ಶಯನಗೃಹ (ಮಲಗುವ ಕೋಣೆ)
ಮನೆಯ ಯಜಮಾನನ ಕೋಣೆಯು ದಕ್ಷಿಣಕ್ಕೆ ಇರಬೇಕು ಮತ್ತು ಅವನ ಎಡಭಾಗದಲ್ಲಿ ಪತ್ನಿಯ ವ್ಯವಸ್ಥೆ ಇರಬೇಕು. ಇದಕ್ಕೆ ವಿರುದ್ದವಾದರೆ ಕೆಟ್ಟ ವಿಚಾರಗಳಿಂದ ಇಬ್ಬರ ಮನಃಶಾಂತಿಯು ದೂರವಾಗಬಹುದು.
ಮನೆಯ ಯಜಮಾನನ ಕೋಣೆಯು ದಕ್ಷಿಣಕ್ಕೆ ಇರಬೇಕು ಮತ್ತು ಅವನ ಎಡಭಾಗದಲ್ಲಿ ಪತ್ನಿಯ ವ್ಯವಸ್ಥೆ ಇರಬೇಕು. ಇದಕ್ಕೆ ವಿರುದ್ದವಾದರೆ ಕೆಟ್ಟ ವಿಚಾರಗಳಿಂದ ಇಬ್ಬರ ಮನಃಶಾಂತಿಯು ದೂರವಾಗಬಹುದು.
ಧಾರ್ಮಿಕ ಪರಂಪರೆಗಳು ಮತ್ತು ಶ್ರದ್ಧೆಯ ಬಗ್ಗೆ ನ್ಯಾಯಾಲಯಗಳು ತೀರ್ಪು ನೀಡಬಾರದು.
ಮಹಾರಾಷ್ಟ್ರದ ವರ್ಧಾದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಮತಾಂಧ ಜಿಹಾದಿಯೊಬ್ಬ ಹಿಂದೂ ಹುಡುಗಿಯರ ವಿಭಿನ್ನ ಪೋಸ್’ಗಳಲ್ಲಿರುವ ಛಾಯಾಚಿತ್ರ ಮತ್ತು ಆಕ್ಷೇಪಾರ್ಹ ವೀಡಿಯೊಗಳನ್ನು ತೆಗೆಯುತ್ತಿದ್ದನು.
ಪೊಲೀಸರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ, ಸಮಾಜವಿರೋಧಿಗಳು ಯಾವಾಗಲೂ ಶಾಂತವಾಗಿರುತ್ತಾರೆ !
ಮಾನವ ಜೀವನದಲ್ಲಿ ಅತ್ಯಂತ ಆನಂದ ಮತ್ತು ನಿಷ್ಕಲ್ಮಶ ಸಮಾಧಾನ ಸಿಗಬೇಕು ಎಂಬುದು, ಪ್ರತಿಯೊಬ್ಬ ವ್ಯಕ್ತಿಯ ಇಚ್ಛೆಯಾಗಿರುತ್ತದೆ. ಕೈಗೆತ್ತಿಕೊಂಡ ಕೆಲಸದಲ್ಲಿ ಯಶಸ್ಸು ಸಿಗಬೇಕೆಂದೇ ಪ್ರತಿಯೊಬ್ಬರೂ ಬಯಸುತ್ತಾರೆ.
ನಮ್ಮ ದೇಶವನ್ನು ಸ್ವತಂತ್ರಗೊಳಿಸಲು ಕ್ರಾಂತಿಕಾರಿಗಳು ಮತ್ತು ದೇಶಭಕ್ತರು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಗ್ರಾಮಗ್ರಾಮಗಳಲ್ಲಿ ಕಾಲ್ನಡಿಗೆಯಲ್ಲಿ ಸ್ವಯಂಪ್ರೇರಿತರಾಗಿ ಮೆರವಣಿಗೆಗಳನ್ನು ನಡೆಸಿದ್ದರು. ಆ ಮೆರವಣಿಗೆಗಳಲ್ಲಿ ಎಷ್ಟೊಂದು ಸಾಮರ್ಥ್ಯವಿತ್ತೆಂದರೆ, ಬ್ರಿಟಿಶ ಸಾಮ್ರಾಜ್ಯವೂ ನಡುಗುತ್ತಿತ್ತು.
ಭಾರತದ ನೆರೆಯ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದ ಅಧಿಕಾರ ಪಲ್ಲಟಗಳಿಗೂ ಇದೇ ‘ಟೆಂಪ್ಲೆಟ್ ಬಳಸಲಾಯಿತು. ಅವರ ನಿಜವಾದ ಗುರಿ ಭಾರತವೇ ಆಗಿದೆ. ಇದಕ್ಕಾಗಿ ಒಮ್ಮೆ ಕೆಜ್ರಿವಾಲ್, ಮತ್ತೊಮ್ಮೆ ಸೋನಮ್ ವಾಂಗ್ಚುಕ್ ಅವರಂತಹ ಮುಖಗಳನ್ನು ಮುಂದಿಡಲಾಯಿತು.
ಸರಕಾರಿ ಯೋಜನೆಗಳನ್ನು ಮತ್ತು ಸರಕಾರದ ಧ್ಯೇಯೋದ್ದೇಶಗಳನ್ನು ಧೂಳೀಪಟ ಮಾಡಲು ದೊಡ್ಡ ಪ್ರಮಾಣದಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದು ಸಹ ಅದರದ್ದೇ ಒಂದು ಭಾಗ ಎಂದು ಹೇಳಿದರೆ ತಪ್ಪಾಗಲಾರದು. ‘ಬೇಟಿ ಬಚಾವೋ, ಬೇಟಿ ಪಢಾವೋ’ ಎಂಬುದು ಸರಕಾರದ ನಾರಿಶಕ್ತಿಯ ನೀತಿಯಾಗಿದೆ.
ತನಿಖಾ ಸಂಸ್ಥೆಯು ಸರ್ವೋಚ್ಚ ನ್ಯಾಯಾಲಯದ ಒಂದು ಹಳೆಯ ತೀರ್ಪನ್ನು ಉಲ್ಲೇಖಿಸಿತು. ಸರಕಾರಿ ನ್ಯಾಯವಾದಿಗಳು ವಾದ ಮಂಡಿಸುತ್ತಾ, ‘ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಅಥವಾ ನಿಯಮಿತ ಜಾಮೀನು ಸಿಕ್ಕಾಗ, ಅವರು ತನಿಖಾ ಸಂಸ್ಥೆಯೊಂದಿಗೆ ಸಹಕರಿಸುವ ಉದ್ದೇಶ ಹೊಂದಿರುವುದಿಲ್ಲ.
ಒಂದು ವೇಳೆ ಒಬ್ಬ ೧೫ ವರ್ಷದ ಹುಡುಗನಿಗೆ, ‘ನೀನು ಹುಡುಗನಲ್ಲ, ಹುಡುಗಿ’ ಎಂದು ಹೇಳಿದರೆ ಮತ್ತು ನಂತರ ಅವನಿಗೆ, ‘ಶಸ್ತ್ರಚಿಕಿತ್ಸೆಯ ಮೂಲಕ ನಿನ್ನ ಜನನಾಂಗಗಳನ್ನು ತೆಗೆದು ಅಲ್ಲಿ ಒಂದು ರಂಧ್ರವನ್ನು ನಿರ್ಮಿಸಲಾಗುವುದು, ಅದು ಯೋನಿಯಂತೆ ಕಾರ್ಯ ನಿರ್ವಹಿಸುತ್ತದೆ.