ಬಂಗಾಳದಲ್ಲಿ ದೇವಾಲಯದ ಅರ್ಚಕರು ಮತ್ತು ಮಸೀದಿಯ ಮುಅಜ್ಜಿನರ ಗೌರವಧನದಲ್ಲಿ ಹೆಚ್ಚಳ!
ತೃಣಮೂಲ ಕಾಂಗ್ರೆಸ್ ಮತಗಳಿಗಾಗಿ ಮಾಡಿದ ದೈನ್ಯತೆ (ಹೀನಾಯ ಓಲೈಕೆ)! ಇದೇ ಮಮತಾ ಬ್ಯಾನರ್ಜಿ ಅವರು ೨೦೧೨ ರಲ್ಲಿ ಕೇವಲ ಇಮಾಮ್ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವವರು) ಮತ್ತು ಮುಅಜ್ಜಿನರಿಗಷ್ಟೇ ಗೌರವಧನ ಘೋಷಿಸಿದ್ದರು.
ತೃಣಮೂಲ ಕಾಂಗ್ರೆಸ್ ಮತಗಳಿಗಾಗಿ ಮಾಡಿದ ದೈನ್ಯತೆ (ಹೀನಾಯ ಓಲೈಕೆ)! ಇದೇ ಮಮತಾ ಬ್ಯಾನರ್ಜಿ ಅವರು ೨೦೧೨ ರಲ್ಲಿ ಕೇವಲ ಇಮಾಮ್ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವವರು) ಮತ್ತು ಮುಅಜ್ಜಿನರಿಗಷ್ಟೇ ಗೌರವಧನ ಘೋಷಿಸಿದ್ದರು.
ಹಮಾಸ್ ಮತ್ತು ಹಿಜ್ಬುಲ್ಲಾಗೆ ಬಹಿರಂಗ ಬೆಂಬಲ ನೀಡುವ ಹಾಗೂ ಭಾರತ ವಿರೋಧಿ ಹೇಳಿಕೆ ನೀಡುವ ಖಮೇನಿ ಅವರ ಬಗ್ಗೆ ಭಾರತದ ಮುಸ್ಲಿಮರಿಗೆ ಅಷ್ಟೊಂದು ಅನುಕಂಪವಿದ್ದರೆ, ಅವರಿಗೆ ಶಿಕ್ಷೆ ನೀಡಿ ನಂತರ ಇರಾನ್ಗೆ ಅಟ್ಟಬೇಕು!
ಮುಮ್ತಾಜ್ ಅವರು ಸಂದರ್ಶನದಲ್ಲಿ ತಾವು ಹಿಂದೂ ವ್ಯಕ್ತಿಯನ್ನು ವಿವಾಹವಾಗಿ ಸಂತೋಷವಾಗಿರುವುದಾಗಿ ಹೇಳಿ, ಹಿಂದೂಗಳಲ್ಲಿ ಸಾಮಾನ್ಯವಾಗಿ ಒಂದೇ ಮದುವೆ ಮಾಡುವ ಸಂಪ್ರದಾಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಮೋದ್ ಮುತಾಲಿಕ್ ‘ಲವ್ ಜಿಹಾದ್’ ವಿರುದ್ಧ ದೇಶದಲ್ಲಿ ಕಠಿಣ ಕಾನೂನು ತರಬೇಕು ಎಂದು ಒತ್ತಾಯಿಸಿದ್ದಾರೆ. ಹಿಂದೂ ಯುವತಿಯರನ್ನು ಪ್ರೇಮದ ಹೆಸರಿನಲ್ಲಿ ಬಲೆಗೆ ಬೀಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಶೇ. ೭೦% ರಷ್ಟು ಹಿಂದೂಗಳು ಪದವಿ ಹೊಂದಿದ್ದಾರೆ. ಈ ಅಂಕಿ-ಅಂಶವು ಇಡೀ ಅಮೆರಿಕಾದ ವಯಸ್ಕರ ಸರಾಸರಿಗಿಂತಲೂ ಬಹಳ ಹೆಚ್ಚಾಗಿದೆ;
ಮುಸ್ಲಿಂ ಹುಡುಗಿಯರ ಹಿಜಾಬ್ ಧರಿಸುವುದಕ್ಕೆ ಬಹಿರಂಗ ಬೆಂಬಲ ನೀಡುವ ಮಹಿಳಾ ಹಕ್ಕುಗಳ ಕಾರ್ಯಕರ್ತರು ಈಗ ಜಳಗಾಂನ ಈ ಘಟನೆಯ ಬಗ್ಗೆ ಏಕೆ ಸುಮ್ಮನಿದ್ದಾರೆ? ಈಗ ಹಿಂದೂಗಳು ಅವರನ್ನು ಪ್ರಶ್ನಿಸಲೇಬೇಕು!
