ಗೋವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಿ ! – Maulana Arshad Madani
ಬಕ್ರೀದಗಾಗಿ ಹಸುವಿನ ಬಲಿ ನೀಡಬೇಕೆಂದು ಎಲ್ಲಿಯೂ ಬರೆದಿಲ್ಲ ! – ಮಾಜಿ ಉಪರಾಷ್ಟ್ರಪತಿ ಹಮೀದ ಅನ್ಸಾರಿ
ಬಕ್ರೀದಗಾಗಿ ಹಸುವಿನ ಬಲಿ ನೀಡಬೇಕೆಂದು ಎಲ್ಲಿಯೂ ಬರೆದಿಲ್ಲ ! – ಮಾಜಿ ಉಪರಾಷ್ಟ್ರಪತಿ ಹಮೀದ ಅನ್ಸಾರಿ
ದೇಶದ ಅನೇಕ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಗೋಹತ್ಯೆಗಳು ನಡೆಯುತ್ತಲೇ ಇರುವುದರಿಂದ, ಶಂಕರಾಚಾರ್ಯರೇ ಗೋಹತ್ಯೆ ತಡೆಯಲು ಪ್ರಯತ್ನಿಸಬೇಕಾಗಿ ಬಂದಿರುವುದು ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿ!
ಬಕ್ರೀದ್ ಹಿನ್ನೆಲೆಯಲ್ಲಿ ಎತ್ತು, ಗೂಳಿ, ಹಸುಗಳು, ಕರುಗಳು ಮತ್ತು ಎಮ್ಮೆಗಳ ಹತ್ಯೆಯ ಮೇಲೆ ನಿರ್ಬಂಧ ಹೇರುವ ಬಂಗಾಲ ಸರಕಾರದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಕೊಲಕಾತಾ ಉಚ್ಚ ನ್ಯಾಯಾಲಯವು ನಿರಾಕರಿಸಿತು.
ಬಂಗಾಲದಲ್ಲಿನ ಭಾಜಪ ಸರಕಾರವು ಬಕ್ರೀದ್ ನಿಮಿತ್ತ ಬಲಿ ನೀಡುವ ಬಗ್ಗೆ ಮಾರ್ಗದರ್ಶಕ ಸೂಚನೆಗಳನ್ನು ಪ್ರಸಾರ ಮಾಡುವಾಗ, ಹಸುವಿನೊಂದಿಗೆ ಕಾಯಿಲೆ ಬಿದ್ದ ಮತ್ತು ಕಡಿಮೆ ವಯಸ್ಸಿನ ಪ್ರಾಣಿಗಳ ಬಲಿಯ ಮೇಲೆ ನಿಷೇಧ ಹೇರಿದೆ.
‘ಧರ್ಮವು ಅಫೀಮಿನ ಗುಳಿಗೆಯಾಗಿದೆ’ ಎನ್ನುವ ಸಾಮ್ಯವಾದಿಗಳು ಎಂದೂ ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ನ್ಯಾಯಾಲಯದ ಮೊರೆ ಹೋದ ಇತಿಹಾಸವಿಲ್ಲ; ಆದರೆ ಮುಸಲ್ಮಾನರ ಅಧಿಕಾರಗಳಿಗಾಗಿ ತಕ್ಷಣವೇ ಅವರು ಕೃತಿಶೀಲರಾಗಿದ್ದಾರೆ.
ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ನಾಗರಿಕರ ಧಾರ್ಮಿಕ ಭಾವನೆಗಳ ರಕ್ಷಣೆಯ ದೃಷ್ಟಿಯಿಂದ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಆಗ್ರಹಿಸಿದೆ.
ಬಕ್ರೀದ್ ದಿನದಂದು ಗೋಹತ್ಯೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಗೋರಕ್ಷಕರು ಪ್ರಾಣಿಗಳಿಂದ ತುಂಬಿದ ವಾಹನಗಳನ್ನು ತಡೆದರೆ, ಅವರ ಮೇಲೆಯೇ ಕ್ರಮ ಕೈಗೊಳ್ಳಲು ಆದೇಶ ನೀಡುವುದು ‘ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದಂತೆ’.
ಈ ಹೇಳಿಕೆಯನ್ನು ರಾಷ್ಟ್ರೀಯ ಮುಸ್ಲಿಂ ಸಂಘಟನೆಯೊಂದರ ಅಧ್ಯಕ್ಷರು ನೀಡಿರುವುದರಿಂದ, ಮುಸ್ಲಿಮರ ಓಲೈಕೆ ಮಾಡುವ ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕ ಮುಂತಾದ ಕಾಂಗ್ರೆಸ್ ಆಡಳಿತವಿರುವ ಸರಕಾರಗಳು ತಮ್ಮ ರಾಜ್ಯಗಳಲ್ಲಿ ಇದರ ವಿರುದ್ಧ ಕ್ರಮ ಕೈಗೊಳ್ಳಲಿವೆಯೇ?
ಮುಖ್ಯಮಂತ್ರಿ ಶುಭೇಂದು ಅಧಿಕಾರಿಯವರು ಅಧಿಕಾರ ಸ್ವೀಕರಿಸಿದ ನಂತರ ಅತ್ಯಂತ ತತ್ಪರತೆಯಿಂದ ಹಿಂದೂಗಳ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಂಡಿದ್ದಕ್ಕಾಗಿ ಅವರನ್ನು ಎಷ್ಟು ಅಭಿನಂದಿಸಿದರೂ ಕಡಿಮೆಯೇ!
ದೌಂಡ್ ನಗರದ ಖಾಟಿಕ ಗಲ್ಲಿ, ಕಸಾಯಿ ಮೊಹಲ್ಲಾ ಮತ್ತು ಭೀಮಾ ನದಿಯ ದಂಡೆಯ ಮೇಲಿರುವ ಈದ್ಗಾ ಮೈದಾನ ಪ್ರದೇಶದಲ್ಲಿದ್ದ 8 ಅನಧಿಕೃತ ಕಸಾಯಿಖಾನೆಗಳನ್ನು 3 ದಶಕಗಳ ವಿಳಂಬದ ನಂತರ ನೆಲಸಮಗೊಳಿಸಲಾಗಿದೆ. ಅಲ್ಲಿ ಪ್ರತಿದಿನ ಅನಿಯಂತ್ರಿತವಾಗಿ ಗೋಹತ್ಯೆ ಮಾಡಲಾಗುತ್ತಿತ್ತು.