ಬಂಗಾಳದಲ್ಲಿ ಅನಿವಾರ್ಯ ಸಂಘರ್ಷ !
ಭಾರತದ ಸಾಂಸ್ಕೃತಿಕ ಕೇಂದ್ರವಾಗಿದ್ದ ಬಂಗಾಳ ಇಂದು ಅರಾಜಕತೆ ಮತ್ತು ಓಲೈಕೆಯ ರಾಜಕಾರಣಕ್ಕೆ ಬಲಿಯಾಗಿರುವುದು ನಾಚಿಕೆಗೇಡು. ಇದನ್ನು ಸರಿಪಡಿಸಲು ರಾಷ್ಟ್ರಪ್ರೇಮಿಗಳ ಆದರ್ಶ ಆಡಳಿತದೊಂದಿಗೆ ಬಂಗಾಳದ ಸತ್ತೆಯು ಬದಲಾಗುವುದು ಹಿತಕರ.
ಭಾರತದ ಸಾಂಸ್ಕೃತಿಕ ಕೇಂದ್ರವಾಗಿದ್ದ ಬಂಗಾಳ ಇಂದು ಅರಾಜಕತೆ ಮತ್ತು ಓಲೈಕೆಯ ರಾಜಕಾರಣಕ್ಕೆ ಬಲಿಯಾಗಿರುವುದು ನಾಚಿಕೆಗೇಡು. ಇದನ್ನು ಸರಿಪಡಿಸಲು ರಾಷ್ಟ್ರಪ್ರೇಮಿಗಳ ಆದರ್ಶ ಆಡಳಿತದೊಂದಿಗೆ ಬಂಗಾಳದ ಸತ್ತೆಯು ಬದಲಾಗುವುದು ಹಿತಕರ.
ಬಾಗಿಲಿಗೆ ಎರಡು ಕವಾಡಗಳಿರುವಾಗ (ಬಾಗಿಲುಗಳು), ಅವುಗಳಲ್ಲಿ ಎಡಭಾಗದ ಕವಾಡವು ದೊಡ್ಡದಾಗಿರಬೇಕು ಮತ್ತು ಇನ್ನೊಂದು ಚಿಕ್ಕದಾಗಿರಬೇಕು. ದೊಡ್ಡ ಕವಾಡಲಕ್ಕೆ ಮಾತೃ ಕವಾಡ ಎಂದೂ, ಸಣ್ಣ ಕವಾಡಕ್ಕೆ ಪುತ್ರಿಕಾ ಕವಾಡ ಎಂಬ ಸಂಜ್ಞೆ ಇದೆ.
ನಮ್ಮ ಸಂತ ಪರಂಪರೆಯು ವೇದ ಮತ್ತು ಗೀತೆಯನ್ನು ಅನುಸರಿಸುವಂತದ್ದಾಗಿದೆ. ಶ್ರೀ ಜ್ಞಾನೇಶ್ವರ ಮಹಾರಾಜರು, ‘ಜಗತ್ತಿನಲ್ಲಿ ವೇದಗಳಿಗಿಂತ ಮಿಗಿಲಾದ ತಾಯಿ ಬೇರೊಬ್ಬರಿಲ್ಲ’ ಎಂದು ಅತ್ಯಂತ ಪ್ರೇಮಾದರದಿಂದ ಹೇಳುತ್ತಾರೆ.
ಭಾರತದಾದ್ಯಂತ ಸಾವಿರಾರು ಅಲ್ಲ, ಬದಲಾಗಿ ೩೦ ಲಕ್ಷಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿವೆ. ಈ ದೇವಸ್ಥಾನಗಳಲ್ಲಿ ಕೆಲವು ಸಾವಿರ ದೇವಸ್ಥಾನಗಳಂತೂ ಅತಿ ಪ್ರಾಚೀನವಾಗಿವೆ. ೫೧ ಶಕ್ತಿಪೀಠಗಳು, ೧೨ ಜ್ಯೋತಿರ್ಲಿಂಗಗಳು, ಚಾರಧಾಮಗಳು ಭಾರತದಲ್ಲಿ ಪ್ರಸಿದ್ಧವಾಗಿವೆ.
ದೇವಸ್ಥಾನಗಳು ಶೈಕ್ಷಣಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕೇಂದ್ರಗಳಾಗಿವೆ. ಹಿಂದೆಲ್ಲ ದೇವಸ್ಥಾನಗಳಿಂದಲೇ ಶಾಲೆ ಗಳು ನಡೆಸಲ್ಪಡುತ್ತಿದ್ದವು, ಅಲ್ಲಿ ಕೀರ್ತನೆ, ಭಜನೆ, ಪೂಜೆ-ಅರ್ಚನೆಗಳು ನಡೆಯುತ್ತಿದ್ದವು. ಅದರಿಂದ ಹಿಂದೂ ಮಕ್ಕಳು ಚಿಕ್ಕಂದಿನಿಂದಲೇ ದೇವಸ್ಥಾನಗಳೊಂದಿಗೆ ಜೋಡಿಸಲ್ಪಟ್ಟಿದ್ದರು.