ಟಿಪ್ಪು ಸುಲ್ತಾನ್ ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರೊಂದಿಗೆ ಹೋರಾಡುವಾಗ ಕೊಲ್ಲಲ್ಪಟ್ಟನು. ಅವನು ಭಾರತದ ರಕ್ಷಣೆಗಾಗಿ ಹೋರಾಡುತ್ತಿರಲಿಲ್ಲ ಎಂಬ ಸತ್ಯವನ್ನು ಓವೈಸಿ ಏಕೆ ಹೇಳುತ್ತಿಲ್ಲ?
ಭಾರತದ ಬಹುತೇಕ ಮಸೀದಿ ಮತ್ತು ದರ್ಗಾಗಳು ಈ ಹಿಂದೆ ಹಿಂದೂಗಳ ಧಾರ್ಮಿಕ ಸ್ಥಳಗಳಾಗಿದ್ದವು. ಆದ್ದರಿಂದ ಕೇಂದ್ರ ಸರಕಾರವು ಈ ಎಲ್ಲಾ ಸ್ಥಳಗಳಲ್ಲಿ ಸಮೀಕ್ಷೆ ನಡೆಸಿ, ಅತಿಕ್ರಮಣಕ್ಕೊಳಗಾದ ಹಿಂದೂ ಧಾರ್ಮಿಕ ಸ್ಥಳಗಳನ್ನು ಮುಕ್ತಗೊಳಿಸಿ ಹಿಂದೂಗಳಿಗೆ ಹಸ್ತಾಂತರಿಸುವುದು ಅವಶ್ಯಕ!
ಯಾರು ‘ಹಿಂದೂಗಳು ಅಪಾಯದಲ್ಲಿಲ್ಲ!’ ಎಂದು ಹೇಳುತ್ತಿದ್ದಾರೋ, ಅಂತಹ ಹೇಳಿಕೆಗಳು ಕೇವಲ ರಾಜಕಾರಣಕ್ಕಾಗಿ ನೀಡಲಾಗುತ್ತಿದೆ ಎಂಬುದನ್ನು ಹಿಂದೂಗಳು ನೆನಪಿಡಬೇಕು. ಹಿಂದೂಗಳು ಅಪಾಯದಲ್ಲಿ ಇಲ್ಲದಿದ್ದರೆ, ನಿಮ್ಮ ಶ್ರೀರಾಮನಿಗಾಗಿ ಅಯೋಧ್ಯೆಯಲ್ಲಿ ಅರೆಸೇನಾ ಪಡೆಯ ಕೇಂದ್ರವನ್ನು ಏಕೆ ಸ್ಥಾಪಿಸಬೇಕಾಯಿತು?
ಅವಾಮಿ ಲೀಗ್ನ ಕೇಂದ್ರ ಸಂಘಟನಾ ಕಾರ್ಯದರ್ಶಿ ಶಫಿಯುಲ್ ಆಲಂ ಚೌಧರಿ ನಾದೆಲ್ ಅವರು ಆರೋಪ ಮಾಡಿ, ರಮೇಶ್ ಚಂದ್ರ ಸೇನ್ ಅವರು ೫ ಬಾರಿ ಸಂಸತ್ ಸದಸ್ಯರಾಗಿದ್ದರು ಮತ್ತು ಮಾಜಿ ಸಚಿವರೂ ಆಗಿದ್ದರು.