ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿದರೆ, ಪ್ರಪಂಚದ ಇತರ 15 ರಾಷ್ಟ್ರಗಳು ಹಿಂದೂ ರಾಷ್ಟ್ರವಾಗಲು ಸಿದ್ಧವಿದೆ !
ಭಾರತವು ವಿಶ್ವದ ಹೃದಯವಾಗಿದೆ. ಭಾರತ ದಿಕ್ಕು ತೋಚದಂತಾದರೆ ಇಡೀ ಜಗತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಭಾರತವನ್ನು ಅದರ ಮೂಲ ಸ್ವರೂಪಕ್ಕೆ ತರುವುದು ಅಗತ್ಯವಾಗಿದೆ.
ಭಾರತವು ವಿಶ್ವದ ಹೃದಯವಾಗಿದೆ. ಭಾರತ ದಿಕ್ಕು ತೋಚದಂತಾದರೆ ಇಡೀ ಜಗತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಭಾರತವನ್ನು ಅದರ ಮೂಲ ಸ್ವರೂಪಕ್ಕೆ ತರುವುದು ಅಗತ್ಯವಾಗಿದೆ.
ಶ್ರೀರಾಮಮಂದಿರದ ವಿಷಯದಲ್ಲಿ ನಮ್ಮ ನಾಲ್ಕೂ ಶಂಕರಾಚಾರ್ಯರ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ವದಂತಿ ಹರಡಿಸಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಪ್ರಭು ಶ್ರೀರಾಮನ ಪ್ರತಿಷ್ಠಾಪನೆ ಶಾಸ್ತ್ರಾನುಸಾರ ನಡೆಯಬೇಕು ಎಂದು ಅಷ್ಟೇ ಹೇಳುವುದಿತ್ತು.
ಮ. ಗಾಂಧಿಯವರನ್ನು ಹತ್ಯೆ ಮಾಡಿದ ಬಳಿಕ `ನನಗೆ ಗಲ್ಲು ಶಿಕ್ಷೆಯಾಗಬಹುದು’ ಎನ್ನುವುದು ನಥುರಾಮ ಗೋಡಸೆಯವರಿಗೆ ತಿಳಿದಿತ್ತು. ಆದರೂ ಅವರು ಗಾಂಧಿಯವರನ್ನು ಹತ್ಯೆ ಮಾಡಿದರು. ಇದರ ಹಿಂದೆ, ಗೋಡಸೆಯವರು ಯಾವ ಕಾರಣದಿಂದ ದುಃಖಿತರಾಗಿದ್ದರು, ಎನ್ನುವ ನೋವನ್ನು ತಿಳಿದುಕೊಳ್ಳಬೇಕು.
‘ಪ.ಪೂ. ಡಾ. ಆಠವಲೆಯವರು ಸತ್ತ್ವಶೀಲ, ತ್ಯಾಗಿ ಮತ್ತು ಮಹಾನ್ ಪುರುಷರಾಗಿದ್ದಾರೆ. ಅವರ ಕಾರ್ಯವು ಆದಿಶಂಕರಾಚಾರ್ಯರ ಕಾರ್ಯದಂತಿದೆ ! – ಪೂರ್ವಾಮ್ನಾಯ ಶ್ರೀಮದ್ಜಗದ್ಗುರು
ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರ ದಾವೆ !
ಈ ಸಂದರ್ಭದಲ್ಲಿ ಶಂಕರಾಚಾರ್ಯರ ಮೂಲಕ 8ನೇ ಶತಮಾನದ ಆಧ್ಯಾತ್ಮಿಕ ಪ್ರತೀಕವಾಗಿರುವ ಆದಿ ಶಂಕರಾಚಾರ್ಯರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.
ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರಿಗೆ ಶಂಕರಚಾರ್ಯ ಎಂದು ಒಪ್ಪಲು ನಿರಾಕರಣೆ !
ಈ ಪರಿಸ್ಥಿತಿ ಪ್ರಜಾಪ್ರಭುತ್ವದ ಹೀನಾಯ ಸೋಲು, ಹೀಗೆ ಸಾಮಾನ್ಯರಿಗೆ ಅನಿಸುತ್ತದೆ !
ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಸ್ಪಷ್ಟೋಕ್ತಿ !
ಗುಡ್ಡ ಮತ್ತು ಅರಣ್ಯಗಳನ್ನು ನಾಶ ಮಾಡಿರುವುದರಿಂದಲೇ ಜೋಶಿಮಠದಲ್ಲಿ ಇಂತಹ ಕಠಿಣ ಪರಿಸ್ಥಿತಿ ಉದ್ಭವಿಸಿದೆ !