ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ ಮತ್ತು ‘ಹಿಂದೂ ರಾಷ್ಟ್ರ ಸ್ಥಾಪನೆ
ಮಹಾರಾಷ್ಟ್ರದಲ್ಲಿ ಆಗಿ ಹೋದ ಶ್ರೇಷ್ಠ ಸಂತರಾದ ಪ.ಪೂ. ಗಗನಗಿರಿ ಮಹಾರಾಜರು ‘ಮುಂದೆ ಬರುವ ಕಾಲವು ಎಷ್ಟೊಂದು ಭಯಾನಕವಾಗಿದೆ ಎಂದರೆ ನಮಗೂ (ಸಂತರಿಗೂ) ಕಣ್ಣುಮುಚ್ಚಿದರೆ ಒಳ್ಳೆಯದಿತ್ತು ಎಂದೆನಿಸುತ್ತದೆ ಎಂದು ಹೇಳಿದ್ದರು.
ಮಹಾರಾಷ್ಟ್ರದಲ್ಲಿ ಆಗಿ ಹೋದ ಶ್ರೇಷ್ಠ ಸಂತರಾದ ಪ.ಪೂ. ಗಗನಗಿರಿ ಮಹಾರಾಜರು ‘ಮುಂದೆ ಬರುವ ಕಾಲವು ಎಷ್ಟೊಂದು ಭಯಾನಕವಾಗಿದೆ ಎಂದರೆ ನಮಗೂ (ಸಂತರಿಗೂ) ಕಣ್ಣುಮುಚ್ಚಿದರೆ ಒಳ್ಳೆಯದಿತ್ತು ಎಂದೆನಿಸುತ್ತದೆ ಎಂದು ಹೇಳಿದ್ದರು.
ನಾವು ಮನಸ್ಸಿನಿಂದ ಮತ್ತು ತಳಮಳದಿಂದ ಸೇವೆಯನ್ನು ಮಾಡಿದರೆ, ಗುರುಕೃಪೆಯಿಂದ ಭಗವಂತನು ನಮಗೆ ಸೇವೆಯ ವಿಷಯದಲ್ಲಿ ಅಂಶಗಳನ್ನು ಸೂಚಿಸುತ್ತಾನೆ.
. ‘ಕೆಟ್ಟ ಮತ್ತು ಸ್ವಭಾವದೋಷಗಳ ಆವರಣವಿರುವ ಮನುಷ್ಯರು ನನಗೆ ಬೇಡ; ಏಕೆಂದರೆ ಅವರು ಒಳ್ಳೆಯ ಜನರನ್ನು ಹಾಳು ಮಾಡುತ್ತಾರೆ. ಒಂದು ಕೊಳೆತ ಈರುಳ್ಳಿಯಿಂದ ಈರುಳ್ಳಿಯ ಚೀಲವೇ ಹಾಳಾಗುತ್ತದೆ. ಎಲ್ಲವೂ ಕೊಳೆಯುತ್ತವೆ. ಆದುದರಿಂದ ನೀವು ದೂರ ಇರಬೇಕು.
ಗುರುಗಳ ಬೋಧನೆಗನುಸಾರ ಸಾದಾ ಸರಳ ರೀತಿಯಿಂದ ಕೊನೆಯವರೆಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿರುವುದು ಮತ್ತು ಅದಕ್ಕನುಸಾರ ಸಂಪೂರ್ಣ ಸಮರ್ಪಿಸಿಕೊಂಡು ಸಮಷ್ಟಿ ಸೇವೆಯನ್ನು ಮಾಡುವುದು, ಇಷ್ಟೇ ಸಾಧಕರಿಗೆ ಗೊತ್ತಿದೆ ಮತ್ತು ಇದರಲ್ಲಿಯೇ ಅವರಿಗೆ ಆನಂದವೂ ಇದೆ.
ಪೂ. ರಮಾನಂದ ಅಣ್ಣನವರು ಎಲ್ಲ ಧರ್ಮಪ್ರೇಮಿಗಳು, ಸಾಧಕರು ಮತ್ತು ಸಾಧಕರ ಕುಟುಂಬದವರ ಸಾಧನೆಗೆ ಆಧಾರಸ್ತಂಭವಾಗಿದ್ದಾರೆ. ಅವರು ಯಾರೊಂದಿಗೆ ಮಾತನಾಡುತ್ತಾರೆಯೋ, ಅವರೆಲ್ಲರೂ ಸಾಧನೆ ಮಾಡಲು ಪ್ರಾರಂಭಿಸುತ್ತಾರೆ. ಪೂ. ಅಣ್ಣನವರ ಮಾತಿನಲ್ಲಿ ಯಾವುದೇ ಅಪೇಕ್ಷೆ ಇರುವುದಿಲ್ಲ.
