ಟ್ರಂಪ್ ಸರಕಾರದ ಮೇಲೆ ಇಸ್ರೇಲ್ ಬೇಹುಗಾರಿಕೆ ಮಾಡುತ್ತಿದೆ! – ಅಮೆರಿಕ
ಟ್ರಂಪ್ ಸರಕಾರದ ಆಂತರಿಕ ಮಾಹಿತಿಯನ್ನು ಸಂಗ್ರಹಿಸಲು ಇಸ್ರೇಲ್ ಬೇಹುಗಾರಿಕೆ ಮಾಡಲು ಪ್ರಯತ್ನಿಸುತ್ತಿದೆ, ಎಂದು ಅಮೆರಿಕದ ಹಾಲಿ ಮತ್ತು ಮಾಜಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟ್ರಂಪ್ ಸರಕಾರದ ಆಂತರಿಕ ಮಾಹಿತಿಯನ್ನು ಸಂಗ್ರಹಿಸಲು ಇಸ್ರೇಲ್ ಬೇಹುಗಾರಿಕೆ ಮಾಡಲು ಪ್ರಯತ್ನಿಸುತ್ತಿದೆ, ಎಂದು ಅಮೆರಿಕದ ಹಾಲಿ ಮತ್ತು ಮಾಜಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಸ್ರೇಲ್ ಮಧ್ಯಪ್ರಾಚ್ಯದ ಬಹುಭಾಗವನ್ನು ತನ್ನ ವಶಕ್ಕೆ ಪಡೆದರೂ ತೊಂದರೆ ಇಲ್ಲವೆಂದು ಅಮೆರಿಕದ ರಾಯಭಾರಿ ಮೈಕ್ ಹಕಾಬಿ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, 14 ಅರಬ್-ಇಸ್ಲಾಮಿಕ್ ದೇಶಗಳು ಜಂಟಿಯಾಗಿ ಖಂಡಿಸಿವೆ.
ಇಸ್ರೇಲ್ ಲಷ್ಕರ್-ಎ-ತೊಯ್ಬಾವನ್ನು ಈ ಮೊದಲೇ ನಿಷೇಧಿಸಿದ್ದು ಭಾರತವೂ ಹಮಾಸ್ ಮೇಲೆ ನಿಷೇಧ ಹೇರಬೇಕು ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಹಮಾಸ್ ಅನ್ನು ಅಮೆರಿಕ, ಬ್ರಿಟನ್, ಕೆನಡಾ ಮತ್ತು ಇತರ ಅನೇಕ ದೇಶಗಳು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿವೆ.
ಭಾರತದಲ್ಲಿನ ಪ್ಯಾಲೆಸ್ಟೈನ್ ರಾಯಭಾರಿ ಅಬ್ದುಲ್ಲಾ ಅಬು ಶಾವೇಶ್ ಅವರು ಮಾತನಾಡಿ, “ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅರೇಬಿಕ್, ಇಂಗ್ಲಿಷ್ ಮತ್ತು ಹೀಬ್ರೂ ಎಂಬ ಮೂರು ಭಾಷೆಗಳಲ್ಲಿ ಸಂದೇಶ ನೀಡುವ ಮೂಲಕ, ಭಾರತವು ಪ್ಯಾಲೆಸ್ಟೈನ್ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂಬುದನ್ನು ತೋರಿಸಿದ್ದಾರೆ.
ಗಾಜಾದಲ್ಲಿ ಕದನ ವಿರಾಮಕ್ಕಾಗಿ ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಿದ್ಧರಾಗಿದ್ದಾರೆ. ಅವರು ಇಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ನಂತರ, ಉಭಯ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ಮಾಹಿತಿಯನ್ನು ನೀಡಿದರು.
ಶತ್ರುವನ್ನು ನಾಶಮಾಡಲು ಗೆಲ್ಲುವ ಮನೋಭಾವ ಹೊಂದಿರುವ ನೆತನ್ಯಾಹೂ ಮತ್ತು ಅವರ ಇಸ್ರೇಲ್ ರಾಷ್ಟ್ರವು ‘ಜಿಹಾದಿ ಭಯೋತ್ಪಾದನೆಯನ್ನು ಹೇಗೆ ನಿರ್ಮೂಲನೆ ಮಾಡಬೇಕು’ ಎಂಬುದಕ್ಕೆ ವರ್ತಮಾನದ ಆದರ್ಶವಾಗಿದೆ. ಭಾರತವು ಇಸ್ರೇಲ್ ನ ಈ ನೀತಿಯನ್ನು ಅಳವಡಿಸಿಕೊಳ್ಳಬೇಕು!
ಕಟ್ಜ್ ಅವರು, “ಇಸ್ರೇಲ್ ಡಿಫೆನ್ಸ್ ಫೋರ್ಸಸ್” ತಮ್ಮ ಯೋಜಿತ ಕೆಲಸವನ್ನು ಮಾಡುತ್ತಿದೆ. ಗಾಜಾವನ್ನು ನಿರ್ಣಾಯಕವಾಗಿ ಸೋಲಿಸಲು ಯುದ್ಧವನ್ನು ವಿಸ್ತರಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇಸ್ರೇಲ್ ನ ಜೆರುಸಲೇಮ್ ನಲ್ಲಿ ಸೆಪ್ಟೆಂಬರ್ 8ರಂದು ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ 4 ಜನರು ಮೃತಪಟ್ಟು, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ದಾಳಿಕೋರರು ಹತರಾಗಿದ್ದಾರೆ.
ಇಸ್ರೇಲ್ ಯಾವ ರೀತಿ ತನ್ನ ಶತ್ರುಗಳನ್ನು ಹಾಗೂ ಶತ್ರುಗಳಿಗೆ ಸಹಾಯ ಮಾಡುವವರನ್ನು ಹುಡುಕಿ ಸಾಯಿಸುವಂತೆ, ಭಾರತವೂ ಕೂಡ ಪಾಕಿಸ್ತಾನದ ವಿರುದ್ಧ ಇದೇ ರೀತಿಯ ದಿಟ್ಟ ಕ್ರಮ ಕೈಗೊಳ್ಳುವುದು ಅಪೇಕ್ಷಿತವಿದೆ, ಆಗ ಮಾತ್ರ ಪಾಕಿಸ್ತಾನವು ಸರಿ ದಾರಿಗೆ ಬರುವುದು.
ಇಸ್ರೇಲ್ ಗಾಜಾದಲ್ಲಿ 60 ಸಾವಿರಕ್ಕೂ ಹೆಚ್ಚು ಜನರನ್ನು ಕೊಂದಿದೆ, ಅದರಲ್ಲಿ 18 ಸಾವಿರದ 430 ಮಕ್ಕಳು ಸೇರಿದ್ದಾರೆ. ಇಸ್ರೇಲ್ ನಾಗರಿಕರ ಮೇಲೆ ದಾಳಿಗಳನ್ನು ಮಾಡುತ್ತಿರುವಾಗ, ಭಾರತ ಸರಕಾರ ಪ್ಯಾಲೆಸ್ತೀನ್ ಜನರ ದುಃಖದ ಬಗ್ಗೆ ಮೌನವಾಗಿ ಕುಳಿತಿದೆ.