ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ಇತ್ತೀಚಿನ ರಾಜಕಾರಣಿ ಗಳು ‘ನಾವು ಶ್ರೀರಾಮನನ್ನು ಆದರ್ಶವೆಂದು ನಂಬುತ್ತೇವೆ’, ‘ನಾವು ಶ್ರೀಕೃಷ್ಣನ ವಂಶಜರು’, ಎಂಬ ಆಶಯದ ಕೇವಲ ಹೇಳಿಕೆ ನೀಡುತ್ತಾರೆ; ಆದರೆ ಅವರು ಸಾಧನೆ ಮಾಡುವುದಿಲ್ಲ.
‘ಇತ್ತೀಚಿನ ರಾಜಕಾರಣಿ ಗಳು ‘ನಾವು ಶ್ರೀರಾಮನನ್ನು ಆದರ್ಶವೆಂದು ನಂಬುತ್ತೇವೆ’, ‘ನಾವು ಶ್ರೀಕೃಷ್ಣನ ವಂಶಜರು’, ಎಂಬ ಆಶಯದ ಕೇವಲ ಹೇಳಿಕೆ ನೀಡುತ್ತಾರೆ; ಆದರೆ ಅವರು ಸಾಧನೆ ಮಾಡುವುದಿಲ್ಲ.
ವ್ಯಷ್ಟಿ ಸ್ತರದಲ್ಲಿ ಯಾರಾದರೂ ನಿಮಗೆ ಮಾನಸಿಕ ನೋವನ್ನುಂಟು ಮಾಡಿದರೆ ಅಥವಾ ನಿಮ್ಮನ್ನು ತಿರಸ್ಕರಿಸಿದರೆ, ನೀವು ಅವನನ್ನು ಖಂಡಿತವಾಗಿಯೂ ಕ್ಷಮಿಸಬಹುದು; ಆದರೆ ಸಮಷ್ಟಿ ಸ್ತರದಲ್ಲಿ ಕೆಟ್ಟ ಪ್ರವೃತ್ತಿಯ ಜನರಿಂದ ಅತ್ಯಾಚಾರವಾಗುತ್ತಿದ್ದರೆ, ಅವರಿಗೆ ತಕ್ಷಣ ಅತ್ಯಂತ ಕಠೋರ ದಂಡವನ್ನು ವಿಧಿಸಬೇಕು.
ಬೇಗನೆ ಜಗತ್ತಿನಲ್ಲಿ ಮಹಾಯುದ್ಧ ಆರಂಭವಾಗಲಿದೆ. ಜಗತ್ತಿನಲ್ಲಿ ಕೆಲವು ರಾಷ್ಟ್ರಗಳಲ್ಲಿ ಯುದ್ಧ ಪ್ರಾರಂಭವಾಗಿದೆ ಮತ್ತು ಕೆಲವು ರಾಷ್ಟ್ರಗಳಲ್ಲಿ ಯುದ್ಧಜನ್ಯ ಸ್ಥಿತಿ ಇದೆ. ಮುಂದೆ ಯುದ್ಧವು ಹಂತಹಂತವಾಗಿ ಹೆಚ್ಚಾಗುತ್ತಾ ಹೋಗುವುದು. ಸಮುದ್ರದ ಕೆಳಗಿರುವ ಜ್ವಾಲಾಮುಖಿಗಳ ಸ್ಫೋಟವಾಗುವುದು.
ಶಿಷ್ಯನ ಜನ್ಮ-ಜನ್ಮದ ಅಜ್ಞಾನ, ಅಂಧಃಕಾರವನ್ನು ದೂರ ಮಾಡಿ ಜ್ಞಾನರೂಪಿ ಬೆಳಕನ್ನು ನೀಡಿ ಶಿಷ್ಯನನ್ನು ಮೋಕ್ಷದ ದಾರಿಯಲ್ಲಿ ಮುಂದೆ ಕರೆದುಕೊಂಡು ಹೋಗುವವರೇ ಗುರುಗಳು. ಅದಕ್ಕಾಗಿ ನಮ್ಮನ್ನು ನಾವು ಗುರುಗಳಿಗೆ ಸಮರ್ಪಣೆ ಮಾಡಿಕೊಳ್ಳಬೇಕು.
