ಉದಯನಿಧಿ ಇವರ ಮೇಲೆ ಕ್ರಮ ಕೈಗೊಳ್ಳಿ ! – ಹಿಂದೂ ಎಝುಚಿ ಪೇರಾವಯಿ (ಹಿಂದೂ ಜಾಗೃತ ಮಹಾಸಂಘ) ಈ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಒತ್ತಾಯ


ಚೆನ್ನೈ (ತಮಿಳುನಾಡು) – ರಾಜ್ಯದ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ ಇವರು ಸನಾತನ ಧರ್ಮದ ವಿರುದ್ಧ ದ್ವೇಷ ಪೂರಿತ ಭಾಷಣ ಮಾಡಿರುವ ಪ್ರಕರಣದಲ್ಲಿ ಇಲ್ಲಿಯ ‘ಹಿಂದೂ ಎಝುಚಿ ಪೇರಾವಯಿ’ (ಹಿಂದೂ ಜಾಗೃತ ಮಹಾಸಂಘ) ಈ ಸಂಘಟನೆಯ ಶ್ರೀ. ಸಂತೋಷ್ ಇವರು ಜಿಲ್ಲಾ ಆಡಳಿತಕ್ಕೆ ಉದಯ ನಿಧಿ ಸ್ಟಾಲಿನ್ ಇವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.