ಹಿಂದೂ ಸಂತರ ಮೇಲೆ ಆಘಾತ ಮಾಡುವುದು ಇದು ಕ್ರೈಸ್ತ ಮಿಶನರಿಗಳ ಧ್ಯೆಯ ! – ದಿವ್ಯ ನಾಗಪಾಲ, ಹಿಂದುತ್ವನಿಷ್ಠರು

‘ಹಿಂದೂ ಸಂತರ ಅಪಪ್ರಚಾರ ಮಾಡುವುದು ಕ್ರೈಸ್ತ ಮಿಶನರಿಗಳ ಧ್ಯೇಯವಾಗಿದೆ. ಅವರ ಚಾರಿತ್ರ್ಯವನ್ನು ಹಾಳು ಮಾಡಿದರೆ ಜನರಿಗೆ ಅವರ ಮೇಲಿನ ವಿಶ್ವಾಸವು ಹೋಗಬಹುದು. ಆಗ ಯುವಕರು ‘ಬೇರೆ ಪಂಥ ಒಳ್ಳೆಯದಿದೆ’, ಎಂದು ತಿಳಿಯುತ್ತಾರೆ ಅದರಿಂದ ಅವರಿಗೆ ಹಿಂದು ಧರ್ಮದ ಮೇಲಿನ ವಿಶ್ವಾಸವು ಇಲ್ಲವಾಗುತ್ತದೆ, ಇದು ಕ್ರೈಸ್ತರ ಸಂಚಾಗಿದೆ’.