ಪುಷ್ಯ ಶುಕ್ಲ ದ್ವಾದಶಿ, ಅಂದರೆ ೨೨ ಜನವರಿ ೨೦೨೪ ರಂದು, ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿದ ಭವ್ಯ ಮಂದಿರದಲ್ಲಿ ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಠೆ ನೆರವೇರಿತು. ದೇಶದ ಇತಿಹಾಸಕ್ಕೆ ತಿರುವು ನೀಡಿದ ಈ ಸಮಾರಂಭವನ್ನು ಜಗತ್ತಿನಾದ್ಯಂತ ಕೋಟ್ಯಂತರ ಜನರು ವೀಕ್ಷಿಸಿದರು.
ದೇವಸ್ಥಾನಗಳಲ್ಲಿ ಭಕ್ತರು ಭಕ್ತಿಯಿಂದ ಅರ್ಪಿಸಿದ ದೇಣಿಗೆ ಯನ್ನು ಸಾಮಾಜಿಕ ಕಾರ್ಯಗಳಿಗೆ ಏಕೆ ವಿನಿಯೋಗಿಸಲಾಗುತ್ತದೆ ? ಅರ್ಪಣೆಯ ನಿಧಿಯನ್ನು ದೇವಾಲಯಗಳ ಧಾರ್ಮಿಕ ಕಾರ್ಯಗಳು, ದೇವಾಲಯಗಳ ಜೀರ್ಣೋದ್ಧಾರ, ಸನಾತನ ಧರ್ಮದ ಪ್ರಸಾರ ಮತ್ತು ಸತ್ಕಾರ್ಯಗಳಿಗಾಗಿ ಯಾವಾಗ ಬಳಸಲಾಗುತ್ತದೆ
ದೇವಸ್ಥಾನದ ಮಂಟಪದಲ್ಲಿನ ಒಂದು ಸ್ತಂಭದ ಮೇಲೆ ರಾಮಾಯಣದ ಕಥೆಯನ್ನು ಕೆತ್ತಲಾಗಿದೆ. ಒಂದೂವರೆ ಅಡಿ ಚೌಕದಲ್ಲಿ ಈ ಶಿಲ್ಪವನ್ನು ಕೆತ್ತಲಾಗಿದೆ. ಇದೇ ಕಂಬದ ಒಂದು ಬದಿಯಲ್ಲಿ ಮೇಲೆ ಶಿಲ್ಪಶ್ಲೇಷ (ಪ್ರಾಣಿಗಳ ಎರಡು ದೇಹಗಳು; ಆದರೆ ಮುಖ ಮಾತ್ರ ಒಂದೇ !)ವನ್ನು ಕೆತ್ತಲಾಗಿದೆ.
ಜನಸಾಮಾನ್ಯರನ್ನು ನಿರ್ಭೀತರನ್ನಾಗಿಸಿ ಅವರಿಗೆ ಅನ್ಯಾಯವನ್ನು ಪ್ರತಿರೋಧಿಸುವ ಪ್ರೇರಣೆ ನೀಡಲು ಸಮರ್ಥರು ಬಯಸಿದ್ದರು; ಅದಕ್ಕಾಗಿಯೇ ಸಮರ್ಥರು ಎಲ್ಲರಿಗೂ ಸಹಜವಾಗಿ ಪ್ರಿಯವಾದ ಮೂರ್ತಿಪೂಜೆಯ ಆಶ್ರಯ ಪಡೆದರು.
ಗೋಹತ್ಯೆಯು ಹಿಂದೂ ಸಮಾಜವನ್ನು ಮಾನಸಿಕವಾಗಿ ಗುಲಾಮರನ್ನಾಗಿಸುವ ಮತ್ತು ಅವರ ಶ್ರದ್ಧೆಯನ್ನು ಅವಮಾನಿಸುವ ಒಂದು ಮಾರ್ಗವಾಗಿದೆ. ಮೊಘಲರ ಕಾಲದಿಂದ ಇಂದಿನವರೆಗೆ ಹಿಂದೂಗಳ ಮನಸ್ಸನ್ನು ಒಡೆಯಲು ಗೋಮಾತೆಯನ್ನು ಬಲಿ ನೀಡಲಾಗುತ್ತಿದೆ.