ಕಳೆದ 8 ವರ್ಷಗಳಲ್ಲಿ ಕೇರಳದಲ್ಲಿ 44 ಅಪ್ರಾಪ್ತ ಬಾಲಕಿಯರು ಲೈಂಗಿಕ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣು !
ಕೇರಳದಲ್ಲಿ 8 ವರ್ಷಗಳಲ್ಲಿ ಪೋಕ್ಸೋ ಕಾಯ್ದೆಯಡಿ 31 ಸಾವಿರ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ
ಕೇರಳದಲ್ಲಿ 8 ವರ್ಷಗಳಲ್ಲಿ ಪೋಕ್ಸೋ ಕಾಯ್ದೆಯಡಿ 31 ಸಾವಿರ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ
ಅಕ್ರಮವಾಗಿ ವಾಸಿಸುತ್ತಿದ್ದ ಮತ್ತು ಕೆಲಸ ಮಾಡುತ್ತಿದ್ದ 27 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಲಾಗಿದೆ. ಆವರನ್ನು ಎರ್ನಾಕುಲಂ ಜಿಲ್ಲೆಯ ಉತ್ತರ ಪರವುರು ಪ್ರದೇಶದಿಂದ ಬಂಧಿಸಲಾಯಿತು. ಜನವರಿಯಲ್ಲಿ ಕೇರಳ ಪೊಲೀಸರು ಒಟ್ಟು 34 ಬಾಂಗ್ಲಾದೇಶಿಗಳನ್ನು ಬಂಧಿಸಿದ್ದಾರೆ.
ಅನಕ್ಕರ ಸರಕಾರಿ ಪ್ರೌಢಶಾಲೆಯ ೧೧ ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಕ್ಕಾಗಿ ಪ್ರಾಂಶುಪಾಲರನ್ನು ಜೀವ ಬೆದರಿಕೆ ಹಾಕಿದ್ದಾನೆ. ಘಟನೆಯ ನಂತರ ವಿದ್ಯಾರ್ಥಿಯನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ.
ಹಿಂದುತ್ವನಿಷ್ಠರ ಹತ್ಯೆ ಪ್ರಕರಣದಲ್ಲಿ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಗುರಿಯಾಗುತ್ತಿರುವುದರಿಂದ ಈ ಪಕ್ಷವನ್ನು ದೇಶದಲ್ಲೇ ನಿಷೇಧಿಸುವಂತೆ ಆಗ್ರಹಿಸುವುದು ಹಿಂದುತ್ವನಿಷ್ಠ ಸಂಘಟನೆಗಳಿಗೆ ಅನಿವಾರ್ಯವಾಗಿದೆ !
2022ರಲ್ಲಿ ನಡೆದ ಈ ಪ್ರಕರಣ ಇಷ್ಟೊತ್ತಿಗೆ ಬಗೆಹರಿಯಬೇಕಿತ್ತು ಎಂದು ಜನ ಭಾವಿಸಿದ್ದಾರೆ. ರಕ್ಷಕರೇ ಪರಭಕ್ಷಕಗಳಾಗಿದ್ದರೆ ಅವರನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕು ಮತ್ತು ಕಠಿಣ ಶಿಕ್ಷೆ ವಿಧಿಸಬೇಕು!
ದೇವಸ್ಥಾನದಿಂದ ಕದ್ದ ಹಣ ಸಿಕ್ಕಿದ್ದರೆ, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿತ್ತು; ಆದರೆ ಮಸೀದಿಯಿಂದ ಹಣ ವಶಪಡಿಸಿಕೊಂಡ ನಂತರ ಪ್ರಸಾರ ಮಾಧ್ಯಮಗಳು ಸುದ್ದಿಯನ್ನು ಮುಚ್ಚಿಹಾಕುತ್ತಾರೆ, ಇದನ್ನು ಗಮನದಲ್ಲಿಡಿ !
ಕೇರಳದಲ್ಲಿನ ಎರ್ನಾಕುಲಂ-ಆಗಮಾಲಿ ಆರ್ಕಡಾಯೋಸಿಸ್ ನ ಭೂ ಹಗರಣದ ಪ್ರಕರಣದಲ್ಲಿ ತಮ್ಮ ವಿರುದ್ಧ ಇರುವ ಕ್ರಿಮಿನಲ್ ಕೇಸ ರದ್ದು ಪಡಿಸಲು ಒತ್ತಾಯಿಸಿ ಸಾಯರೋ ಮಲಬಾರ್ ಚರ್ಚ್ ನ ಪ್ರಮುಖ ಆರ್ಚ್ ಬಿಷಪ್ ಕಾರ್ಡಿನಲ್ ಜಾರ್ಜ್ ಅಲೆಂಚೆರಿ ಇವರ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ತಿರಸ್ಕರಿಸಿದೆ.
ವಿಶಿಷ್ಟ ಸಮಾಜದಲ್ಲಿನ ಜನರಿಗೆ ಎಷ್ಟೇ ಶಿಕ್ಷಣ ನೀಡಿದರೂ, ಅವರಲ್ಲಿನ ಮತಾಂಧತೆ ನಾಶ ಆಗುವುದಿಲ್ಲ ಮತ್ತು ಅವರು ಅಪಾಯಕಾರಿ ಚಟುವಟಿಕೆಯಲ್ಲಿ ಸಹಭಾಗಿ ಆಗುತ್ತಾರೆ, ಇದು ಇದರದೊಂದು ಉದಾಹರಣೆ ! ಇದರ ಬಗ್ಗೆ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಮೌನವಾಗಿರುತ್ತಾರೆ ! ಇದನ್ನು ಗಮನದಲ್ಲಿಟ್ಟುಕೊಳ್ಳಿ !
ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರ ಗಂಭೀರ ಆರೋಪ
ಕೋಳಿಕೋಡನಲ್ಲಿ ‘ವಕ್ಫ ಬೋರ್ಡ’ ಆಯೋಜಿಸಿದ್ದ ಒಂದು ಸಭೆಯಲ್ಲಿ ಆಡಳಿತಾರೂಢ ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ(ಮಾಕಪ) ಹಿರಿಯ ಮುಖಂಡ ಟಿ.ಕೆ. ಹಾಮಜಾ ಇವರು ‘ಕೊರೊನಾವು ಸೈತಾನ ಆಗಿದ್ದು, ಅದನ್ನು ಅಲ್ಲಾ ಕಳುಹಿಸಿದ್ದಾನೆ.