ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಕೃತ್ಯದ ಹಿಂದೆ ತಾಲಿಬಾನ !
ದೇಶದಲ್ಲಿ ತಾಲಿಬಾನ ಸರಕಾರ ಬಂದ ಬಳಿಕ ಭಾರತವು ಅಫಘಾನಿ ನಾಗರಿಕರಿಗೆ ಸಹಾಯ ಮಾಡಿದೆ ಮತ್ತು ಮಾಡುತ್ತಿದೆ. ಭಾರತವು ೪೦ ಸಾವಿರ ಟನ್ ಗೋಧಿ ಪಾಕಿಸ್ತಾನ ಮಾರ್ಗದ ಮೂಲಕ ಅಫಘಾನಿಸ್ತಾನಕ್ಕೆ ಕಳುಹಿಸಿದೆ.
ದೇಶದಲ್ಲಿ ತಾಲಿಬಾನ ಸರಕಾರ ಬಂದ ಬಳಿಕ ಭಾರತವು ಅಫಘಾನಿ ನಾಗರಿಕರಿಗೆ ಸಹಾಯ ಮಾಡಿದೆ ಮತ್ತು ಮಾಡುತ್ತಿದೆ. ಭಾರತವು ೪೦ ಸಾವಿರ ಟನ್ ಗೋಧಿ ಪಾಕಿಸ್ತಾನ ಮಾರ್ಗದ ಮೂಲಕ ಅಫಘಾನಿಸ್ತಾನಕ್ಕೆ ಕಳುಹಿಸಿದೆ.
ಸಪ್ಟೆಂಬರ ೪ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಜರುಗಿದ ಏಶಿಯಾ ಕಪ್ ಕ್ರಿಕೆಟ ಪಂದ್ಯದಲ್ಲಿ ಭಾರತದ ಸಿಖ್ ಧರ್ಮೀಯ ಆಟಗಾರ ಅರ್ಶದೀಪ ಸಿಂಹರಿಂದ ಒಂದು ಕ್ಯಾಚ್ ಕೈತಪ್ಪಿತು.
ಅಮೇರಿಕಾ, ಚೀನಾ, ಜಪಾನ ಮತ್ತು ಜರ್ಮನಿಯ ಬಳಿಕ ಭಾರತ ಈಗ ಜಗತ್ತಿನ ೫ನೇ ದೊಡ್ಡ ಅರ್ಥವ್ಯವಸ್ಥೆಯ ದೇಶವಾಗಿದೆ. ಭಾರತವು ಬ್ರಿಟನ್ಗೆ ಹಿಂದಿಕ್ಕಿ ಈ ಯಶಸ್ಸು ಸಾಧಿಸಿದೆ.
ತಂತ್ರಗಾರಿಕೆಯಲ್ಲಿ ಭಾರತದಕ್ಕಿಂತ ನಿಪುಣ ಇರುವ ಪಾಕಿಸ್ತಾನ !
ಪಾಕಿಸ್ತಾನದಲ್ಲಿ ಬಂದಿರುವ ನೆರೆಹಾವಳಿಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿವೆ. ಹಾಗೂ ಬೆಲೆ ಏರಿಕೆ ಕೂಡ ಪ್ರಚಂಡವಾಗಿ ಹೆಚ್ಚಾಗಿದೆ. ತರಕಾರಿಯ ಬೆಲೆ ಗಗನಕ್ಕೇರಿದೆ. ಆದ್ದರಿಂದ ಪಾಕಿಸ್ತಾನ ಸರಕಾರ ಭಾರತದಿಂದ ತರಕಾರಿ ಮತ್ತು ಇತರ ಆಹಾರ ಪದಾರ್ಥ ಆಮದು ಮಾಡಿಕೊಳ್ಳುವ ಯೋಚನೆ ಮಾಡುತ್ತಿದೆ
ಭಾರತದಿಂದ ವಿರೋಧದ ಹೊರತಾಗಿಯೂ ಶ್ರೀಲಂಕಾವು ಬೆಹುಗಾರಿಕೆ ಮಾಡುವ ಚೀನಾದ ನೌಕೆಗೆ ಅದರ ಹಂಬನಟೋಟಾ ಬಂದರಿಗೆ ಬರಲು ಅನುಮತಿ ನೀಡಿತ್ತು. ಒಂದು ವಾರ ಈ ನೌಕೆ ಬಂದರಿನಲ್ಲಿ ನಿಂತು ಈಗ ಅದು ಹಿಂತಿರುಗಿದೆ. ಈ ಸಂದರ್ಭದಲ್ಲಿ ಭಾರತವು ಶ್ರೀಲಂಕಾವನ್ನು ನಿಷೇಧಿಸಿತ್ತು.
ಅರುಣಾಚಲ ಪ್ರದೇಶ ರಾಜ್ಯಕ್ಕೆ ತಾಗಿರುವ ಭಾರತ-ಚೀನಾ ಗಡಿಯಲ್ಲಿ ಅನವಾಜ ಜಿಲ್ಲೆಯ ನಾಗರಿಕರು ಒಂದು ವಿಡಿಯೋ ತಯಾರಿಸಿದ್ದಾರೆ. ಇದರಲ್ಲಿ ಚೀನಾದ ಸೈನ್ಯದಿಂದ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿ ಕಾಣಿಸುತ್ತಿದೆ. ಅದಕ್ಕಾಗಿ ಉಪಯೋಗಿಸುತ್ತಿರುವ ದೊಡ್ಡ ವಾಹನಗಳು ಮತ್ತು ಚೀನಿ ಸೈನಿಕರು ಕಾಣಿಸುತ್ತಿದ್ದಾರೆ.
ಭಾರತೀಯ ಸೇನಾ ಪೋಸ್ಟ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಕರ್ನಲ್ ೧೧ ಸಾವಿರ ರೂಪಾಯಿಗಳನ್ನು ಕೊಟ್ಟಿದ್ದರು !
ಭಾರತವು ಪಾಕಿಸ್ತಾನದ ಪ್ರಧಾನಿಯ ಈ ಹೇಳಿಕೆಯನ್ನು ನಂಬದೆ, ಅದರ ವಿರುದ್ಧ ಆಕ್ರಮಣಕಾರಿ ನೀತಿಯನ್ನು ಅನುಸರಿಸುವುದೇ ಅವಶ್ಯಕವಾಗಿದೆ!
ಮ್ಯಾನಮಾರನಲ್ಲಿ ನಡೆದ ಹಿಂಸಾಚಾರದ ಬಳಿಕ ಅಲ್ಲಿಯ ರೋಹಿಂಗ್ಯಾ ಮುಸಲ್ಮಾನರು ಭಾರತ ಮತ್ತು ಬಾಂಗ್ಲಾದೇಶವಲ್ಲದೇ ಸೌದಿ ಅರೇಬಿಯಾ, ಮಲೇಶಿಯಾ, ಅಮೇರಿಕಾ, ಆಸ್ಟ್ರೇಲಿಯಾ, ಚೀನಾ, ಜಪಾನ, ಕೆನಡಾ, ಫಿನಲ್ಯಾಂಡ ಸಹಿತ ೧೮ ದೇಶಗಳಲ್ಲಿ ನುಸುಳಿದ್ದಾರೆ. ಇಂತಹ ನುಸುಳುಖೋರರ ಸಂಖ್ಯೆ ಒಟ್ಟು ಅಂದಾಜು ೨೦ಲಕ್ಷದಷ್ಟು ಇರಬಹುದು.