ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಎಲ್ಲಿ ಸ್ವೇಚ್ಛೆಯಿಂದ ವರ್ತಿಸಲು ಪ್ರೋತ್ಸಾಹಿಸಿ ಮನುಷ್ಯನನ್ನು ಅಧೋಗತಿಗೆ ತಳ್ಳುವ ಬುದ್ಧಿವಾದಿಗಳು ಮತ್ತು ಎಲ್ಲಿ ಮನುಷ್ಯನಿಗೆ ಸ್ವೇಚ್ಛೆಯನ್ನು ತ್ಯಜಿಸಲು ಕಲಿಸುವ ಮೂಲಕ ಭಗವತ್‌ ಪ್ರಾಪ್ತಿ ಮಾಡಿಸುವ ಸಂತರು !’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಆಧುನಿಕ ಅರ್ಥಶಾಸ್ತ್ರದ ತಿರುಳು : ‘ಸೆಮಿಕಂಡಕ್ಟರ್’ ಉತ್ಪಾದನೆ !

ಭಾರತದಲ್ಲಿ ಚಿಪ್‌ ಡಿಝೈನ್‌ ಮಾಡುವ ಕ್ಷಮತೆ ಚೆನ್ನಾಗಿದೆ. ಜಗತ್ತಿನ ಈ ಕ್ಷೇತ್ರದಲ್ಲಿನ ಡಿಝೈನ್‌ಗಳ ಪೈಕಿ ಶೇ. ೨೦ ರಷ್ಟು ಡಿಝೈನ್‌ ಭಾರತೀಯ ಅಭಿಯಂತರು (ತಂತ್ರಜ್ಞಾನಿಗಳು) ಮಾಡುತ್ತಾರೆ, ಅಂದರೆ ‘ಸೆಮಿಕಂಡಕ್ಟರ್’ ನಿರ್ಮಾಣದ ಒಂದು ಹಂತವನ್ನು ನಾವು (ಭಾರತೀಯರು) ಚೆನ್ನಾಗಿ ಮಾಡಬಲ್ಲೆವು.

ಹಿಂದೂಗಳಿಗೆ ಎರಡನೇ ಬಾಂಗ್ಲಾದೇಶವಾಗಿರುವ ಬಂಗಾಲ !

ರಾಮನವಮಿಯ ದಿನ ಬಂಗಾಲದಲ್ಲಿ ೩ ಕಡೆಗಳಲ್ಲಿ ಹಿಂಸಾ ಚಾರ ನಡೆದಿತ್ತು. ಮುರ್ಶಿದಾಬಾದ್‌ನಲ್ಲಿ ಮೇಲ್ಛಾವಣಿಯಿಂದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ನಾಡಬಾಂಬ್‌ ಸ್ಫೋಟಿಸಲಾಗಿರುವುದಾಗಿಯೂ ಹೇಳಲಾಗಿದೆ. ಮೂರೂ ಸ್ಥಳಗಳಲ್ಲಿ ನಡೆದ ಹಿಂಸಾಚಾರದಲ್ಲಿ ೧೮ ಜನರು  ಗಾಯಗೊಂಡಿದ್ದಾರೆ.

ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸರಿಗೆ ವಿಸ್ತಾರ ವಾಹಿನಿಯಿಂದ ಸತ್ಕಾರ !

ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ವಿಸ್ತಾರ ವಾಹಿನಿಯ ಕಾರ್ಯನಿರ್ವಹಣಾ ನಿರ್ದೇಶಕರಾದ ಶ್ರೀ. ಕಿರಣ ಕುಮಾರ್‌ ಡಿ.ಕೆ ಇವರನ್ನು ಭೇಟಿ ಮಾಡಿ ಸಂಸ್ಥೆಯ ಅಧ್ಯಾತ್ಮ ಪ್ರಸಾರ ಕಾರ್ಯದ ಕುರಿತು ವಿವರಿಸಿದರು.

ದೈವೀ ಮಕ್ಕಳ ಜಾತಕಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಯೋಗ !

ದೈವೀ ಮಕ್ಕಳ ಪೂರ್ವಜನ್ಮದ ಸಾಧನೆಯಿಂದ ಅವರ ಅಂತಃ ಕರಣ ಸಾತ್ತ್ವಿಕವಾಗಿರುತ್ತದೆ, ಆದುದರಿಂದ, ಅವರಿಗೆ ಉಚ್ಚಲೋಕ ಪ್ರಾಪ್ತವಾಗಿರುತ್ತದೆ. ಇಂತಹ ದೈವೀ ಮಕ್ಕಳು ಮುಂದಿನ ಕಾರಣಗಳಿಗೆ ಉಚ್ಚ ಲೋಕಗಳಿಂದ ಭೂಮಿಯಲ್ಲಿ ಜನಿಸುತ್ತಾರೆ.

‘ಆಪ್‌’ನ ಅರವಿಂದ ಕೇಜರಿವಾಲ ಮತ್ತು ಅಮೇರಿಕಾದ ಉದ್ಯಮಿ ಜಾರ್ಜ್ ಸೊರೊಸ ಇವರ ‘ಟೂಲಕಿಟ’ನ ದೊಡ್ಡ ಪಿತೂರಿ ಮತ್ತು ನಾವು (ಭಾರತೀಯರು) !

