ಪಾಕಿಸ್ತಾನಿ ಮೌಲಾನಾ ವಿಷ ಕಾರಿ ಹೇಳಿಕೆ

(ಮೌಲಾನಾ ಎಂದರೆ ಇಸ್ಲಾಂ ಧರ್ಮದ ಅಭ್ಯಾಸಕ)
ಇಸ್ಲಾಮಾಬಾದ – ಪಾಕಿಸ್ತಾನದ ಪ್ರತಿಯೊಬ್ಬ ನಾಯಕರು ಭಾರತದ ವಿರುದ್ಧ ವಿಷ ಕಾರುವುದರಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಪಾಕಿಸ್ತಾನದ ಕಟ್ಟರವಾದಿ ಇಸ್ಲಾಮಿಸ್ಟ್ ಪಕ್ಷ ‘ಜಮಾತ್-ಇ-ಇಸ್ಲಾಮಿ ಪಾಕಿಸ್ತಾನ್’ ಕೂಡ ಸೇರಿದೆ. ‘ಜಮಾತೆ ಇಸ್ಲಾಮಿ ಪಾಕಿಸ್ತಾನ’ದ ಮುಖ್ಯಸ್ಥ ಹಾಫೀಜ ನಯೀಮ ಉರ್ ರೆಹಮಾನ, ಲಾಹೋರನಲ್ಲಿ ನಡೆದ ಒಂದು ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ “ಕಾಶ್ಮೀರ ಪಾಕಿಸ್ತಾನದ ಜೀವನಾಡಿಯಾಗಿದೆ ಮತ್ತು ಅದನ್ನು ಹಿಂದೂಗಳ ಕೈಯಲ್ಲಿ ಉಳಿಯಲು ನಾವು ಬಿಡುವುದಿಲ್ಲ” ಎಂದು ಹೇಳಿದನು. ಈ ಕಟ್ಟರವಾದಿ ಮೌಲಾನಾ ಭಾರತೀಯ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದಲ್ಲಿ ಉದ್ದೇಶಿತ ಹತ್ಯೆಗಳನ್ನು ನಡೆಸುತ್ತಿವೆ ಎಂದು ಆರೋಪಿಸಿದನು. ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತ್ಯೇಕಿಸಲು ರಾಜತಾಂತ್ರಿಕ ಪ್ರಯತ್ನಗಳಿಗೆ ಅವನು ಕರೆ ನೀಡಿದನು.
ಹಾಫೀಜ್ ನಯೀಮ್ ಉರ್ ರೆಹಮಾನ ಯಾರು?
ಹಫೀಜ ನಯೀಮ ಉರ್ ರೆಹಮಾನ ಪಾಕಿಸ್ತಾನದ ಕಟ್ಟರವಾದಿ ಮೌಲಾನಾ ಆಗಿದ್ದಾನೆ. ಅವನು ಜಮಾತೆ-ಇ-ಇಸ್ಲಾಮಿ ಎಂಬ ಧಾರ್ಮಿಕ ಮತ್ತು ರಾಜಕೀಯ ಗುಂಪಿನ ಮುಖ್ಯಸ್ಥನೂ ಆಗಿದ್ದಾನೆ. ನಯೀಮ್ ನವೆಂಬರ್ 7, 1973 ರಂದು ಪಾಕಿಸ್ತಾನದ ಹೈದರಾಬಾದನಲ್ಲಿ ಮಧ್ಯಮ ವರ್ಗದ ಉರ್ದು ಮಾತನಾಡುವ ಕುಟುಂಬದಲ್ಲಿ ಜನಿಸಿದನು. 1947 ರ ವಿಭಜನೆಯ ಸಮಯದಲ್ಲಿ ಆ ಕುಟುಂಬವು ಭಾರತದಿಂದ ಸ್ಥಳಾಂತರಗೊಂಡಿತ್ತು. ನಯೀಮ್ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದಾನೆ.
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War
ಇರಾನ್ನಲ್ಲಿರುವ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳಬೇಕು! – ಭಾರತ : US Iran War
‘ಕಳೆದ ವರ್ಷ ನಡೆದ ಸಂಘರ್ಷವು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಒಳಸಂಚಾಗಿತ್ತು!’ (ಅಂತೆ) : Imran Khan Sister’s Claim
ಪಿಒಕೆ ಪ್ರತಿಭಟನಾಕಾರರ ದಬ್ಬಾಳಿಕೆ; ವಿಶ್ವಸಂಸ್ಥೆ ಕಳವಳ : UN Concern PoK
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಅನ್ಯಾಯದ ಬಂಧನದ ವಿರುದ್ಧ ಅಲ್ಪಸಂಖ್ಯಾತರಿಂದ ಪ್ರತಿಭಟನೆ !