ಸಾಧನೆಯನ್ನು ಮಾಡುತ್ತಿರುವಾಗ ನಮ್ಮ ಜೀವನದಲ್ಲಿ ಘಟಿಸುವ ಪ್ರತಿಯೊಂದು ಪ್ರಸಂಗವು ಮನೋಲಯದ ಕಡೆಗೆ ಕರೆದುಕೊಂಡು ಹೋಗುತ್ತಿರುತ್ತದೆ; ಆದರೆ ಪ್ರಸಂಗಗಳ ಕಡೆಗೆ ಬಹಿರ್ಮುಖತೆಯಿಂದ ನೋಡಿ ನಾವು ಮನೋಲಯದ ಪ್ರಕ್ರಿಯೆಯನ್ನು ತಡೆಯುತ್ತೇವೆ.
ಯಾರಿಗೆ ಮೃತ್ಯುವಿನ ಭಯವು ಮುಗಿಯುತ್ತದೆಯೋ ಅವನಿಗೆ ಜೀವನದಲ್ಲಿನ ಅಡಚಣೆಗಳ ಬಗ್ಗೆ ಏನೂ ಎನಿಸುವು ದಿಲ್ಲ; ಏಕೆಂದರೆ ಅವನಿಗೆ ಮೃತ್ಯುವಿನ ನಂತರವೂ ಗುರುಗಳು ನಮ್ಮೊಂದಿಗೆ ಇರುತ್ತಾರೆಂಬ ಬಗ್ಗೆ ಶ್ರದ್ಧೆ ಇರುತ್ತದೆ. ಆದುದರಿಂದ ಜೀವನದಲ್ಲಿ ಗುರುಗಳ ಜೊತೆ ಇರುವುದು ಅತ್ಯಂತ ಮಹತ್ವದ್ದಾಗಿರುತ್ತದೆ.’
ಇಂದು ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವಾಗುತ್ತಿದೆ. ಇದರ ವಿರುದ್ಧ ಹೋರಾಟ ಮಾಡುವುದು ಮತ್ತು ಯೋಗ್ಯ ಕೃತಿಗಳಿಗಾಗಿ ನ್ಯಾಯ ಒದಗಿಸುವುದು ನ್ಯಾಯವಾದಿಗಳ ಕರ್ತವ್ಯವಾಗಿದೆ. ಅಂತಹ ಅನೇಕ ಘಟನೆಗಳನ್ನು ಎದುರಿಸಲು ನ್ಯಾಯವಾದಿಗಳು ಸಾಧನೆಯನ್ನು ಮಾಡುವುದು, ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ ಮಾಡುವುದು ಅತ್ಯಾವಶ್ಯಕವಾಗಿದೆ.
ಅಕ್ಷಯ ತೃತೀಯಾದ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಇತ್ತೀಚೆಗೆ ಆನ್ಲೈನ್ ವಿಶೇಷ ಸತ್ಸಂಗವನ್ನು ಆಯೋಜಿಸಲಾಗಿತ್ತು. ಈ ವೇಳೆ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಆನ್ಲೈನ್ ಮೂಲಕ ಮಾರ್ಗದರ್ಶನ ಮಾಡಿದರು.
ಭಾರತ ಏನಾದರೂ ತನ್ನನ್ನು ಹಿಂದೂರಾಷ್ಟ್ರ ಘೋಷಿಸಿದರೆ, ವರ್ಷದಲ್ಲಿಯೇ ಇತರ ೧೫ ದೇಶಗಳು ತಮ್ಮನ್ನು ತಾವು ಹಿಂದೂ ರಾಷ್ಟ್ರವೆಂದು ಘೋಷಿಸುವರು ಎಂದು ಪುರಿಯ ಪೂರ್ವಾಮ್ನಾಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಪ್ರತಿಪಾದಿಸಿದರು.
ಜಗತ್ತಿನ ಪ್ರವಾಹವು ವಿಚಿತ್ರಮಾರ್ಗದಿಂದ ಹೋಗುತ್ತಿರುವಾಗ ನಮ್ಮಂತಹ ಮನುಷ್ಯರು ಜಗತ್ತನ್ನು ಸುಧಾರಿಸುವ ಗೊಂದಲದಲ್ಲಿ ಸಿಲುಕದೇ ನಾವು ಭಗವಂತನ ನಾಮವನ್ನು ಗಟ್ಟಿಯಾಗಿ ಹಿಡಿದಿಟ್ಟಿರಬೇಕು. ಸ್ವಲ್ಪ ಸಮಯ ನಾವು ಅದರ ಜೊತೆಗೆ ಹರಿದುಕೊಂಡು ಹೋಗಬಹುದು; ಆದರೆ ನಾಮದ ಆಧಾರವಿರುವುದರಿಂದ ನಾವು ಮುಳುಗುವುದಿಲ್ಲ,