ಆಪ್‌ ಪಕ್ಷ ಮತ್ತು ಕೇಜರಿವಾಲರ ಕ್ಷೀಣಿಸುತ್ತಿರುವ ಬೆಂಬಲವನ್ನು ನೋಡಿದರೆ, ಹತ್ತಿರದ ಕಾಲಾವಧಿಯಲ್ಲಿ ದೆಹಲಿ ಮತ್ತು ಪಂಜಾಬ್‌ನಲ್ಲಿ ಸರಕಾರ ಬಿದ್ದರೂ ಆಶ್ಚರ್ಯ ಪಡಬಾರದು; ಏಕೆಂದರೆ ಈ ಕಾರ್ಯಕ್ಷಮತೆಯಿಲ್ಲದ ನಾಯಕನಿಂದ (ಕೇಜರಿ ವಾಲ), ಎರಡೂ ಸರಕಾರಗಳು ಜನರ ಬೆಂಬಲವನ್ನು ಕಳೆದು ಕೊಂಡಿವೆ.

ಕೂದಲು ತುಂಬಾ ಉದುರುತ್ತಿದ್ದರೆ ಏನು ಮಾಡಬೇಕು?

ಕೂದಲುಗಳನ್ನು ಸೀಗೆಕಾಯಿ, ಅಂಟುವಾಳಕಾಯಿ ಮತ್ತು ತ್ರಿಫಳ ಇವುಗಳ ಕಾಡಾ(ಕಷಾಯ)ದಿಂದ ತೊಳೆಯಬೇಕು. ಕೂದಲು ಬಹಳ ಎಣ್ಣೆಯುಕ್ತವೆನಿಸುತ್ತಿದ್ದರೆ, ೧೫ ದಿನಗಳಲ್ಲಿ ಒಮ್ಮೆ ಶಾಂಪೂ ಹಚ್ಚಿಕೊಳ್ಳಬಹುದು. ಅದನ್ನು ಹಚ್ಚಿಕೊಳ್ಳುವಾಗ ನೀರಿನಲ್ಲಿ ಮಿಶ್ರಣ ಮಾಡಿ ಹಚ್ಚಿಕೊಳ್ಳಬೇಕು.

ಸಾಧಕರಿಗೆ ಆಗುವ ಕೆಟ್ಟ ಶಕ್ತಿಗಳ ತೊಂದರೆಗಳ ಕಾರಣವನ್ನು ಹುಡುಕುವಾಗ ಸೂಕ್ಷ್ಮವನ್ನು ಅರಿಯುವ ಸಾಧಕರಿಗೆ ವಾಸ್ತುವಿನ ಸೂಕ್ಷ್ಮ ಪರೀಕ್ಷಣೆ ಮಾಡಲು, ಹಾಗೆಯೇ ವಾಸ್ತುಶುದ್ಧಿ ಮತ್ತು ವಾಹನಶುದ್ಧಿಯ ವಿವಿಧ ಪದ್ಧತಿಗಳನ್ನು ಶೋಧಿಸಲು ಕಲಿಸಿ ಅವರನ್ನು ತಯಾರಿಸುವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಪರಾತ್ಪರ ಗುರು ಡಾಕ್ಟರ್, ನೀವು ನಮಗೆ ಅನೇಕ ಬಾರಿ ಪ.ಪೂ. ಬಾಬಾರವರ ಭಜನೆಗಳ ಆಧಾರ ನೀಡಿ ಕೆಟ್ಟ ಶಕ್ತಿಗಳ ಹಿಡಿತದಿಂದ ಬಿಡಿಸಿದ್ದೀರಿ. ನಾವೆಲ್ಲ ಸಾಧಕರು ತಮ್ಮ ಚರಣಗಳಲ್ಲಿ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಅದು ಕಡಿಮೆಯೆ ಆಗಿದೆ.

ಋತುಸ್ರಾವಕ್ಕೆ (ಮುಟ್ಟಿಗೆ) ಸಂಬಂಧಿಸಿದ ಸಮಸ್ಯೆಗಳಿಗೆ (Ailments related to menses) ಹೋಮಿಯೋಪಥಿ ಔಷಧಿಗಳ ಮಾಹಿತಿ

ಸ್ತ್ರೀಯರಿಗೆ ಋತುಸ್ರಾವಕ್ಕೆ ಸಂಬಂಧಿಸಿದ ವಿವಿಧ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿನ ಕೆಲವು ಪ್ರಮುಖ ತೊಂದರೆಗಳ ಮೇಲಿನ ಉಪಚಾರದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿ ಇವರ ವಿಚಾರಧನ !

ಜ್ಞಾನಿ ವ್ಯಕ್ತಿಯು ಪ್ರಾರಬ್ಧವನ್ನು ಸುಮ್ಮನೆ ಭೋಗಿಸಿ ಮುಗಿಸುತ್ತಾನೆ. ಪ್ರಕೃತಿಯ ಗುಣಗಳೊಂದಿಗೆ ಅವನು ಹೋರಾಡುವುದಿಲ್ಲ, ಜಗಳಾಡುವುದಿಲ್ಲ, ಏನು ಘಟಿಸುತ್ತಿದೆಯೋ, ಅದನ್ನು ಘಟಿಸಲು ಬಿಡುತ್ತಾನೆ. ಶಾಂತವಾಗಿ ಎಲ್ಲವನ್ನೂ ಪ್ರಾರಬ್ಧದಂತೆ ಸ್ವೀಕರಿಸುತ್ತಾನೆ