ಬಾಂಗ್ಲಾದೇಶವು ಭಾರತೀಯ ಆಡಳಿತಾಧಿಕಾರಿಗಳ ಹೆಚ್ಚುವರಿ ಭದ್ರತೆಯನ್ನು ತೆಗೆದುಹಾಕಿತು !
ಹಿಂದೂಗಳ ರಕ್ಷಣೆಯ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ ಮತ್ತು ಅವರಿಗೆ ಭದ್ರತೆಯನ್ನು ಒದಗಿಸುವುದಿಲ್ಲ, ಇದು ಬಾಂಗ್ಲಾದೇಶದ ಹಿಂದೂ ವಿರೋಧಿ ಧೋರಣೆಯಾಗಿದೆ !
ಹಿಂದೂಗಳ ರಕ್ಷಣೆಯ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ ಮತ್ತು ಅವರಿಗೆ ಭದ್ರತೆಯನ್ನು ಒದಗಿಸುವುದಿಲ್ಲ, ಇದು ಬಾಂಗ್ಲಾದೇಶದ ಹಿಂದೂ ವಿರೋಧಿ ಧೋರಣೆಯಾಗಿದೆ !
ತಥಾಕತಿತ ಸಾಧು ಬದ್ರಿನಾಥನನ್ನು ‘ಬದರುದ್ದೀನ್’ ಮತ್ತು ಕೇದಾರನಾಥವನ್ನು ‘ಕೇದಾರುದ್ದೀನ್’ ಎಂದು ಕರೆಯುವ ಮೂಲಕ ಅಲ್ಲಿ ನಮಾಜ ಮಾಡುವುದಾಗಿ ಹೇಳಿದ್ದಾರೆ.
ಕಳೆದ 5 ದಿನಗಳಿಂದ ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಹನುಮಂತ ಕಥಾವಾಚನ ನಡೆದಿದೆ. ಆ ಸಂದರ್ಭದಲ್ಲಿ ಅನೇಕ ಸ್ಥಳಗಳಲ್ಲಿ ಪೋಸ್ಟರಗಳನ್ನು ಅಂಟಿಸಲಾಗಿದೆ. ಇದರಲ್ಲಿ ಕೆಲವು ಪೋಸ್ಟರಗಳ ಮೇಲೆ ಕಪ್ಪು ಮಸಿಯನ್ನು ಬಳಿದು `ಚೋರ 420’ ಎಂದು ಬರೆದಿದ್ದು ಕಂಡು ಬಂದಿದೆ.
ಇಲ್ಲಿ ಮೇ 13 ರಂದು ರಾತ್ರಿ ಮುಸಲ್ಮಾನರ ಸ್ಥಳೀಯ ಉರೂಸನ ನಿಮಿತ್ತದಿಂದ ನಡೆದ ಮೆರವಣಿಗೆಯಲ್ಲಿ ಕೆಲವು ಮುಸಲ್ಮಾನರು ಉತ್ತರ ಮಹಾದ್ವಾರದಿಂದ ಶ್ರೀ ತ್ರ್ಯಂಬಕೇಶ್ವರ ಮಂದಿರವನ್ನು ಪ್ರವೇಶಿಸಲು ಹಟ ಹಿಡಿದು ಶಿವಲಿಂಗದ ಮೇಲೆ ಹಸಿರು ಶಾಲನ್ನು ಹೊದಿಸುವುದಾಗಿ ಹಟ ಹಿಡಿದರು.
‘ದಿ ಕೇರಳ ಸ್ಟೋರಿ’ ಈ ಚಲನಚಿತ್ರದ ಮೂಲಕ ಪ್ರದರ್ಶಿಸಲಾದ ಸತ್ಯವನ್ನು ಭಾರತದ ಜಾತ್ಯತೀತ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಅರಗಿಸಿಕೊಳ್ಳಲಾಗದೆ, ಈಗ ಅದನ್ನು ಯಾವುದೇ ವಸ್ತುನಿಷ್ಠ ಕಾರಣ ನೀಡದೇ ಯುನೈಟೆಡ್ ಕಿಂಗ್ಡಂನಲ್ಲಿಯು ಪ್ರದರ್ಶನ ರದ್ದು ಮಾಡಲಾಗಿದೆ.
‘ಸ್ಟಾರ್ಬಕ್ಸ್’ ಕಂಪನಿಯ ಹೊಸ ಜಾಹೀರಾತಿನಲ್ಲಿ, ಲಿಂಗ ಪರಿವರ್ತನೆಯ ವಿಕೃತತೆಯನ್ನು ವೈಭವೀಕರಿಸಿದೆ. ಇದರಲ್ಲಿ ಒಬ್ಬ ಹುಡುಗ ತನ್ನ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಹುಡುಗಿಯಾಗಲು ಲಿಂಗವನ್ನು ಬದಲಾಯಿಸುವುದನ್ನು ತೋರಿಸಲಾಗಿದೆ ಮತ್ತು ಪೋಷಕರು ಅದನ್ನು ಶಾಂತವಾಗಿ ಒಪ್ಪಿಕೊಳ್ಳುತ್ತಾರೆ ಎಂಬ ಸಂದೇಶವನ್ನು ನೀಡುತ್ತದೆ.
ಕಮ್ಯುನಿಸ್ಟ ಸರಕಾರಕ್ಕೆ ಹಿಂದೂಗಳ ಮತಗಳ ಬೆಲೆಯಿಲ್ಲ, ಎನ್ನುವದೇ ಇದರಿಂದ ಸಿದ್ಧವಾಗುತ್ತದೆ. ಈಗ `ಮೊಗಲರ ಇತಿಹಾಸವನ್ನು ಮರಳಿ ಕಲಿಸುವ ಅವಶ್ಯಕತೆಯಿಲ್ಲ’ ಇದಕ್ಕಾಗಿ ಅಲ್ಲಿಯ ಹಿಂದೂಗಳು ಸಂಘಟಿತರಾಗಿ ಕಮ್ಯುನಿಸ್ಟಗಳ ಮೇಲೆ ಒತ್ತಡ ಹೇರಬೇಕು !
ಇಲ್ಲಿಯ ಗೋರಾಟ ಪ್ರದೇಶದ ಆಶ್ರಯಗೃಹದಲ್ಲಿ ಆಶ್ರಯ ಪಡೆದಿದ್ದ ಹಿಂದೂಗಳೊಂದಿಗೆ ತಾರತಮ್ಯದಿಂದ ನಡೆಸಿಕೊಳ್ಳುತ್ತಿದ್ದು, ಇದರ ವಿಚಾರಣೆಯನ್ನು ನಡೆಸಬೇಕು ಎಂದು ಸ್ಥಳೀಯ ನಗರಸೇವಕ ಕೇಯೂರ ಚಪಟವಾಲಾ ಇವರು ಕೋರಿದ್ದರು.
ರಾಷ್ಟ್ರವಾದಿ ಕಾಂಗ್ರೆಸ್ಸಿನ ಶಾಸಕ ಜಿತೇಂದ್ರ ಆವ್ಹಾಡರ ವಿಚಿತ್ರ ಶೋಧನೆ !
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಹಿಂದೂ ದ್ವೇಷಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಇಲ್ಲ !