ಮೋಠೆ ವಾಘೋದಾ(ಜಳಗಾವ)ದಲ್ಲಿ ಗೋವುಗಳ ಅಕ್ರಮ ಸಾಗಾಣಿಕೆ ನಡೆಸುವ ವಾಹನಗಳನ್ನು ತಡೆದ ಗೋರಕ್ಷಕರ ಥಳಿತ !
ಅಕ್ರಮವಾಗಿ ಗೋವುಗಳ ಸಾಗಾಣಿಕೆ ನಡೆಸುವ ವಾಹನವನ್ನು ತಡೆಯಲು ಹೋಗಿದ್ದ ಗೋರಕ್ಷಕರ ಮೇಲೆ ಸಮಾಜಕಂಟಕರು ಕಲ್ಲುತೂರಾಟ ನಡೆಸಿದರು, ಹಾಗೂ ಅವರನ್ನು ಥಳಿಸಲಾಯಿತು.
ಅಕ್ರಮವಾಗಿ ಗೋವುಗಳ ಸಾಗಾಣಿಕೆ ನಡೆಸುವ ವಾಹನವನ್ನು ತಡೆಯಲು ಹೋಗಿದ್ದ ಗೋರಕ್ಷಕರ ಮೇಲೆ ಸಮಾಜಕಂಟಕರು ಕಲ್ಲುತೂರಾಟ ನಡೆಸಿದರು, ಹಾಗೂ ಅವರನ್ನು ಥಳಿಸಲಾಯಿತು.
ನಿಗಡಿಯ ‘ಸ್ವಾತಂತ್ರ್ಯವೀರ ಸಾವರ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ 2025’ ಕ್ಕಾಗಿ ಸುಪ್ರೀಂ ಕೋರ್ಟ್ನ ವಕೀಲ ವಿಷ್ಣು ಶಂಕರ್ ಜೈನ್ ಅವರು ಫೆಬ್ರವರಿ 26 ರಂದು ಬೆಳಿಗ್ಗೆ 7.30 ಕ್ಕೆ ಪುಣೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಸೌ. ವಿನೋದಿನಿ ಭೋಳೆ ಅವರು ಅವರಿಗೆ ಆರತಿ ಮಾಡಿದರು.
ರಾಜಸ್ಥಾನದ ಧೋಲಪುರದಲ್ಲಿ ಗೋಕಳ್ಳಸಾಗಣೆದಾರರು ಗೋರಕ್ಷಕರ ಗುಂಪಿನ ಮೇಲೆ ಗುಂಡು ಹಾರಿಸಿದ್ದಾರೆ. ಈ ಗೋಕಳ್ಳಸಾಗಣೆದಾರರು ಒಂದು ಕಂಟೇನರ್ನಲ್ಲಿ ಹಸುಗಳನ್ನು ತುಂಬಿಸಿ ಧೋಲಪುರದಿಂದ ಉತ್ತರಪ್ರದೇಶಕ್ಕೆ ಸಾಗಿಸುತ್ತಿದ್ದರು.
ಸನಾತನ ಸಂಸ್ಥೆಯೊಂದಿಗೆ ನನಗೆ 14-15 ವರ್ಷಗಳಿಂದ ಪರಿಚಯವಿದೆ. ಯಾವಾಗ ದೇಶವಾಸಿಗಳ ಮನಸ್ಸಿನಲ್ಲಿಯೂ ಹಿಂದೂ ರಾಷ್ಟ್ರದ ಬಗ್ಗೆ ಯಾವುದೇ ವಿಚಾರವಿಲ್ಲದಿರುವಾಗ, ಭಾರತದಲ್ಲಿ ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಮಂಡಿಸುತ್ತಿರುವವರಲ್ಲಿ ಸನಾತನ ಸಂಸ್ಥೆ ಅಗ್ರಸ್ಥಾನದಲ್ಲಿತ್ತು
‘ಶ್ರೀಕೃಷ್ಣಜನ್ಮಭೂಮಿ ಸಂಘರ್ಷ ನ್ಯಾಸ’ದ ವತಿಯಿಂದ ರಾಷ್ಟ್ರೀಯ ಅಧ್ಯಕ್ಷ ಶ್ರೀ. ದಿನೇಶ್ ಶರ್ಮಾ ಇವರ ನೇತೃತ್ವದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರು ಈ ವಿಶ್ವಾಸ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಗೋರಕ್ಷಣೆಗಾಗಿ ಕಾರ್ಯನಿರತ ಗೋರಕ್ಷಕರ ಪಾದ ಪೂಜೆ ಮಾಡಲಾಯಿತು.
ಪೊಲೀಸರು ೭ ಮುಸಲ್ಮಾನ ಗೋಕಳ್ಳರಿಗೆ ಬಂಧಿಸಿದ್ದಾರೆ. ಈ ಎಲ್ಲರೂ ಹಿಂದೂ ಗೋರಕ್ಷಕರಂತೆ ನಟಿಸುತ್ತಾ ಗೋವುಗಳ ಕಳ್ಳ ಸಾಗಾಣಿಕೆ ಮಾಡುತ್ತಿದ್ದರು.
ಪಾಚೋರಾ ತಾಲೂಕಿನ ವರಖೇಡಿ-ಅಂಬೆ ವಡಗಾವ ರಸ್ತೆಯಲ್ಲಿರುವ ಅಕ್ಬರ್ ಯೂಸುಫ್ ಕುರೇಶಿ ಇವರ ಹೊಲದಲ್ಲಿನ ಒಂದು ಶೆಡ್ ನಲ್ಲಿ ಎಪ್ರಿಲ್ ೧೫, ೨೦೨೪ ರಂದು ಪೊಲೀಸರು ವಿಚಾರಣೆ ನಡೆಸಿದಾಗ ಗೋವುಗಳ ಅವಯವ ಕತ್ತರಿಸಿರುವ ಸ್ಥಿತಿಯಲ್ಲಿ ಕಂಡು ಬಂದವು.
ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ ಮತ್ತು ನ್ಯಾಯವಾದಿ ಉಮೇಶ ಭಡಗಾಂವಕರ ಇವರಿಂದ ಯುಕ್ತಿವಾದ !
ಪೊಲೀಸರು ಮತಾಂಧರಿಂದ ಒದೆ ತಿನ್ನುತ್ತಿದ್ದಾರೆ. ಇಂತಹ ಪೊಲೀಸರು ಸಾರ್ವಜನಿಕರ ರಕ್ಷಣೆ ಮಾಡುವರೇ ?
ಬಕ್ರಿ ಈದ್ಗೂ ಮುನ್ನ ಅಕ್ರಮ ಗೋವುಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ತಡೆದ ಇಬ್ಬರು ಮಹಿಳಾ ಹಿಂದೂ ಗೋರಕ್ಷಕರನ್ನು ಬಿಜೆಪಿ ನಾಯಕಿ ಮಾಧವಿ ಲತಾ ಸನ್ಮಾನಿಸಿದರು.