ಅಪರಾಧವನ್ನು ನೋಂದಾಯಿಸಿ, ಹಾಗೂ ಪಬ ಮಾಲೀಕರಿಗೆ ನೋಟೀಸು ನೀಡಿದರು.
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