ಸನಾತನ ಧರ್ಮದಲ್ಲಿ, ಶಿಷ್ಯರಿಗೆ ಕಣ್ಣಿಗೆ ಕಾಣುವ ದೇವರೇ ದೀಕ್ಷಾಗುರುಗಳು. ಅದರಲ್ಲೂ ಗುರುಗಳೊಂದಿಗೆ ವಾಸಿಸಿ ಹನ್ನೆರಡು ವರ್ಷಗಳಿಗಿಂತ ಜಾಸ್ತಿಯೇ ಕಾಲ ಗುರುಸೇವೆ, ಆಶ್ರಮದ ಸೇವೆ ಮಾಡುತ್ತಾ ಗುರುಗಳು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯುವ ಶಿಷ್ಯರು ಮುಂದೆ ಅಸಾಧಾರಣ ಜ್ಞಾನಿಗಳಾಗಿ ಮುಗಿಲೆತ್ತರಕ್ಕೆ ಏರುತ್ತಾರೆ
‘ನಮ್ಮ ವೈಯಕ್ತಿಕ ಸಾಧನೆ ಉತ್ತಮ ರೀತಿಯಲ್ಲಾದರೆ, ಸಮಷ್ಟಿಯಲ್ಲಿ ಅದರಿಂದ ಹೇಗೆ ಪರಿಣಾಮವಾಗುತ್ತದೆ ? ಸಮಷ್ಟಿಯಲ್ಲಿ ಹೋಗುವಾಗ ನಾವು ಹೇಗೆ ಆದರ್ಶರಾಗಿ ಹೋಗಬೇಕು ? ನಾವು ಸನಾತನ ಸಂಸ್ಥೆ ಅಥವಾ ಹಿಂದೂ ಜನಜಾಗೃತಿ ಸಮಿತಿಯ ಪ್ರತಿನಿಧಿಗಳು ಎಂಬ ಅರಿವನ್ನು ಸತತವಾಗಿ ಇಟ್ಟುಕೊಳ್ಳುವುದು ಹೇಗೆ ?, ಇದರ ಬಗ್ಗೆ ಎಲ್ಲರಿಗೂ ಹೇಳಲಾಯಿತು.
ಪೂ.ಅಣ್ಣನವರು ಸೇವೆಯಲ್ಲಿನ ಸಾಧಕರು ಸೇವೆಯನ್ನು ಮಾಡುವಾಗ ಪರಸ್ಪರ ಯಾವ ರೀತಿ ಸಮನ್ವಯವನ್ನು ಇಟ್ಟುಕೊಳ್ಳಬೇಕು ? ಯಾವುದೇ ಸತ್ಸಂಗವನ್ನು ತೆಗೆದುಕೊಳ್ಳುವ ಮೊದಲು ಅದರ ಪೂರ್ವ ಸಿದ್ಧತೆಯನ್ನು ಹೇಗೆ ಮಾಡಬೇಕು?, ಇತ್ಯಾದಿ ವಿಷಯಗಳನ್ನು ಉದಾಹರಣೆಗಳೊಂದಿಗೆ ಹೇಳಿದರು.
ಸನಾತನ ಸಂಸ್ಥೆಯ ವತಿಯಿಂದ ಪೂ. ರಮಾನಂದ ಗೌಡ ಇವರು ಇತ್ತೀಚೆಗೆ ‘ಕೊರೊನಾ ಮಹಾಮಾರಿಯ ವಿರುದ್ಧ ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಹೋರಾಡಬೇಕು ? ಈ ವಿಷಯ ದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾರ್ಗದರ್ಶನ ಮಾಡುತ್ತಿದ್ದರು. ಇದರ ನೇರ ಪ್ರಸಾರದ ಸಮಯದಲ್ಲಿ ೪ ಸಾವಿರದ ೩೦೦ ಜನರು ಹಾಗೂ ಮಾರ್ಗದರ್ಶನದ ನಂತರ ದಿನವಿಡೀ ೨೦ ಸಾವಿರ ಜಿಜ್ಞಾಸುಗಳು ಕಾರ್ಯಕ್ರಮದ ವಿಡಿಯೋ ನೋಡಿದರು.
‘ಮನೆಯಲ್ಲಿ ಕುಂಟರು, ಕುರುಡರು, ಕಳ್ಳರು, ಸುಳ್ಳು ಮಾತನಾಡುವರು ಮತ್ತು ಕೋಪಿಷ್ಟ ಮಕ್ಕಳು ಏಕೆ ಜನ್ಮಕ್ಕೆ ಬರುತ್ತವೆ ? ಅದರ ಕಾರಣ ಆ ಕುಟುಂಬದಲ್ಲಿ ಮೊದಲಿನ ೭ ಜನ್ಮಗಳಲ್ಲಿನ ಸಂಗ್ರಹವಾದ ಪಾಪವೇ ಜನ್ಮ ತಾಳುತ್ತದೆ. ‘ನಾವು ಮಾಡಿದ ಕರ್ಮವೇ, ನಮ್ಮ ಪಾಲಿಗೆ ಬರುತ್ತದೆ’, ಎಂಬಂತೆ ಪಾಪವನ್ನು ಮಾಡಿದರೆ ಪಾಪವೇ ಜನ್ಮಕ್ಕೆ ಬರುತ್ತದೆ ಮತ್ತು ಪುಣ್ಯವನ್ನು ಮಾಡಿದರೆ, ಪುಣ್ಯವೇ ಜನ್ಮಕ್ಕೆ ಬರುತ್ತದೆ.